ETV Bharat / state

ನಾಳೆ ರಾಯಚೂರಿಗೆ ಸಿಎಂ: ಏನೂ ಇಲ್ಲದಿದ್ದ ಶಾಲೆಯಲ್ಲಿ ಇದ್ದಕ್ಕಿದ್ದಂತೆ ಎಲ್ಲ ಫೆಸಿಲಿಟಿ

ಸಿಎಂ ವಾಸ್ತವ್ಯ ಹೂಡಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಣ್ಣ ಬಳಿದು, ಸುಂದರವಾದ ಚಿತ್ರಗಳನ್ನು ಚಿತ್ರಿಸುವ ಮೂಲಕ ಅಚ್ಚುಕಟ್ಟು ಮಾಡಲಾಗಿದೆ. ಆದರೆ ಈ ಶಾಲೆಯಲ್ಲಿ ಮೊದಲು ಇಷ್ಟೊಂದು ಸೌರ್ಕರ್ಯ ಇರಲಿಲ್ಲ.

author img

By

Published : Jun 25, 2019, 5:22 PM IST

Updated : Jun 25, 2019, 7:05 PM IST

CM

ರಾಯಚೂರು: ಜಿಲ್ಲೆಗೆ ನಾಳೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.

ಸಿಎಂ ವಾಸ್ತವ್ಯ ಹೂಡಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಣ್ಣ ಬಳಿದು, ಸುಂದರವಾದ ಚಿತ್ರಗಳನ್ನು ಚಿತ್ರಿಸುವ ಮೂಲಕ ಅಚ್ಚುಕಟ್ಟು ಮಾಡಲಾಗಿದೆ. ಆದರೆ ಈ ಶಾಲೆಯಲ್ಲಿ ಮೊದಲು ಇಷ್ಟೊಂದು ಸೌರ್ಕರ್ಯ ಇರಲಿಲ್ಲ.

ಸಿಎಂ ವಾಸ್ತವ್ಯ ಹೂಡುವ ಶಾಲೆ

1ರಿಂದ 7ನೇ ತರಗತಿವರೆಗಿನ ವಿದ್ಯಾಭ್ಯಾಸಕ್ಕೆ ಅವಕಾಶವಿರುವ ಶಾಲೆಯಲ್ಲಿ 147 ವಿದ್ಯಾರ್ಥಿಗಳಿದ್ದಾರೆ. 3 ಕಾಯಂ ಶಿಕ್ಷಕರು ಮತ್ತು ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಈ ಮೊದಲು ಶಾಲೆಗೆ ಹೇಳಿಕೊಳ್ಳುವಂತೆ ಮೂಲಭೂತ ಸೌಕರ್ಯಗಳು ಇರಲಿಲ್ಲ.

ನಾಳೆ ಸಿಎಂ ಆಗಮಿಸುತ್ತಿರುವ ಹಿನ್ನೆಲೆ ಶಾಲೆಗೆ ಪ್ರತ್ಯೇಕ ಶೌಚಾಲಯ, ಸ್ನಾನದ ಕೋಣೆ ನಿರ್ಮಿಸಲಾಗಿದೆ. ರಾತ್ರಿ ಮಲಗುವ ಕೋಣೆಯಲ್ಲಿ ಲೈಟ್‌, ಫ್ಯಾನ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಆಟ ಮೈದಾನ, ಕಾಂಪೌಂಡ್​ ನಿರ್ಮಿಸಲಾಗಿದೆ. ಶಾಲೆಗೆ ಅಂದ ಹೆಚ್ಚಿಸಲು ಭಿತ್ತಿ ಚಿತ್ರಗಳನ್ನು ಕೂಡ ಬಿಡಿಸಲಾಗಿದೆ.

ರಾಯಚೂರು: ಜಿಲ್ಲೆಗೆ ನಾಳೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.

ಸಿಎಂ ವಾಸ್ತವ್ಯ ಹೂಡಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಣ್ಣ ಬಳಿದು, ಸುಂದರವಾದ ಚಿತ್ರಗಳನ್ನು ಚಿತ್ರಿಸುವ ಮೂಲಕ ಅಚ್ಚುಕಟ್ಟು ಮಾಡಲಾಗಿದೆ. ಆದರೆ ಈ ಶಾಲೆಯಲ್ಲಿ ಮೊದಲು ಇಷ್ಟೊಂದು ಸೌರ್ಕರ್ಯ ಇರಲಿಲ್ಲ.

ಸಿಎಂ ವಾಸ್ತವ್ಯ ಹೂಡುವ ಶಾಲೆ

1ರಿಂದ 7ನೇ ತರಗತಿವರೆಗಿನ ವಿದ್ಯಾಭ್ಯಾಸಕ್ಕೆ ಅವಕಾಶವಿರುವ ಶಾಲೆಯಲ್ಲಿ 147 ವಿದ್ಯಾರ್ಥಿಗಳಿದ್ದಾರೆ. 3 ಕಾಯಂ ಶಿಕ್ಷಕರು ಮತ್ತು ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಈ ಮೊದಲು ಶಾಲೆಗೆ ಹೇಳಿಕೊಳ್ಳುವಂತೆ ಮೂಲಭೂತ ಸೌಕರ್ಯಗಳು ಇರಲಿಲ್ಲ.

