ETV Bharat / state

ಪ್ರಧಾನಿ ಹತ್ತಿರ ಅಲ್ಲ, ಅವರ ಮನೆ ಮುಂದೆ ಹೋಗಲೂ ನಮ್ಮ ಸಂಸದರು ಹೆದರುತ್ತಾರೆ.. ವಾಟಾಳ್ ನಾಗರಾಜ್ - Vatal Nagaraj

ಪರಿಹಾರ ಕೇಳಲು ಪ್ರಧಾನಿ ಹತ್ತಿರ ಅಲ್ಲ, ಅವರ ಮನೆ ಮುಂದೆ ಹೋಗಲೂ ರಾಜ್ಯದ ಸಂಸದರು ಹೆದರುತ್ತಾರೆ ಎಂದು ವಾಟಾಳ್‌ ನಾಗರಾಜ್ ಹರಿಹಾಯ್ದರು.

ವಾಟಾಳ್ ನಾಗರಾಜ್
author img

By

Published : Oct 5, 2019, 8:47 PM IST

ಮೈಸೂರು:ಪರಿಹಾರ ಕೇಳಲು ಪ್ರಧಾನಿ ಹತ್ತಿರ ಅಲ್ಲ, ಪ್ರಧಾನಿ ಮನೆ ಮುಂದೆ ಹೋಗಲೂ ರಾಜ್ಯದ ಸಂಸದರು ಹೆದರುತ್ತಾರೆ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಹರಿಹಾಯ್ದರು.

ಕನ್ನಡ ಚಳವಳಿ ವಾಟಾಳ್‌ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್..

ಮೈಸೂರು ರೈಲ್ವೆ ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆರೆಯಿಂದ ಕತ್ತರಿಸಿರುವ ರಾಜ್ಯಕ್ಕೆ 38ಸಾವಿರ ಕೋಟಿ ರೂಪಾಯಿ ಬೇಕು. ಆದರೆ, ಕೇಂದ್ರ ಸರ್ಕಾರ ಒತ್ತಡಕ್ಕೆ ಮಣಿದು 1200 ಕೋಟಿ ರೂಪಾಯಿ ನೀಡಿದೆ. ಇದು ಸಾಲುವುದಿಲ್ಲ. ನಮ್ಮ ಸಂಸದರು ರಾಜ್ಯಕ್ಕೆ ಹೆಚ್ಚಿನ ಹಣ ತರುವುದರಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಡಳಿತ ನಡೆಸಲು ಧೈರ್ಯ ಕಳೆದುಕೊಂಡಿದ್ದಾರೆ. ಹೀಗಾದರೆ ರಾಜ್ಯ ಪರಿಸ್ಥಿತಿ ನಿಭಾಯಿಸುವವರು ಯಾರು ಎಂದು ಪ್ರಶ್ನಿಸಿದರು.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ ಮಾಡಬೇಕು. ರಾಹುಲ್ ಗಾಂಧಿ ಅವರು ಸಂಚಾರ ನಿಷೇಧ ತೆರವುಗೊಳಿಸಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಅ‌ಕ್ಟೋಬರ್‌ 15 ರಂದು ಗಡಿಭಾಗ ಹಾಗೂ ಅ.19 ರಂದು ಚಾಮರಾಜನಗರ ಬಂದ್ ಮಾಡಲಾಗುವುದು ಎಂದರು.

ಮೈಸೂರು:ಪರಿಹಾರ ಕೇಳಲು ಪ್ರಧಾನಿ ಹತ್ತಿರ ಅಲ್ಲ, ಪ್ರಧಾನಿ ಮನೆ ಮುಂದೆ ಹೋಗಲೂ ರಾಜ್ಯದ ಸಂಸದರು ಹೆದರುತ್ತಾರೆ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಹರಿಹಾಯ್ದರು.

ಕನ್ನಡ ಚಳವಳಿ ವಾಟಾಳ್‌ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್..

