ETV Bharat / state

ಆರ್​ಎಸ್​ಎಸ್​ ರಾಷ್ಟ್ರೀಯ ಸುಳ್ಳುಗಾರರ ಸಂಘ.. ಪ್ರೊ ಭಗವಾನ್

author img

By

Published : Oct 22, 2022, 3:27 PM IST

Updated : Oct 22, 2022, 4:58 PM IST

ಹಿಂದೂ ಧರ್ಮದ ಬಗ್ಗೆ ಆರ್​ಎಸ್​ಎಸ್​ನವರು ಮಾತನಾಡುತ್ತಾರೆ. ಆದರೆ, ದೇಶದ ಧರ್ಮ ಹಿಂದೂ ಧರ್ಮವಲ್ಲ. ಬೌದ್ಧ ಧರ್ಮ ದೇಶದ ಮಣ್ಣಿನ ಧರ್ಮ ಎಂದು ಪ್ರಗತಿಪರ ಚಿಂತಕ ಪ್ರೊ‌ ಕೆ ಎಸ್ ಭಗವಾನ್ ಹೇಳಿದ್ದಾರೆ.

Thinker Prof. KS Bhagwan
ಚಿಂತಕ ಪ್ರೊ‌ ಕೆ ಎಸ್ ಭಗವಾನ್

ಮೈಸೂರು: ಆರ್​ಎಸ್​ಎಸ್​ (ರಾಷ್ಟ್ರೀಯ ಸ್ವಯಂ ಸೇವಕ ಸಂಘ)ವನ್ನು ರಾಷ್ಟ್ರೀಯ ಸುಳ್ಳುಗಾರರ ಸಂಘ ಎಂದು ಪ್ರಗತಿಪರ ಚಿಂತಕ ಪ್ರೊ‌ ಕೆ ಎಸ್ ಭಗವಾನ್ ಹರಿಹಾಯ್ದಿದ್ದಾರೆ. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದ ಬಗ್ಗೆ ಆರ್​ಎಸ್​ಎಸ್​ನವರು ಮಾತನಾಡುತ್ತಾರೆ. ಆದರೆ, ದೇಶದ ಧರ್ಮ ಹಿಂದೂ ಧರ್ಮವಲ್ಲ. ಬೌದ್ಧ ಧರ್ಮ ದೇಶದ ಮಣ್ಣಿನ ಧರ್ಮ ಎಂದಿದ್ದಾರೆ.

ವರ್ಣ ವ್ಯವಸ್ಥೆ ಸಮಾಜದಿಂದ ಬಿಡುಗಡೆಯಾಗಬೇಕು ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ. ಹೇಳಿಕೆ ನೀಡಿದಂತೆ ನಿಮ್ಮದೇ ಕೇಂದ್ರ ಸರ್ಕಾರದ ಮೇಲೂ ಒತ್ತಾಯ ಮಾಡಿ ಎಂದು ಹೇಳಿದರು.

ಚಿಂತಕ ಪ್ರೊ‌ ಕೆ ಎಸ್ ಭಗವಾನ್

ವರ್ಣ ವ್ಯವಸ್ಥೆ ವಿರುದ್ಧ ಪಾರ್ಲಿಮೆಂಟ್​ನಲ್ಲಿ ಮಸೂದೆ ಪಾಸ್ ಮಾಡಿಸಿ, ಜನರಿಗೆ ಅನುಕೂಲ ಮಾಡಿಕೊಡಲಿ. ವರ್ಣ ವ್ಯವಸ್ಥೆಯಿಂದ ಸಮಾಜದಲ್ಲಿ ಅಸ್ಪೃಶ್ಯ ಭಾವನೆ ಇದೆ. ಸಮಾಜದಲ್ಲಿ ವರ್ಣ ವ್ಯವಸ್ಥೆಯಿಂದ ಬಿಡುಗಡೆ ಮಾಡಿಸಿ, ಸಮಾನತೆಯಿಂದ ಬದುಕಲು ಅವಕಾಶ ಒದಗಿಸಿ ಎಂದು ಪ್ರೊ. ಭಗವಾನ್​ ಒತ್ತಾಯಿಸಿದರು.

