ETV Bharat / state

ಸರ್ಕಾರ ಈಗ ಸುಭದ್ರ, ಆದ್ರೆ ಐದು ವರ್ಷ ಹೀಗೇ ಇರುತ್ತೆ ಅಂತಾ ಹೇಳಕ್ಕಾಗಲ್ಲ: ಸಚಿವ ಜಿಟಿಡಿ

ಮೈತ್ರಿ ಸರ್ಕಾರ ಈಗ ಸುಭದ್ರವಾಗಿದೆ. ಯಾವುದೇ ಆತಂಕವಿಲ್ಲ. ಆದರೆ ಐದು ವರ್ಷ ಹೀಗೇ ಇರುತ್ತೆ ಎಂದು ಹೇಳೋಕಾಗಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

author img

By

Published : Jul 13, 2019, 2:59 PM IST

ಸರ್ಕಾರ ಐದು ವರ್ಷ ಉಳಿಯುತ್ತೆ ಅಂತ ಹೇಳಕ್ಕಾಗಲ್ಲ

ಮೈಸೂರು: ಸಮ್ಮಿಶ್ರ ಸರ್ಕಾರ ಈಗ ಸುಭದ್ರವಾಗಿದೆ. ಆದ್ರೆ ಐದು ವರ್ಷ ಹೀಗೇ ಇರುತ್ತೆ ಅಂತಾ ಹೇಳಕ್ಕಾಗಲ್ಲವೆಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಸರ್ಕಾರ ಐದು ವರ್ಷ ಉಳಿಯುತ್ತೆ ಅಂತಾ ಹೇಳಕ್ಕಾಗಲ್ಲ: ಸಚಿವ ಜಿಟಿಡಿ

ಮೈಸೂರಿನಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಪರೇಷನ್​, ರಿವರ್ಸ್​ ಆಪರೇಷನ್​ ಬಗ್ಗೆ ಎಲ್ಲರಿಗೂ ಭಯ, ಆತಂಕವಿದೆ. ಆದರೆ ಸದ್ಯ ನಮಗೆ ಭಯವಿಲ್ಲ‌. ಮುಂಬೈಗೆ ಮತ್ತೆ ನಾನು ಹೋಗುವುದಿಲ್ಲ. ಎಲ್ಲವೂ ಇಲ್ಲೇ ಆಗುತ್ತದೆ ಎಂದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ಮಂಡನೆ ಮಾಡ್ತೀನಿ ಎಂದಿದ್ದಾರೆ. ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಮೈಸೂರು: ಸಮ್ಮಿಶ್ರ ಸರ್ಕಾರ ಈಗ ಸುಭದ್ರವಾಗಿದೆ. ಆದ್ರೆ ಐದು ವರ್ಷ ಹೀಗೇ ಇರುತ್ತೆ ಅಂತಾ ಹೇಳಕ್ಕಾಗಲ್ಲವೆಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಸರ್ಕಾರ ಐದು ವರ್ಷ ಉಳಿಯುತ್ತೆ ಅಂತಾ ಹೇಳಕ್ಕಾಗಲ್ಲ: ಸಚಿವ ಜಿಟಿಡಿ

ಮೈಸೂರಿನಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಪರೇಷನ್​, ರಿವರ್ಸ್​ ಆಪರೇಷನ್​ ಬಗ್ಗೆ ಎಲ್ಲರಿಗೂ ಭಯ, ಆತಂಕವಿದೆ. ಆದರೆ ಸದ್ಯ ನಮಗೆ ಭಯವಿಲ್ಲ‌. ಮುಂಬೈಗೆ ಮತ್ತೆ ನಾನು ಹೋಗುವುದಿಲ್ಲ. ಎಲ್ಲವೂ ಇಲ್ಲೇ ಆಗುತ್ತದೆ ಎಂದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ಮಂಡನೆ ಮಾಡ್ತೀನಿ ಎಂದಿದ್ದಾರೆ. ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

Intro:ಜಿ.ಟಿ.ದೇವೇಗೌಡ ಬೈಟ್


Body:ಜಿ.ಟಿ.ದೇವೇಗೌಡ ಬೈಟ್


Conclusion:ಐದು ವರ್ಷ ಉಳಿಯುತ್ತೆ ಅಂತ ಹೇಳಕ್ಕಾಗಲ್ಲ: ಸಚಿವ ಜಿ.ಟಿ.ದೇವೇಗೌಡ
ಮೈಸೂರು: ಸಮ್ಮಿಶ್ರ ಸರ್ಕಾರ ಈಗ ಸುಭದ್ರವಾಗಿದೆ.ಐದು ವರ್ಷ ಹೀಗೆ ಇರುತ್ತೆ ಅಂತ ಹೇಳಕ್ಕಾಗಲ್ಲವೆಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಭಯವಿದೆ ಆದರೆ ಸದ್ಯ ನಮಗೆ ಭಯವಿಲ್ಲ‌.ಮುಂಬೈಗೆ ಮತ್ತೆ ನಾನು ಹೋಗುವುದಿಲ್ಲ.ಎಲ್ಲವೂ ಇಲ್ಲೇ ಆಗುತ್ತದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರದವರೆಗೆ ವಿಶ್ವಾಸ ಮಂಡನೆ ಮಾಡ್ತಿನಿ ಸ್ವೀಕರ್ ಹೇಳಿದ್ದಾರೆ.ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.