ETV Bharat / state

ಕುಡಿದ ಮತ್ತಿನಲ್ಲಿ ಬೈಕ್​ನಿಂದ ಮೋರಿಗೆ ಬಿದ್ದು ಇಬ್ಬರ ರ್ದುಮರಣ - mysore news

ಮದ್ಯಪಾನ ಮಾಡಿ ಬೈಕ್ ಚಲಾಯಿಸಿದ ಇಬ್ಬರು ದಾರಿ ಕಾಣದೆ ಮೋರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಮುತ್ತುರಾಯನ ಹೊಸಹಳ್ಳಿ ಬಳಿ ನಡೆದಿದೆ.

two died in bike accident in mysore
ಕುಡಿದ ಮತ್ತಿನಲ್ಲಿ ಬೈಕ್​ನಿಂದ ಮೋರಿಗೆ ಬಿದ್ದು ಇಬ್ಬರ ರ್ದುಮರಣ
author img

By

Published : Mar 13, 2020, 4:59 PM IST

ಮೈಸೂರು: ಮದ್ಯಪಾನ ಮಾಡಿ ಬೈಕ್ ಚಲಾಯಿಸಿದ ಇಬ್ಬರು ದಾರಿ ಕಾಣದೆ ಮೋರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಮುತ್ತುರಾಯನ ಹೊಸಹಳ್ಳಿ ಬಳಿ ನಡೆದಿದೆ.

ಗಿರೀಶ್ (28), ಕುಂಟಯ್ಯ (26) ಮೃತರು. ಇಬ್ಬರು ಮೂಲತಃ ಹುಣಸೂರು ತಾಲೂಕಿನ ಮಂಗಳೂರು ಮಾಳ ಗ್ರಾಮದವರಾಗಿದ್ದು, ಬುಧವಾರ ಸಂಜೆ ಸಮೀಪದ ಪಂಚವಳಿ ಗ್ರಾಮಕ್ಕೆ ಹೋಗಿ ಬರುವುದಾಗಿ ಬೈಕ್​ನಲ್ಲಿ ಹೋಗಿದ್ದರು. ಬಳಿಕ ಅಲ್ಲಿ ಮದ್ಯಪಾನ ಮಾಡಿ ವಾಪಸ್ ತಮ್ಮ ಗ್ರಾಮಕ್ಕೆ ಬರುವಾಗ ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿರುವ ಮುತ್ತುರಾಯನಹೊಸಹಳ್ಳಿ ಗ್ರಾಮದ ಬಳಿ ದಾರಿ ಕಾಣದೆ ಮೋರಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಪೋಲಿಸರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು,ಇಬ್ಬರ ಮೃತದೇಹವನ್ನ ಹುಣಸೂರಿನ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ.

ಮೈಸೂರು: ಮದ್ಯಪಾನ ಮಾಡಿ ಬೈಕ್ ಚಲಾಯಿಸಿದ ಇಬ್ಬರು ದಾರಿ ಕಾಣದೆ ಮೋರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಮುತ್ತುರಾಯನ ಹೊಸಹಳ್ಳಿ ಬಳಿ ನಡೆದಿದೆ.

ಗಿರೀಶ್ (28), ಕುಂಟಯ್ಯ (26) ಮೃತರು. ಇಬ್ಬರು ಮೂಲತಃ ಹುಣಸೂರು ತಾಲೂಕಿನ ಮಂಗಳೂರು ಮಾಳ ಗ್ರಾಮದವರಾಗಿದ್ದು, ಬುಧವಾರ ಸಂಜೆ ಸಮೀಪದ ಪಂಚವಳಿ ಗ್ರಾಮಕ್ಕೆ ಹೋಗಿ ಬರುವುದಾಗಿ ಬೈಕ್​ನಲ್ಲಿ ಹೋಗಿದ್ದರು. ಬಳಿಕ ಅಲ್ಲಿ ಮದ್ಯಪಾನ ಮಾಡಿ ವಾಪಸ್ ತಮ್ಮ ಗ್ರಾಮಕ್ಕೆ ಬರುವಾಗ ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿರುವ ಮುತ್ತುರಾಯನಹೊಸಹಳ್ಳಿ ಗ್ರಾಮದ ಬಳಿ ದಾರಿ ಕಾಣದೆ ಮೋರಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಪೋಲಿಸರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು,ಇಬ್ಬರ ಮೃತದೇಹವನ್ನ ಹುಣಸೂರಿನ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.