ETV Bharat / state

ತಾಯಿಯ ಸಾವಿನ‌ ನೋವಿನಲ್ಲೂ ಪರೀಕ್ಷೆ ಬರೆದಳು ಮಗಳು

ತಾಯಿಯ ಸಾವಿನ‌ ನೋವಿನಲ್ಲೂ ಮಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

author img

By

Published : Jul 3, 2020, 12:26 PM IST

Student attend to exam, Student attend to exam in Mysore, SSLC exam, SSLC exam 2020, SSLC exam 2020 news, ವಿದ್ಯಾರ್ಥಿ ಪರೀಕ್ಷೆಗೆ ಹಾಜರು, ಮೈಸೂರಿನಲ್ಲಿ ವಿದ್ಯಾರ್ಥಿ ಪರೀಕ್ಷೆಗೆ ಹಾಜರು, ಎಸ್​ಎಸ್​ಎಲ್​ಸಿ ಪರೀಕ್ಷೆ, ಎಸ್​ಎಸ್​ಎಲ್​ಸಿ ಪರೀಕ್ಷೆ 2020, ಎಸ್​ಎಸ್​ಎಲ್​ಸಿ ಪರೀಕ್ಷೆ 2020 ಸುದ್ದಿ,
ತಾಯಿಯ ಸಾವಿನ‌ ನೋವಿನಲ್ಲೂ ಪರೀಕ್ಷೆ ಬರೆದ ಮಗಳು

ಮೈಸೂರು: ಕ್ಯಾನ್ಸರ್ ರೋಗದಿಂದ ತಾಯಿ ಸಾವನ್ನಪ್ಪಿದ್ದು, ಇದರ ನೋವಿನ ನಡುವೆಯೂ ಮಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿರುವ ಘಟನೆ ನಡೆದಿದೆ.

ತಾಯಿಯ ಸಾವಿನ‌ ನೋವಿನಲ್ಲೂ ಪರೀಕ್ಷೆ ಬರೆದ ಮಗಳು

ಬೀರಿಹುಂಡಿ ಗ್ರಾಮದ ಲಕ್ಷ್ಮಮ್ಮ ನಿನ್ನೆ ಸಂಜೆ ಸಾವನ್ನಪ್ಪಿದ್ದು , ಇಂದು ಅವರ ಮಗಳು ದೀಪಾ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಬೇಕಿತ್ತು. ಆದರೆ ತಾಯಿಯ ಸಾವಿನಿಂದ ಪರೀಕ್ಷೆ ಬರೆಯಲು ದೀಪಾ ನಿರಾಕರಿಸಿದ್ದಳು.

Student attend to exam, Student attend to exam in Mysore, SSLC exam, SSLC exam 2020, SSLC exam 2020 news, ವಿದ್ಯಾರ್ಥಿ ಪರೀಕ್ಷೆಗೆ ಹಾಜರು, ಮೈಸೂರಿನಲ್ಲಿ ವಿದ್ಯಾರ್ಥಿ ಪರೀಕ್ಷೆಗೆ ಹಾಜರು, ಎಸ್​ಎಸ್​ಎಲ್​ಸಿ ಪರೀಕ್ಷೆ, ಎಸ್​ಎಸ್​ಎಲ್​ಸಿ ಪರೀಕ್ಷೆ 2020, ಎಸ್​ಎಸ್​ಎಲ್​ಸಿ ಪರೀಕ್ಷೆ 2020 ಸುದ್ದಿ,
ತಾಯಿಯ ಸಾವಿನ‌ ನೋವಿನಲ್ಲೂ ಪರೀಕ್ಷೆ ಬರೆದ ಮಗಳು

ಮನೆಯಲ್ಲೆ ಇದ್ದ ವಿದ್ಯಾರ್ಥಿನಿಗೆ ಗ್ರಾಮದ ಜನರು ಧೈರ್ಯ ತುಂಬಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯ ಶಿವಣ್ಣ ದೀಪಾಳನ್ನು ತನ್ನ ಕಾರ್​ನಲ್ಲಿ ಕರೆದುಕೊಂಡು ಹೋಗಿ ಪರೀಕ್ಷಾ ಕೇಂದ್ರಕ್ಕೆ ಬಿಟ್ಟಿದ್ದಾರೆ.

ವಿದ್ಯಾರ್ಥಿನಿ ಪರೀಕ್ಷೆ ಬರೆದ ನಂತರ ಮಧ್ಯಾಹ್ನ ತಾಯಿಯ ಶವ ಸಂಸ್ಕಾರ ನಡೆಯಲಿದೆ.

ಮೈಸೂರು: ಕ್ಯಾನ್ಸರ್ ರೋಗದಿಂದ ತಾಯಿ ಸಾವನ್ನಪ್ಪಿದ್ದು, ಇದರ ನೋವಿನ ನಡುವೆಯೂ ಮಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿರುವ ಘಟನೆ ನಡೆದಿದೆ.

ತಾಯಿಯ ಸಾವಿನ‌ ನೋವಿನಲ್ಲೂ ಪರೀಕ್ಷೆ ಬರೆದ ಮಗಳು

ಬೀರಿಹುಂಡಿ ಗ್ರಾಮದ ಲಕ್ಷ್ಮಮ್ಮ ನಿನ್ನೆ ಸಂಜೆ ಸಾವನ್ನಪ್ಪಿದ್ದು , ಇಂದು ಅವರ ಮಗಳು ದೀಪಾ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಬೇಕಿತ್ತು. ಆದರೆ ತಾಯಿಯ ಸಾವಿನಿಂದ ಪರೀಕ್ಷೆ ಬರೆಯಲು ದೀಪಾ ನಿರಾಕರಿಸಿದ್ದಳು.

Student attend to exam, Student attend to exam in Mysore, SSLC exam, SSLC exam 2020, SSLC exam 2020 news, ವಿದ್ಯಾರ್ಥಿ ಪರೀಕ್ಷೆಗೆ ಹಾಜರು, ಮೈಸೂರಿನಲ್ಲಿ ವಿದ್ಯಾರ್ಥಿ ಪರೀಕ್ಷೆಗೆ ಹಾಜರು, ಎಸ್​ಎಸ್​ಎಲ್​ಸಿ ಪರೀಕ್ಷೆ, ಎಸ್​ಎಸ್​ಎಲ್​ಸಿ ಪರೀಕ್ಷೆ 2020, ಎಸ್​ಎಸ್​ಎಲ್​ಸಿ ಪರೀಕ್ಷೆ 2020 ಸುದ್ದಿ,
ತಾಯಿಯ ಸಾವಿನ‌ ನೋವಿನಲ್ಲೂ ಪರೀಕ್ಷೆ ಬರೆದ ಮಗಳು

ಮನೆಯಲ್ಲೆ ಇದ್ದ ವಿದ್ಯಾರ್ಥಿನಿಗೆ ಗ್ರಾಮದ ಜನರು ಧೈರ್ಯ ತುಂಬಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯ ಶಿವಣ್ಣ ದೀಪಾಳನ್ನು ತನ್ನ ಕಾರ್​ನಲ್ಲಿ ಕರೆದುಕೊಂಡು ಹೋಗಿ ಪರೀಕ್ಷಾ ಕೇಂದ್ರಕ್ಕೆ ಬಿಟ್ಟಿದ್ದಾರೆ.

ವಿದ್ಯಾರ್ಥಿನಿ ಪರೀಕ್ಷೆ ಬರೆದ ನಂತರ ಮಧ್ಯಾಹ್ನ ತಾಯಿಯ ಶವ ಸಂಸ್ಕಾರ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.