ETV Bharat / state

ಕೆಸರಿನ ಮೇಲೆ ಕಲ್ಲೆಸೆಯಲ್ಲ, ಪ್ರಮಾಣಕ್ಕೆ ತಯಾರಿಲ್ಲ, ಸಾ.ರಾ ಮಹೇಶ್​ ವಿರುದ್ಧ ಹಳ್ಳಿ ಹಕ್ಕಿ ಗುಟುರು

author img

By

Published : Aug 6, 2019, 3:39 PM IST

ನಾನು ಆಣೆ ಪ್ರಮಾಣಗಳಿಗೆ ತಯಾರಿಲ್ಲ, ಸಾ.ರಾ ಮಹೇಶ್ ಬೆಂಗಳೂರು ಅಥವಾ ಮೈಸೂರಿನ ಪ್ರೆಸ್​ಕ್ಲಬ್‌ಗೆ ಬರಲಿ ಸಂವಿಧಾನದ ಪುಸ್ತಕ ಇಟ್ಟುಕೊಂಡು ಚರ್ಚೆ ಮಾಡೋಣ ಎಂದು ಅನರ್ಹ ಶಾಸಕ‌ ಹೆಚ್. ವಿಶ್ವನಾಥ್ ಪ್ರತಿ ಸವಾಲು ಹಾಕಿದ್ದಾರೆ.

ಸಾ.ರಾ ಮಹೇಶ್​ ವಿರುದ್ಧ ಹಳ್ಳಿ ಹಕ್ಕಿ ಗುಟುರು

ಮೈಸೂರು: ನಾನು ಆಣೆ ಪ್ರಮಾಣಗಳಿಗೆ ತಯಾರಿಲ್ಲ, ಸಾ.ರಾ ಮಹೇಶ್ ಬೆಂಗಳೂರು ಅಥವಾ ಮೈಸೂರಿನ ಪ್ರೆಸ್​ಕ್ಲಬ್‌ಗೆ ಬರಲಿ ಸಂವಿಧಾನದ ಪುಸ್ತಕ ಇಟ್ಟುಕೊಂಡು ಚರ್ಚೆ ಮಾಡೋಣ ಎಂದು ಅನರ್ಹ ಶಾಸಕ‌ ಹೆಚ್. ವಿಶ್ವನಾಥ್ ಪ್ರತಿ ಸವಾಲು ಹಾಕಿದ್ದಾರೆ.

ಸಾ.ರಾ ಮಹೇಶ್​ ವಿರುದ್ಧ ಹಳ್ಳಿ ಹಕ್ಕಿ ಗುಟುರು

ಹುಣಸೂರಿನ ಪತ್ರಿಕಾ ಭವನದಲ್ಲಿ ಮಾತನಾಡಿದ ಹಳ್ಳಿ ಹಕ್ಕಿ, ನಾನು ಕೆಸರಿಗೆ ಕಲ್ಲು ಎಸೆಯಲು ಹೋಗುವುದಿಲ್ಲ, ಕಲ್ಲು ಎಸೆದರೆ ನನ್ನ ಬಿಳಿ‌ ಶರ್ಟ್​ಗೆ ಕಲೆಯಾಗುತ್ತದೆ ನಾನು ಶುಭ್ರವಾಗಿದ್ದೇನೆ, ಸ್ವಚ್ಛವಾಗಿದ್ದೇನೆ ಎಂದು ಸಾ ರಾ ಮೆಹೇಶ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ನಾನು ಶಾಸಕನಾಗಿದ್ದ ಸಮಯದಲ್ಲಿ ಕರೆಯಲಾಗಿದ್ದ ಎಲ್ಲ ಟೆಂಡರ್​ಗನ್ನು ಪೂರ್ಣಗೊಳಿಸಿದ್ದೇನೆ. ಯಾರೂ ಭಯಪಡಬೇಡಿ ರಾಜ್ಯದಲ್ಲಿ ನಡೆದ ಕ್ಷಿಪ್ರ ರಾಜಕೀಯ ಕ್ರಾಂತಿಯಲ್ಲಿ 20 ಜನ ಶಾಸಕರು ಸಾಮೂಹಿಕ ರಾಜೀನಾಮೆ ಕೊಟ್ಟಿದ್ದೇವೆ. ಹಾಗಾಗಿ ನಾನು ಕೂಡ ರಾಜೀನಾಮೆ ನೀಡಬೇಕಾಯಿತು ಇದರ ಬಗ್ಗೆ ಮತದಾರರ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ಮೈಸೂರು: ನಾನು ಆಣೆ ಪ್ರಮಾಣಗಳಿಗೆ ತಯಾರಿಲ್ಲ, ಸಾ.ರಾ ಮಹೇಶ್ ಬೆಂಗಳೂರು ಅಥವಾ ಮೈಸೂರಿನ ಪ್ರೆಸ್​ಕ್ಲಬ್‌ಗೆ ಬರಲಿ ಸಂವಿಧಾನದ ಪುಸ್ತಕ ಇಟ್ಟುಕೊಂಡು ಚರ್ಚೆ ಮಾಡೋಣ ಎಂದು ಅನರ್ಹ ಶಾಸಕ‌ ಹೆಚ್. ವಿಶ್ವನಾಥ್ ಪ್ರತಿ ಸವಾಲು ಹಾಕಿದ್ದಾರೆ.