ನಾಳೆ ಸಿಎಂ ಆಗಮಿಸುತ್ತಿರುವ ಹಿನ್ನೆಲೆ ಶಾಲೆಗೆ ಪ್ರತ್ಯೇಕ ಶೌಚಾಲಯ, ಸ್ನಾನದ ಕೋಣೆ ನಿರ್ಮಿಸಲಾಗಿದೆ. ರಾತ್ರಿ ಮಲಗುವ ಕೋಣೆಯಲ್ಲಿ ಲೈಟ್‌, ಫ್ಯಾನ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಆಟ ಮೈದಾನ, ಕಾಂಪೌಂಡ್​ ನಿರ್ಮಿಸಲಾಗಿದೆ. ಶಾಲೆಗೆ ಅಂದ ಹೆಚ್ಚಿಸಲು ಭಿತ್ತಿ ಚಿತ್ರಗಳನ್ನು ಕೂಡ ಬಿಡಿಸಲಾಗಿದೆ.

Intro:ರಾಯಚೂರು ಜಿಲ್ಲೆಗೆ ನಾಳೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿಲಿದ್ದಾರೆ.


Body:ಇದಕ್ಕಾಗಿ ಜಿಲ್ಲಾಡಳಿತ ಸಕಲ ರೀತಿಯಾಗಿ ಸಿದ್ದತೆ ಮಾಡಿಕೊಂಡಿದೆ. ಮುಖ್ಯವಾಗಿ ಸಿಎಂ ವಾಸ್ತವ್ಯ ಮಾಡುವಂತಹ ಸರಕಾರ ಪ್ರಾಥಮಿಕ ಶಾಲೆಗೆ ಸುಣ್ಣಬಣ್ಣ, ಚಿತ್ರಕಲೆ ಬಿಡಿಸುವ ಮೂಲಕ ವಿಶೇಷವಾಗಿ ಕಂಗೋಳಿಸುವಂತೆ ಮಾಡಲಾಗಿದೆ.


Conclusion:೧ರಿಂದ ೭ನೇ ತರಗತಿಯ ಶಾಲೆಯಲ್ಲಿ ೧೪೭ ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದು, ೩ ಖಾಯಂ ಶಿಕ್ಷಕರು ಮತ್ತು ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಶಾಲೆಗೆ ಹೇಳಿಕೊಳ್ಳುವಂತೆ ಮೂಲಭೂತ ಸೌಕರ್ಯಗಳು ಇರಲಿಲ್ಲ. ಇದೀಗ ಸಿಎಂ ಆಗಮಿಸುವ ಹಿನ್ನೆಲೆಯಲ್ಲಿ ಶಾಲೆಗೆ ಸಿಎಂಗಾಗಿ ಪ್ರತ್ಯೇಕ ಶೌಚಾಲಯ, ಸ್ನಾನದ ಕೋಣೆ ನಿರ್ಮಿಸಲಾಗಿದೆ. ರಾತ್ರಿ ಮಲಗುವ ಕೋಣೆಯಲ್ಲಿ ಲೈಟ್‌ಗೆ, ಫ್ಯಾನ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಆಟ ಮೈದಾನ, ಶಾಲಾ ಕೌಂಪಂಡು ನಿರ್ಮಿಸಲಾಗಿದೆ. ಶಾಲೆಗೆ ಅಂದ ಹೆಚ್ಚಿಸಲಿಕ್ಕೆ ಕಲಾ ಶಿಕ್ಷಕರಿಂದ ವಾರ್ಲಿ ಆರ್ಟ್ ಕೂಡ ಬಿಡಿಸಲಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ‌.

ಬೈಟ್.೧:ಶ್ರೀಧರ, ಮುಖ್ಯಗುರು, ಸರಕಾರ ಪ್ರಾಥಮಿಕ ಶಾಲೆ, ಕರೇಗುಡ್ಡ,(ಬ್ಲಾಕ್ ಶಾರ್ಟ್ ಧರಿಸಿದವರು)
ಬೈಟ್.೨: ದೇವೇಂದ್ರಪ್ಪ, ಸಿಆರ್‌ಪಿಸಿ ಬಾಗಲವಾಡ ವಲಯ,(ಲೈಟ್ ಬ್ಯೂಲ್ವ ಶಾರ್ಟ್ ಧರಿಸಿದವರು)
ಬೈಟ್. ೩: ಅಂಬಣ್ಣ, ಚಿತ್ರಕಲಾ ಶಿಕ್ಷಕರು,
Last Updated : Jun 25, 2019, 7:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.