ETV Bharat / state

ಮೈಸೂರು: ಪ್ರೊ.ಕೆ.ಎಸ್. ಭಗವಾನ್ ಮನೆಗೆ ಬಿಗಿ ಭದ್ರತೆ..! - Police tight security at Pro.K.S. Bhagwans home

ಶಾಂತಿಸಾಗರ್ ಕಾಂಪ್ಲೆಕ್ಸ್ ಬಳಿಯಿರುವ ಹಿರಿಯ ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಮನೆಗೆ ಪೊಲೀಸ್​ ಭದ್ರತೆ ನೀಡಲಾಗಿದೆ. ನಿನ್ನೆ ಬೆಂಗಳೂರಿನಲ್ಲಿ ಪ್ರೊ.ಕೆ.ಎಸ್.ಭಗವಾನ್ ಮೇಲೆ ಕಿರಿಯ ವಕೀಲೆಯೊಬ್ಬರು ಮುಖಕ್ಕೆ ಮಸಿ ಬಳಿದ ಬಳಿಕ ಪೊಲೀಸ್ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಪ್ರೊ.ಕೆ.ಎಸ್. ಭಗವಾನ್ ಮನೆಗೆ ಬಿಗಿ ಭದ್ರತೆ..!
ಪ್ರೊ.ಕೆ.ಎಸ್. ಭಗವಾನ್ ಮನೆಗೆ ಬಿಗಿ ಭದ್ರತೆ..!
author img

By

Published : Feb 5, 2021, 2:03 PM IST

ಮೈಸೂರು: ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮನೆಗೆ ಪೊಲೀಸ್​ ಭದ್ರತೆಯನ್ನು ನೀಡಲಾಗಿದೆ. ಕುವೆಂಪು ನಗರದ ಶಾಂತಿಸಾಗರ್ ಕಾಂಪ್ಲೆಕ್ಸ್ ಬಳಿಯಿರುವ ಹಿರಿಯ ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಮನೆಗೆ ಪೊಲೀಸ್​ ಭದ್ರತೆ ನೀಡಲಾಗಿದೆ.

ಪ್ರೊ.ಕೆ.ಎಸ್. ಭಗವಾನ್ ಮನೆಗೆ ಬಿಗಿ ಭದ್ರತೆ..
ನಿನ್ನೆ ಬೆಂಗಳೂರಿನಲ್ಲಿ ಪ್ರೊ.ಕೆ.ಎಸ್.ಭಗವಾನ್ ಮೇಲೆ ಕಿರಿಯ ವಕೀಲೆಯೊಬ್ಬರು ಮುಖಕ್ಕೆ ಮಸಿ ಬಳಿದ ನಂತರ ಪೊಲೀಸ್ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಅವರ ರಕ್ಷಣೆಗಾಗಿ ಗನ್​ಮ್ಯಾನ್​ ಅನ್ನೂ ಸಹ ನಿಯೋಜಿಸಲಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡದಂತೆ ನಿರ್ಬಂಧ:ಮೈಸೂರಿನ ತಮ್ಮ ಮನೆಯಲ್ಲಿ ಯಾವುದೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ ಪೊಲೀಸ್ ಕಮಿಷನರ್, ಭಗವಾನ್​ಗೆ ತಿಳಿಸಿದ್ದಾರೆ.

ಮೈಸೂರು: ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮನೆಗೆ ಪೊಲೀಸ್​ ಭದ್ರತೆಯನ್ನು ನೀಡಲಾಗಿದೆ. ಕುವೆಂಪು ನಗರದ ಶಾಂತಿಸಾಗರ್ ಕಾಂಪ್ಲೆಕ್ಸ್ ಬಳಿಯಿರುವ ಹಿರಿಯ ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಮನೆಗೆ ಪೊಲೀಸ್​ ಭದ್ರತೆ ನೀಡಲಾಗಿದೆ.

ಪ್ರೊ.ಕೆ.ಎಸ್. ಭಗವಾನ್ ಮನೆಗೆ ಬಿಗಿ ಭದ್ರತೆ..
ನಿನ್ನೆ ಬೆಂಗಳೂರಿನಲ್ಲಿ ಪ್ರೊ.ಕೆ.ಎಸ್.ಭಗವಾನ್ ಮೇಲೆ ಕಿರಿಯ ವಕೀಲೆಯೊಬ್ಬರು ಮುಖಕ್ಕೆ ಮಸಿ ಬಳಿದ ನಂತರ ಪೊಲೀಸ್ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಅವರ ರಕ್ಷಣೆಗಾಗಿ ಗನ್​ಮ್ಯಾನ್​ ಅನ್ನೂ ಸಹ ನಿಯೋಜಿಸಲಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡದಂತೆ ನಿರ್ಬಂಧ:ಮೈಸೂರಿನ ತಮ್ಮ ಮನೆಯಲ್ಲಿ ಯಾವುದೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ ಪೊಲೀಸ್ ಕಮಿಷನರ್, ಭಗವಾನ್​ಗೆ ತಿಳಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.