ETV Bharat / state

ಖಾಸಗಿ ಸಾಲಗಾರರ ಕಿರುಕುಳದಿಂದ ರಕ್ಷಸಿ.. ಡಿಸಿಗೆ ಮನವಿ ಸಲ್ಲಿಸಿದ ನೊಂದ ಮಹಿಳೆಯರು.. - Private Finance

ಪ್ರವಾಹದಿಂದ ಹಾನಿಗೊಳಗಾಗಿ ನಮಗೆ ಕೂಲಿ ಕೆಲಸ ಸಿಗುತ್ತಿಲ್ಲ. ಆದರೂ ಖಾಸಗಿ ಲೇವಾದೇವಿಗಾರರ ಕಿರುಕುಳ ಹೆಚ್ಚಾಗಿದ್ದು, ನಮಗೆ ಕಾಲಾವಕಾಶ ಕೊಡಿಸಿ ಎಂದು ಗಿರಿಜನ ಮಹಿಳೆಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಮಹಿಳೆಯರು
author img

By

Published : Aug 20, 2019, 8:22 PM IST

ಮೈಸೂರು: ಪ್ರವಾಹದಿಂದ ಹಾನಿಗೊಳಗಾಗಿ ನಮಗೆ ಕೂಲಿ ಕೆಲಸ ಸಿಗುತ್ತಿಲ್ಲ. ಆದರೂ ಖಾಸಗಿ ಫೈನಾನ್ಸ್ ಕೊಟ್ಟವರ ಕಿರುಕುಳ ಹೆಚ್ಚಾಗಿದೆ. ಹಾಗಾಗಿ ನಮಗೆ ಕಾಲಾವಕಾಶ ಕೊಡಿಸಿ ಎಂದು ಗಿರಿಜನ ಮಹಿಳೆಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಳೆದ 15 ದಿನಗಳಿಂದ ತೀವ್ರ ನೆರೆಯಿಂದ ಭಾರಿ ನಷ್ಟವಾಗಿದೆ. ಇದರಿಂದ ನಮಗೆ ಕೂಲಿ ಕೆಲಸವು ಸಿಗುತ್ತಿಲ್ಲ. ನಾವು ಇದನ್ನೇ ನಂಬಿ ವಾರದ ಹಾಗೂ ತಿಂಗಳ ಕಂತುಗಳನ್ನು ಸಂಘಗಳಿಂದ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದೇವೆ.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನೊಂದ ಮಹಿಳೆಯರು..

ಆದರೆ, ಈಗ ನಮಗೆ ಕೂಲಿ ಇಲ್ಲದೆ ಹಣ ಸಿಗುತ್ತಿಲ್ಲ. ಸಾಲ ಪಡೆದ ಸಂಘಗಳಿಗೆ ಸ್ವಲ್ಪ ಕಾಲಾವಕಾಶ ನೀಡಲು ಮನವಿ ಮಾಡಿದ್ದೆವು. ಆದರೆ, ಅವರು ಹಣ ಕಟ್ಟಿ ಎಂದು ಮನೆಗೆ ಬಂದು ಕಿರುಕುಳ ನೀಡುತ್ತಾರೆ. ಇದರಿಂದ ರಕ್ಷಿಸಿ, ನಮಗೆ ಸ್ಪಲ್ಪ ಕಾಲಾವಕಾಶ ಕೊಡಿಸಿ ಎಂದು ಹುಣಸೂರು ತಾಲೂಕಿನ ಹಾನಗೂಡು ಹೋಬಳಿಯ ಕೊಳವಿಗೆ ಗಿರಿ ಹಾಡಿಯ ಮಹಿಳೆಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮೈಸೂರು: ಪ್ರವಾಹದಿಂದ ಹಾನಿಗೊಳಗಾಗಿ ನಮಗೆ ಕೂಲಿ ಕೆಲಸ ಸಿಗುತ್ತಿಲ್ಲ. ಆದರೂ ಖಾಸಗಿ ಫೈನಾನ್ಸ್ ಕೊಟ್ಟವರ ಕಿರುಕುಳ ಹೆಚ್ಚಾಗಿದೆ. ಹಾಗಾಗಿ ನಮಗೆ ಕಾಲಾವಕಾಶ ಕೊಡಿಸಿ ಎಂದು ಗಿರಿಜನ ