ETV Bharat / state

ಕೊನೆ ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟದಲ್ಲಿ ಕಳೆಗಟ್ಟಿದ ಸಂಭ್ರಮ

author img

By

Published : Jul 26, 2019, 2:10 PM IST

ಆಷಾಢ ಮಾಸದ ಕೊನೆಯ ಶುಕ್ರವಾರದ ನಿಮಿತ್ತ ಬೆಳಗ್ಗೆ 4 ಗಂಟೆಯಿಂದಲೇ ಭಕ್ತರು ದಂಡು ಚಾಮುಂಡಿ ಬೆಟ್ಟಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು.

ಚಾಮುಂಡಿ ಬೆಟ್ಟ

ಮೈಸೂರು: ಆಷಾಢ ಮಾಸದ ಕೊನೆಯ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಗಣ್ಯಾತಿಗಣ್ಯರು ಆಗಮಿಸಿ ತಾಯಿಯ ದರ್ಶನ ಪಡೆದರು.

ಇಂದು ಆಷಾಢ ಮಾಸದ ಕೊನೆಯ ಶುಕ್ರವಾರವಾಗಿದ್ದರಿಂದ ಬೆಳಗ್ಗೆ 4 ಗಂಟೆಯಿಂದಲೇ ಭಕ್ತರು ಚಾಮುಂಡಿ ಬೆಟ್ಟಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು. ಚಾಮುಂಡಿ ತಾಯಿಗೆ ಜೈಕಾರ ಹಾಕಿ, ಆಶೀರ್ವಾದ ಪಡೆದರು.

ವಿಶೇಷ ಪೂಜೆ ಸಲ್ಲಿಸಿ ಶಾಸಕ ಹಾಲಪ್ಪ:

ಕುಟುಂಬ ಸಮೇತ ದೇವಿಯ ದರ್ಶನ ಪಡೆಯಲು ಬಂದಿದ್ದ ಶಾಸಕ ಹರತಾಳು ಹಾಲಪ್ಪ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸುಭದ್ರ ಸರ್ಕಾರ ರಚನೆಯಾಗಲಿ ಎಂದು ದೇವರನ್ನು ಪ್ರಾರ್ಥಿಸಿರುವುದಾಗಿ ಹೇಳಿದ‌ರು. ನಾವು ಪಕ್ಷಕ್ಕೆ ನಿಷ್ಠರಾದವರು. ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದರು.

ಸಿಬ್ಬಂದಿಗೆ ಹಣ ನೀಡಿದ ಡಿ.ಸಿ.ತಮ್ಮಣ್ಣ

ಸಿಬ್ಬಂದಿಗೆ ಹಣ ನೀಡಿದ ಡಿ.ಸಿ. ತಮ್ಮಣ್ಣ:

ಆಷಾಢ ಮಾಸದ ಕೊನೆಯ ಶುಕ್ರವಾರ ತಾಯಿಯ ದರ್ಶನಕ್ಕೆ ಬಂದ ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ದೇವಸ್ಥಾನದ ಎಲ್ಲಾ ಸಿಬ್ಬಂದಿಗೆ ಹಣ ನೀಡಿದರು. ಅರ್ಚಕರು, ಮಂಗಳ ವಾದ್ಯ ನುಡಿಸುವವರು ಹಾಗೂ ದೇವಸ್ಥಾನದಲ್ಲಿ ಕೆಲಸ ಮಾಡುವ ಎಲ್ಲರಿಗೂ ತಲಾ 100 ರೂ. ನೀಡಿದ್ದಾರೆ.

ಮೈಸೂರು: ಆಷಾಢ ಮಾಸದ ಕೊನೆಯ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಗಣ್ಯಾತಿಗಣ್ಯರು ಆಗಮಿಸಿ ತಾಯಿಯ ದರ್ಶನ ಪಡೆದರು.

ಇಂದು ಆಷಾಢ ಮಾಸದ ಕೊನೆಯ ಶುಕ್ರವಾರವಾಗಿದ್ದರಿಂದ ಬೆಳಗ್ಗೆ 4 ಗಂಟೆಯಿಂದಲೇ ಭಕ್ತರು ಚಾಮುಂಡಿ ಬೆಟ್ಟಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು. ಚಾಮುಂಡಿ ತಾಯಿಗೆ ಜೈಕಾರ ಹಾಕಿ, ಆಶೀರ್ವಾದ ಪಡೆದರು.

