ETV Bharat / state

ಐಎಂಎನಿಂದ ವಂಚನೆ ಆಗಿದ್ದರೆ ಇಲ್ಲೇ ದೂರು ದಾಖಲಿಸಿ: ಮೈಸೂರು ಜನರಿಗೆ ಆಯುಕ್ತರ ಮನವಿ - undefined

ಮೈಸೂರು ನಗರದ ಸಾರ್ವಜನಿಕರು ಯಾರಾದರು ಬೆಂಗಳೂರಿನ ಐಎಂಎ ಜ್ಯುವೆಲರ್ಸ್ ಕಂಪನಿಗೆ ಹಣ ಕಟ್ಟಿ ಮೋಸ ಹೋಗಿದ್ದರೆ ಅವರು ಬೆಂಗಳೂರಿಗೆ ಹೋಗಿ ದೂರು ನೀಡುವುದು ಬೇಡ. ಬದಲಾಗಿ ತಮ್ಮ ನಗರದ ವ್ಯಾಪ್ತಿಗಳಲ್ಲೇ ದೂರು ನೀಡಿ ಎಂದು ಮೈಸೂರು ನಗರ ಪೊಲೀಸ್​​ ಕಮಿಷನರ್ ಕೆ.ಟಿ.ಬಾಲಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸ್ ಆಯುಕ್ತರ ಕಛೇರಿಯಿಂದ ಪತ್ರಿಕಾ ಪ್ರಕಟಣೆ
author img

By

Published : Jun 12, 2019, 8:11 PM IST

ಮೈಸೂರು: ಬೆಂಗಳೂರಿನ ಐಎಂಎ ಜ್ಯುವೆಲರ್ಸ್ ಕಂಪನಿಯಿಂದ ಮೋಸ ಹೋದ ಮೈಸೂರಿನ ನಾಗರಿಕರು ತಮ್ಮ ವ್ಯಾಪ್ತಿಯ ಠಾಣೆಗಳಲ್ಲಿ ದೂರು ನೀಡಬಹುದು ಎಂದು ನಗರ ಪೊಲೀಸ್​​ ಕಮಿಷನರ್ ಸಾರ್ವಜನಿಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

press release
ಪೊಲೀಸ್ ಆಯುಕ್ತರ ಕಚೇರಿಯಿಂದ ಪತ್ರಿಕಾ ಪ್ರಕಟಣೆ

ಬೆಂಗಳೂರಿನ ಐಎಂಎ ಜ್ಯುವೆಲರ್ಸ್ ಕಂಪನಿಯವರು ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡಿರುವ ಬಗ್ಗೆ ಬೆಂಗಳೂರಿನಲ್ಲಿ ವಂಚಿತರಿಂದ ದೂರು ಪಡೆಯುತ್ತಿದ್ದು, ಮೈಸೂರು ನಗರದ ಸಾರ್ವಜನಿಕರು ಯಾರಾದರು ಬೆಂಗಳೂರಿನ ಈ ಕಂಪನಿಗೆ ಹಣ ಕಟ್ಟಿ ಮೋಸ ಹೋಗಿದ್ದರೆ ಅವರು ಬೆಂಗಳೂರಿಗೆ ಹೋಗಿ ದೂರು ನೀಡುವುದು ಬೇಡ. ಬದಲಾಗಿ ತಮ್ಮ ನಗರದ ವ್ಯಾಪ್ತಿಗಳಲ್ಲೇ ದೂರು ನೀಡಿ ಎಂದು ಸಾರ್ವಜನಿಕರ ಹಿತದೃಷ್ಟಿಯಿಂದ ಮೈಸೂರು ನಗರ ಪೊಲೀಸ್​​ ಕಮಿಷನರ್ ಕೆ.ಟಿ.ಬಾಲಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು: ಬೆಂಗಳೂರಿನ ಐಎಂಎ ಜ್ಯುವೆಲರ್ಸ್ ಕಂಪನಿಯಿಂದ ಮೋಸ ಹೋದ ಮೈಸೂರಿನ ನಾಗರಿಕರು ತಮ್ಮ ವ್ಯಾಪ್ತಿಯ ಠಾಣೆಗಳಲ್ಲಿ ದೂರು ನೀಡಬಹುದು ಎಂದು ನಗರ ಪೊಲೀಸ್​​ ಕಮಿಷನರ್ ಸಾರ್ವಜನಿಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

