ETV Bharat / state

ಬಜೆಟ್ ಮಂಡನೆ: ರಾಘವೇಂದ್ರ ಸ್ವಾಮಿ ಮಠಕ್ಕೆ ಬಿಎಸ್​ವೈ ಭೇಟಿ

author img

By

Published : Mar 8, 2021, 11:50 AM IST

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವೇ ಮುಖ್ಯಮಂತ್ರಿ ಬಿಎಸ್​ವೈ ಬಜೆಟ್ ಮಂಡನೆ ಮಾಡುತ್ತಿದ್ದು, ಇದಕ್ಕೂ ಮುಂಚಿತವಾಗಿ ಅವರು ರಾಘವೇಂದ್ರ ಮಠಕ್ಕೆ ಭೇಟಿ ನೀಡಿದ್ದಾರೆ.

Yediyurappa visits Raghavendra Swamy Math
Yediyurappa visits Raghavendra Swamy Math

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಇಂದು 8ನೇ ಬಜೆಟ್ ಮಂಡನೆ ಮಾಡಲಿದ್ದು, ಮಹಿಳಾ ದಿನಾಚರಣೆ ದಿನವೇ ಆಯವ್ಯಯ ಮಂಡನೆ ಮಾಡುತ್ತಿರುವುದು ವಿಶೇಷವಾಗಿದೆ.

  • Mysuru: Karnataka CM BS Yediyurappa visits Raghavendra Swamy Math in Nanjangud, ahead of the presentation of 2021-22 Budget in the state assembly pic.twitter.com/bwflle9H52

    — ANI (@ANI) March 8, 2021 " class="align-text-top noRightClick twitterSection" data=" ">

ಕೊರೊನಾ ಸಂಕಷ್ಟದ ನಡುವೆ ಮುಖ್ಯಮಂತ್ರಿ ಬಿಎಸ್​ವೈ ಬಜೆಟ್ ಮಂಡನೆ ಮಾಡುತ್ತಿರುವುದು, ಮಧ್ಯಾಹ್ನ 12:05ರ ಅಭಿಜಿತ ಮುಹೂರ್ತದಲ್ಲಿ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಆಗಲಿದೆ. ಬಿಎಸ್​​ವೈ ಮಂಡನೆ ಮಾಡಲಿರುವ ಬಜೆಟ್​​ ಮೇಲೆ ಜನರದ್ದೂ ಬೆಟ್ಟದಷ್ಟು ನೀರಿಕ್ಷೆಗಳಿದ್ದು, ಈಗಾಗಲೇ ಸಿಎಂ ತಿಳಿಸಿರುವ ಪ್ರಕರಣ ಈ ಸಲದ ಬಜೆಟ್​ ಈ ಹಿಂದಿನ ಬಜೆಟ್​ಗಿಂತಲೂ ದೊಡ್ಡ ಗಾತ್ರದಲ್ಲಿದೆ ಎಂದಿದ್ದಾರೆ. ​

ಇದನ್ನೂ ಓದಿ: ಬಜೆಟ್ ಪ್ರತಿಯೊಂದಿಗೆ ವಿಧಾನಸೌಧಕ್ಕೆ ತೆರಳಿದ ಸಿಎಂ

ಬಜೆಟ್ ಮಂಡನೆಗೂ ಮುಂಚಿತವಾಗಿ ಮುಖ್ಯಮಂತ್ರಿ ಬಿಎಸ್​​ವೈ ನಂಜನಗೂಡಿನಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಇಂದು 8ನೇ ಬಜೆಟ್ ಮಂಡನೆ ಮಾಡಲಿದ್ದು, ಮಹಿಳಾ ದಿನಾಚರಣೆ ದಿನವೇ ಆಯವ್ಯಯ ಮಂಡನೆ ಮಾಡುತ್ತಿರುವುದು ವಿಶೇಷವಾಗಿದೆ.

  • Mysuru: Karnataka CM BS Yediyurappa visits Raghavendra Swamy Math in Nanjangud, ahead of the presentation of 2021-22 Budget in the state assembly pic.twitter.com/bwflle9H52

    — ANI (@ANI) March 8, 2021 " class="align-text-top noRightClick twitterSection" data=" ">

ಕೊರೊನಾ ಸಂಕಷ್ಟದ ನಡುವೆ ಮುಖ್ಯಮಂತ್ರಿ ಬಿಎಸ್​ವೈ ಬಜೆಟ್ ಮಂಡನೆ ಮಾಡುತ್ತಿರುವುದು, ಮಧ್ಯಾಹ್ನ 12:05ರ ಅಭಿಜಿತ ಮುಹೂರ್ತದಲ್ಲಿ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಆಗಲಿದೆ. ಬಿಎಸ್​​ವೈ ಮಂಡನೆ ಮಾಡಲಿರುವ ಬಜೆಟ್​​ ಮೇಲೆ ಜನರದ್ದೂ ಬೆಟ್ಟದಷ್ಟು ನೀರಿಕ್ಷೆಗಳಿದ್ದು, ಈಗಾಗಲೇ ಸಿಎಂ ತಿಳಿಸಿರುವ ಪ್ರಕರಣ ಈ ಸಲದ ಬಜೆಟ್​ ಈ ಹಿಂದಿನ ಬಜೆಟ್​ಗಿಂತಲೂ ದೊಡ್ಡ ಗಾತ್ರದಲ್ಲಿದೆ ಎಂದಿದ್ದಾರೆ. ​

ಇದನ್ನೂ ಓದಿ: ಬಜೆಟ್ ಪ್ರತಿಯೊಂದಿಗೆ ವಿಧಾನಸೌಧಕ್ಕೆ ತೆರಳಿದ ಸಿಎಂ

ಬಜೆಟ್ ಮಂಡನೆಗೂ ಮುಂಚಿತವಾಗಿ ಮುಖ್ಯಮಂತ್ರಿ ಬಿಎಸ್​​ವೈ ನಂಜನಗೂಡಿನಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.