ಮೈಸೂರು ರೈಲ್ವೆ ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆರೆಯಿಂದ ಕತ್ತರಿಸಿರುವ ರಾಜ್ಯಕ್ಕೆ 38ಸಾವಿರ ಕೋಟಿ ರೂಪಾಯಿ ಬೇಕು. ಆದರೆ, ಕೇಂದ್ರ ಸರ್ಕಾರ ಒತ್ತಡಕ್ಕೆ ಮಣಿದು 1200 ಕೋಟಿ ರೂಪಾಯಿ ನೀಡಿದೆ. ಇದು ಸಾಲುವುದಿಲ್ಲ. ನಮ್ಮ ಸಂಸದರು ರಾಜ್ಯಕ್ಕೆ ಹೆಚ್ಚಿನ ಹಣ ತರುವುದರಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಡಳಿತ ನಡೆಸಲು ಧೈರ್ಯ ಕಳೆದುಕೊಂಡಿದ್ದಾರೆ. ಹೀಗಾದರೆ ರಾಜ್ಯ ಪರಿಸ್ಥಿತಿ ನಿಭಾಯಿಸುವವರು ಯಾರು ಎಂದು ಪ್ರಶ್ನಿಸಿದರು.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ ಮಾಡಬೇಕು. ರಾಹುಲ್ ಗಾಂಧಿ ಅವರು ಸಂಚಾರ ನಿಷೇಧ ತೆರವುಗೊಳಿಸಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಅ‌ಕ್ಟೋಬರ್‌ 15 ರಂದು ಗಡಿಭಾಗ ಹಾಗೂ ಅ.19 ರಂದು ಚಾಮರಾಜನಗರ ಬಂದ್ ಮಾಡಲಾಗುವುದು ಎಂದರು.

Intro:ವಾಟಲ್ ನಾಗರಾಜ್


Body:ವಾಟಲ್


Conclusion:ಪ್ರಧಾನಿ ಹತ್ರ ಅಲ್ಲ, ಮನೆ ಮುಂದೆ ಹೋಗಲು ನಮ್ಮ ಸಂಸದರು ಹೆದರುತ್ತಾರೆ: ವಾಟಲ್ ನಾಗರಾಜ್
ಮೈಸೂರು: ಪ್ರಧಾನಿ ಹತ್ರ ಅಲ್ಲ, ಪ್ರಧಾನಿ ಮನೆ ಮುಂದೆ ಹೋಗಲು ರಾಜ್ಯದ ಸಂಸದರು ಹೆದರುತ್ತಾರೆ ಎಂದು ವಾಟಲ್ ನಾಗರಾಜ್ ಹರಿಹಾಯ್ದರು.
ಮೈಸೂರು ರೈಲ್ವೆ ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆರೆಯಿಂದ ಕತ್ತರಿಸಿರುವ ರಾಜ್ಯಕ್ಕೆ 38ಸಾವಿರ ಕೋಟಿ ರೂ.ಬೇಕು.ಆದರೆ ಕೇಂದ್ರಸರ್ಕಾರ ಒತ್ತಡಕ್ಕೆ ಮಣಿದು 1200 ಕೋಟಿ ರೂ.ನೀಡಿದೆ.ಇದು ಸಾಲುವುದಿಲ್ಲ. ನಮ್ಮ ಸಂಸದರ ರಾಜ್ಯಕ್ಕೆ ಹೆಚ್ಚಿನ ಹಣ ತರುವುದರಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಡಳಿತ ನಡೆಸಲು ಧೈರ್ಯ ಕಳೆದುಕೊಂಡಿದ್ದಾರೆ.ಹೀಗಾದರೆ ರಾಜ್ಯ ಪರಿಸ್ಥಿತಿ ನಿಭಾಯಿಸುವವರ್ಯಾರು ಎಂದು ಪ್ರಶ್ನಿಸಿದರು.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ ಮಾಡಬೇಕು. ರಾಹುಲ್ ಗಾಂಧಿ ಅವರು ಸಂಚಾರ ನಿಷೇಧ ತೆರವುಗೊಳಿಸಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ.ಇದನ್ನು ಖಂಡಿಸಿ ಅ‌.15ರಂದು ಗಡಿಭಾಗ ಹಾಗೂ ಅ.19ರಂದು ಚಾಮರಾಜನಗರ ಬಂದ್ ಮಾಡಲಾಗುವುದು ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.