press release
ಪೊಲೀಸ್ ಆಯುಕ್ತರ ಕಚೇರಿಯಿಂದ ಪತ್ರಿಕಾ ಪ್ರಕಟಣೆ

ಬೆಂಗಳೂರಿನ ಐಎಂಎ ಜ್ಯುವೆಲರ್ಸ್ ಕಂಪನಿಯವರು ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡಿರುವ ಬಗ್ಗೆ ಬೆಂಗಳೂರಿನಲ್ಲಿ ವಂಚಿತರಿಂದ ದೂರು ಪಡೆಯುತ್ತಿದ್ದು, ಮೈಸೂರು ನಗರದ ಸಾರ್ವಜನಿಕರು ಯಾರಾದರು ಬೆಂಗಳೂರಿನ ಈ ಕಂಪನಿಗೆ ಹಣ ಕಟ್ಟಿ ಮೋಸ ಹೋಗಿದ್ದರೆ ಅವರು ಬೆಂಗಳೂರಿಗೆ ಹೋಗಿ ದೂರು ನೀಡುವುದು ಬೇಡ. ಬದಲಾಗಿ ತಮ್ಮ ನಗರದ ವ್ಯಾಪ್ತಿಗಳಲ್ಲೇ ದೂರು ನೀಡಿ ಎಂದು ಸಾರ್ವಜನಿಕರ ಹಿತದೃಷ್ಟಿಯಿಂದ ಮೈಸೂರು ನಗರ ಪೊಲೀಸ್​​ ಕಮಿಷನರ್ ಕೆ.ಟಿ.ಬಾಲಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Intro:ಮೈಸೂರು: ಬೆಂಗಳೂರಿನ ಐಎಂಎ ಜ್ಯುವೆಲರ್ಸ್ ಕಂಪನಿಯಿಂದ ಮೋಸ ಹೋದ ಮೈಸೂರಿನ ನಾಗರಿಕರು ತಮ್ಮ ವ್ಯಾಪ್ತಿಯ ಠಾಣೆಗಳಲ್ಲಿ ದೂರು ನೀಡಬಹುದು ಎಂದು ನಗರ ಪೋಲಿಸ್ ಕಮಿಷನರ್ ಸಾರ್ವಜನಿಕ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.Body:ಬೆಂಗಳೂರಿನ ಐಎಂಎ ಜ್ಯುವೆಲರ್ಸ್ ಕಂಪನಿಯವರು ಹೆಚ್ಚಯ ಬಡ್ಡಿ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡಿರುವ ಬಗ್ಗೆ ಬೆಂಗಳೂರಿನಲ್ಲಿ ವಂಚಿತರಿಂದ ದೂರು ಪಡೆಯುತ್ತಿದ್ದು ಮೈಸೂರು ನಗರದ ಯಾವುದಾದರೂ ಸಾರ್ವಜನಿಕರು ಬೆಂಗಳೂರಿನ ಈ ಕಂಪನಿಗೆ ಹಣ ಕಟ್ಟಿ ಮೋಸ ಹೋಗಿದ್ದರೆ ಅವರು ಬೆಂಗಳೂರಿಗೆ ಹೋಗಿ ದೂರು ನೀಡುವುದು ಬೇಡ, ಬದಲಾಗಿ ತಮ್ಮ ನಗರದ ವ್ಯಾಪ್ತಿಗಳಲ್ಲೇ ದೂರು ನೀಡಿ ಎಂದು ಸಾರ್ವಜನಿಕ ಹಿತದೃಷ್ಟಿಯಿಂದ ಮೈಸೂರು ನಗರ ಪೋಲಿಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.