ETV Bharat / state

ಯಾರನ್ನ ಕೇಳಿ ರಾಜೀನಾಮೆ ಕೊಟ್ರಿ?... ಹಳ್ಳಿಹಕ್ಕಿಗೆ ಮತ್ತೆ ಕುಟುಕಿದ ಮತದಾರ

ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್‌.ವಿಶ್ವನಾಥ್ ಅವರಿಗೆ ಮತ್ತೊಮ್ಮೆ ಮತದಾರರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

author img

By

Published : Nov 25, 2019, 7:23 AM IST

ಮತದಾರರಿಂದ ವಿಶ್ವನಾಥ್​ಗೆ ತರಾಟೆ

ಮೈಸೂರು: ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್‌.ವಿಶ್ವನಾಥ್ ಅವರಿಗೆ ಮತ್ತೊಮ್ಮೆ ಮತದಾರರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಮತದಾರರಿಂದ ವಿಶ್ವನಾಥ್​ಗೆ ತರಾಟೆ

ಉಪಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ವಿವಿಧ ಗ್ರಾಮಗಳಲ್ಲಿ ಮತಯಾಚನೆ ನಡೆಸಿ ಶ್ರವಣಹಳ್ಳಿ ಗ್ರಾಮಕ್ಕೆ ತೆರಳಿದ ವಿಶ್ವನಾಥ್ ಗೆ ಮತದಾರರು, ಯಾರನ್ನು ಕೇಳಿ ರಾಜೀನಾಮೆ ಕೊಟ್ರಿ, ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?‌ ನೀವು ಬಹಳ ನೋವು ಕೊಟ್ಟಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡು ಕಳುಹಿಸಿದ್ದಾರೆ.

ಅಲ್ಲಿಂದ ಕೋಳಘಟ್ಟಕ್ಕೆ ಹೋದ ವಿಶ್ವನಾಥ್ ಗೆ ಅಲ್ಲಿಯೂ ಮತದಾರರು ಪ್ರಶ್ನಿಸಿದ್ದಾರೆ. ಯಾಕೆ ನಿಮಗೆ ವೋಟು ಹಾಕಬೇಕು?‌ ಗೆದ್ದು ಹೋದ ನಂತರ ಇತ್ತ ತಿರುಗಿಯೂ ನೋಡಿಲ್ಲ.ಈಗ ಮತ ಕೇಳಲು ಬಂದಿದ್ದೀರಾ? ಎಂದು ಹೇಳುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಿದರು. ಈ ಎರಡು ಗ್ರಾಮಗಳಲ್ಲಿ ಹೆಚ್ಚು ಹೊತ್ತು ನಿಲ್ಲದ, ವಿಶ್ವನಾಥ್ ಅಲ್ಲಿಂದ ಕಾಲ್ಕಿತ್ತರು.

ಮೈಸೂರು: ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್‌.ವಿಶ್ವನಾಥ್ ಅವರಿಗೆ ಮತ್ತೊಮ್ಮೆ ಮತದಾರರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಮತದಾರರಿಂದ ವಿಶ್ವನಾಥ್​ಗೆ ತರಾಟೆ

ಉಪಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ವಿವಿಧ ಗ್ರಾಮಗಳಲ್ಲಿ ಮತಯಾಚನೆ ನಡೆಸಿ ಶ್ರವಣಹಳ್ಳಿ ಗ್ರಾಮಕ್ಕೆ ತೆರಳಿದ ವಿಶ್ವನಾಥ್ ಗೆ ಮತದಾರರು, ಯಾರನ್ನು ಕೇಳಿ ರಾಜೀನಾಮೆ ಕೊಟ್ರಿ, ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?‌ ನೀವು ಬಹಳ ನೋವು ಕೊಟ್ಟಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡು ಕಳುಹಿಸಿದ್ದಾರೆ.

ಅಲ್ಲಿಂದ ಕೋಳಘಟ್ಟಕ್ಕೆ ಹೋದ ವಿಶ್ವನಾಥ್ ಗೆ ಅಲ್ಲಿಯೂ ಮತದಾರರು ಪ್ರಶ್ನಿಸಿದ್ದಾರೆ. ಯಾಕೆ ನಿಮಗೆ ವೋಟು ಹಾಕಬೇಕು?‌ ಗೆದ್ದು ಹೋದ ನಂತರ ಇತ್ತ ತಿರುಗಿಯೂ ನೋಡಿಲ್ಲ.ಈಗ ಮತ ಕೇಳಲು ಬಂದಿದ್ದೀರಾ? ಎಂದು ಹೇಳುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಿದರು. ಈ ಎರಡು ಗ್ರಾಮಗಳಲ್ಲಿ ಹೆಚ್ಚು ಹೊತ್ತು ನಿಲ್ಲದ, ವಿಶ್ವನಾಥ್ ಅಲ್ಲಿಂದ ಕಾಲ್ಕಿತ್ತರು.

Intro:ವಿಶ್ವನಾಥ್Body:ಮೈಸೂರು: ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್‌.ವಿಶ್ವನಾಥ್ ಅವರಿಗೆ ಮತ್ತೊಮ್ಮೆ ಮತದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.
ಉಪಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ವಿವಿಧ ಗ್ರಾಮಗಳಲ್ಲಿ ಮತಯಾಚನೆ ನಡೆಸಿ ಶ್ರವಣಹಳ್ಳಿ ಗ್ರಾಮಕ್ಕೆ ತೆರಳಿದ ಹಳ್ಳಿಹಳ್ಳಿ ವಿಶ್ವನಾಥ್ ಗೆ ಮತದಾರರು, ಯಾರನ್ನು ಕೇಳಿ ರಾಜೀನಾಮೆ ಕೊಟ್ಟೀರಿ,ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?‌ ನೀವು ಬಹಳ ನೋವು ಕೊಟ್ರಿ ಎಂದು ಅಲ್ಲಿನ ಮತದಾರರು ತರಾಟೆಗೆ ತೆಗೆದುಕೊಂಡು ಕಳುಹಿಸಿದರು.
ಅಲ್ಲಿಂದ ಕೋಳಘಟ್ಟಕ್ಕೆ ವಿಶ್ವನಾಥ್ ಅವರಿಗೆ ಅಲ್ಲಿಯೂ ಮತದಾರರು ಪ್ರಶ್ನಿಸಿದ್ದಾರೆ.ಯಾಕೆ ನಿಮಗೆ ಓಟು ಹಾಕಬೇಕು?‌ ಗೆದ್ದು ಹೋದ ನಂತರ ಇತ್ತ ತಿರುಗಿಯು ನೋಡಿಲ್ಲ.ಈಗ ಮತ ಕೇಳಲು ಬಂದಿದ್ದೀರಾ ಎಂದು ಹೇಳುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಿದರು.
ಈ ಎರಡು ಗ್ರಾಮಗಳಲ್ಲಿ ಹೆಚ್ವು ಹೊತ್ತು ನಿಲ್ಲದ, ವಿಶ್ವನಾಥ್ ಅಲ್ಲಿಂದ ಕಾಲ್ಕಿತ್ತರು.
ಮೊನ್ನೆ ದೊಡ್ಡಹೆಜ್ಜೂರು ಗ್ರಾಮದಲ್ಲಿ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲು ಹೋಗುತ್ತಿದ್ದಾಗ ಗ್ರಾಮದ ಯುವಕರು ತರಾಟೆ ತೆಗೆದುಕೊಂಡದ್ದನ್ನ ಸ್ಮರಿಸಬಹುದು.Conclusion:ವಿಶ್ವನಾಥ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.