ಸಾ.ರಾ ಮಹೇಶ್​ ವಿರುದ್ಧ ಹಳ್ಳಿ ಹಕ್ಕಿ ಗುಟುರು

ಹುಣಸೂರಿನ ಪತ್ರಿಕಾ ಭವನದಲ್ಲಿ ಮಾತನಾಡಿದ ಹಳ್ಳಿ ಹಕ್ಕಿ, ನಾನು ಕೆಸರಿಗೆ ಕಲ್ಲು ಎಸೆಯಲು ಹೋಗುವುದಿಲ್ಲ, ಕಲ್ಲು ಎಸೆದರೆ ನನ್ನ ಬಿಳಿ‌ ಶರ್ಟ್​ಗೆ ಕಲೆಯಾಗುತ್ತದೆ ನಾನು ಶುಭ್ರವಾಗಿದ್ದೇನೆ, ಸ್ವಚ್ಛವಾಗಿದ್ದೇನೆ ಎಂದು ಸಾ ರಾ ಮೆಹೇಶ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ನಾನು ಶಾಸಕನಾಗಿದ್ದ ಸಮಯದಲ್ಲಿ ಕರೆಯಲಾಗಿದ್ದ ಎಲ್ಲ ಟೆಂಡರ್​ಗನ್ನು ಪೂರ್ಣಗೊಳಿಸಿದ್ದೇನೆ. ಯಾರೂ ಭಯಪಡಬೇಡಿ ರಾಜ್ಯದಲ್ಲಿ ನಡೆದ ಕ್ಷಿಪ್ರ ರಾಜಕೀಯ ಕ್ರಾಂತಿಯಲ್ಲಿ 20 ಜನ ಶಾಸಕರು ಸಾಮೂಹಿಕ ರಾಜೀನಾಮೆ ಕೊಟ್ಟಿದ್ದೇವೆ. ಹಾಗಾಗಿ ನಾನು ಕೂಡ ರಾಜೀನಾಮೆ ನೀಡಬೇಕಾಯಿತು ಇದರ ಬಗ್ಗೆ ಮತದಾರರ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