ಇದನ್ನೂ ಓದಿ: ಬಿಜೆಪಿ ಮತ್ತು ಆರ್​ಎಸ್​ಎಸ್ ವಿಚಾರಧಾರೆ ದೇಶ ವಿಭಜನೆ ಮಾಡುತ್ತಿದೆ: ರಾಹುಲ್​ ಗಾಂಧಿ

ಮೈಸೂರು: ಆರ್​ಎಸ್​ಎಸ್​ (ರಾಷ್ಟ್ರೀಯ ಸ್ವಯಂ ಸೇವಕ ಸಂಘ)ವನ್ನು ರಾಷ್ಟ್ರೀಯ ಸುಳ್ಳುಗಾರರ ಸಂಘ ಎಂದು ಪ್ರಗತಿಪರ ಚಿಂತಕ ಪ್ರೊ‌ ಕೆ ಎಸ್ ಭಗವಾನ್ ಹರಿಹಾಯ್ದಿದ್ದಾರೆ. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದ ಬಗ್ಗೆ ಆರ್​ಎಸ್​ಎಸ್​ನವರು ಮಾತನಾಡುತ್ತಾರೆ. ಆದರೆ, ದೇಶದ ಧರ್ಮ ಹಿಂದೂ ಧರ್ಮವಲ್ಲ. ಬೌದ್ಧ ಧರ್ಮ ದೇಶದ ಮಣ್ಣಿನ ಧರ್ಮ ಎಂದಿದ್ದಾರೆ.

ವರ್ಣ ವ್ಯವಸ್ಥೆ ಸಮಾಜದಿಂದ ಬಿಡುಗಡೆಯಾಗಬೇಕು ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ. ಹೇಳಿಕೆ ನೀಡಿದಂತೆ ನಿಮ್ಮದೇ ಕೇಂದ್ರ ಸರ್ಕಾರದ ಮೇಲೂ ಒತ್ತಾಯ ಮಾಡಿ ಎಂದು ಹೇಳಿದರು.

ಚಿಂತಕ ಪ್ರೊ‌ ಕೆ ಎಸ್ ಭಗವಾನ್

ವರ್ಣ ವ್ಯವಸ್ಥೆ ವಿರುದ್ಧ ಪಾರ್ಲಿಮೆಂಟ್​ನಲ್ಲಿ ಮಸೂದೆ ಪಾಸ್ ಮಾಡಿಸಿ, ಜನರಿಗೆ ಅನುಕೂಲ ಮಾಡಿಕೊಡಲಿ. ವರ್ಣ ವ್ಯವಸ್ಥೆಯಿಂದ ಸಮಾಜದಲ್ಲಿ ಅಸ್ಪೃಶ್ಯ ಭಾವನೆ ಇದೆ. ಸಮಾಜದಲ್ಲಿ ವರ್ಣ ವ್ಯವಸ್ಥೆಯಿಂದ ಬಿಡುಗಡೆ ಮಾಡಿಸಿ, ಸಮಾನತೆಯಿಂದ ಬದುಕಲು ಅವಕಾಶ ಒದಗಿಸಿ ಎಂದು ಪ್ರೊ. ಭಗವಾನ್​ ಒತ್ತಾಯಿಸಿದರು.

ಇದನ್ನೂ ಓದಿ: ಬಿಜೆಪಿ ಮತ್ತು ಆರ್​ಎಸ್​ಎಸ್ ವಿಚಾರಧಾರೆ ದೇಶ ವಿಭಜನೆ ಮಾಡುತ್ತಿದೆ: ರಾಹುಲ್​ ಗಾಂಧಿ

Last Updated : Oct 22, 2022, 4:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.