ವಿಶೇಷ ಪೂಜೆ ಸಲ್ಲಿಸಿ ಶಾಸಕ ಹಾಲಪ್ಪ:

ಕುಟುಂಬ ಸಮೇತ ದೇವಿಯ ದರ್ಶನ ಪಡೆಯಲು ಬಂದಿದ್ದ ಶಾಸಕ ಹರತಾಳು ಹಾಲಪ್ಪ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸುಭದ್ರ ಸರ್ಕಾರ ರಚನೆಯಾಗಲಿ ಎಂದು ದೇವರನ್ನು ಪ್ರಾರ್ಥಿಸಿರುವುದಾಗಿ ಹೇಳಿದ‌ರು. ನಾವು ಪಕ್ಷಕ್ಕೆ ನಿಷ್ಠರಾದವರು. ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದರು.

ಸಿಬ್ಬಂದಿಗೆ ಹಣ ನೀಡಿದ ಡಿ.ಸಿ.ತಮ್ಮಣ್ಣ

ಸಿಬ್ಬಂದಿಗೆ ಹಣ ನೀಡಿದ ಡಿ.ಸಿ. ತಮ್ಮಣ್ಣ:

ಆಷಾಢ ಮಾಸದ ಕೊನೆಯ ಶುಕ್ರವಾರ ತಾಯಿಯ ದರ್ಶನಕ್ಕೆ ಬಂದ ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ದೇವಸ್ಥಾನದ ಎಲ್ಲಾ ಸಿಬ್ಬಂದಿಗೆ ಹಣ ನೀಡಿದರು. ಅರ್ಚಕರು, ಮಂಗಳ ವಾದ್ಯ ನುಡಿಸುವವರು ಹಾಗೂ ದೇವಸ್ಥಾನದಲ್ಲಿ ಕೆಲಸ ಮಾಡುವ ಎಲ್ಲರಿಗೂ ತಲಾ 100 ರೂ. ನೀಡಿದ್ದಾರೆ.

Intro:ಮೈಸೂರು: ಆಷಾಢ ಮಾಸದ ಕೊನೆಯ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದ್ದು ಗಣ್ಯರು ಸಹ ತಾಯಿಯ ದರ್ಶನ ಪಡೆದಿದ್ದಾರೆ.Body:ಇಂದು ಆಷಾಢ ಮಾಸದ ಕೊನೆಯ ಶುಕ್ರವಾರದ ನಿಮಿತ್ತ ಬೆಳಿಗ್ಗೆ ೪ ಗಂಟೆಯಿಂದಲೇ ಭಕ್ತರ ಸಾಗರವೇ ಚಾಮುಂಡಿ ಬೆಟ್ಟಕ್ಕೆ ಹರಿದುಬಂದಿದ್ದು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನವನ್ನು ಪಡೆದ ಭಕ್ತರು ಚಾಮುಂಡಿ ತಾಯಿಗೆ ಜೈಕಾರ ಹಾಕಿದರು.
ಇಂದು ಕುಟುಂಬ ಸಮೇತ ದೇವಿಯ ದರ್ಶನ ಪಡೆಯಲು ಬಂದಿದ್ದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಹರತಾಳು ಹಾಲಪ್ಪ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸುಭದ್ರ ಸರ್ಕಾರ ರಚನೆಯಾಗಲಿ ಎಂದು ದೇವರನ್ನು ಪ್ರಾರ್ಥಿಸಿರುವುದಾಗಿ ಹೇಳಿದ‌ ಹರತಾಳು ಹಾಲಪ್ಪ ನಾವು ಪಕ್ಷಕ್ಕೆ ನಿಷ್ಠರಾದವರು ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದು ಇದೇ ಸಂದರ್ಭದಲ್ಲಿ ಹರತಾಳು ಹಾಲಪ್ಪ ಹೇಳಿದರು.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.