Intro:ಮೈಸೂರು: ನಾನು ಆಣೆ ಪ್ರಾಮಾಣಗಳಿಗೆ ತಯಾರಿಲ್ಲ, ಸಾ.ರಾ ಮಹೇಶ್ ಬೇಕಿದ್ದರೆ ಪ್ರೇಸ್ ಕ್ಲಬ್‌ ಗೆ ಬರಲಿ ಅಲ್ಲಿ ಸಂವಿಧಾನದ ಪುಸ್ತಕ ಇಟ್ಟುಕೊಂಡು ಚರ್ಚೆ ಮಾಡೋಣ ಎಂದು ಅನರ್ಹ ಶಾಸಕ‌ ಹೆಚ್. ವಿಶ್ವನಾಥ್ ಪ್ರತಿ ಸವಾಲು ಹಾಕಿದ್ದಾರೆ.
Body:ಇಂದು ಹುಣಸೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅನರ್ಹ ಶಾಸಕ ಹೆಚ್. ವಿಶ್ವನಾಥ್ ನೆನ್ನೆ ಶಾಸಕ ಹಾಗೂ ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,
ನಾನು ಕಲ್ಲನ್ನು ಎಸೆಯಲು ಹೋಗುವುದಿಲ್ಲ, ಕಲ್ಲು ಎಸೆದರೆ ಅದು ನನ್ನ ಬಿಳಿ‌ ಷರ್ಟ್ ಗೆ ಕಲೆ ಯಾಗುತ್ತದೆ ನಾನು ಶುಭ್ರವಾಗಿದ್ದೇನೆ, ಸ್ವಚ್ಛವಾಗಿದ್ದೇನೆ.ಆದರೆ ಸಾ.ರಾ.ಮಹೇಶ್ ಕಲ್ಲೆಸೆದರೆ ಅದು ಅವರಿಗೆ ಕಲೆಯಾಗಲಿ ಬಿಡಿ. ನಾನು ಅವರ ಆಣೆ ಪ್ರಮಾಣಗಳಿಗೆ ತಯಾರಿಲ್ಲ, ನನ್ನದು ಅವರು ಬೆಂಗಳೂರು ಅಥವಾ ಮೈಸೂರಿನ ಪತ್ರಿಕಾ ಭವನದಲ್ಲಿ ಸಂವಾದಕ್ಕೆ ಬರಲಿ ಅಲ್ಲಿ ಸಂವಿಧಾನವನ್ನು ಇಟ್ಟುಕೊಂಡು ಚರ್ಚೆ ಮಾಡೋಣ ಎಂದು ಮರು ಸವಾಲು ಹಾಕಿದ ಹೆಚ್. ವಿಶ್ವನಾಥ್ ಇಂದು ಆಣೆ ಪ್ರಾಮಾಣಗಳಿಗೆ ಎಲ್ಲಿ ಬೆಲೆಯಿದೆ ಎಂದರು.
ಇನ್ನೂ ನಾನು ಶಾಸಕನಾಗಿದ್ದ ಸಮಯದಲ್ಲಿ ಕರೆಯಲಾಗಿದ್ದ ಎಲ್ಲಾ ಟೆಂಡರ್ ಗಳನ್ನೂ ಪೂರ್ಣಗೊಳಿಸಿದ್ದೇನೆ. ಮುಂದಿನ ದಿನಗಳಲ್ಲೂ ಎಲ್ಲಾ ಕೆಲಸಗಳು ಆಗುತ್ತದೆ. ಯಾರು ಭಯ ಪಡಬೇಡಿ ರಾಜ್ಯದಲ್ಲಿ ನಡೆದ ಕ್ಷಿಪ್ರ ರಾಜಕೀಯ ಕ್ರಾಂತಿಯಲ್ಲಿ ೨೦ ಜನ ಶಾಸಕರು ಸಾಮೂಹಿಕ ರಾಜೀನಾಮೆ ಕೊಟ್ಟಿದ್ದೇವೆ. ಇಂತಹ ಕ್ಷೀಪ್ರಕ್ರಾಂತಿಯಲ್ಲಿ ನಾನು ಭಾಗಿಯಾಗುವ ಸನ್ನಿವೇಶ ಬಂತು. ಹಾಗಾಗಿ ನಾನು ಕೂಡ ರಾಜೀನಾಮೆ ನೀಡಿ ಹೋಗಬೇಕಾಯಿತು. ಇದರ ಬಗ್ಗೆ ಮತದಾರರ ಕ್ಷಮೆ ಕೇಳುತ್ತೇನೆ ಎಂದರು.Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.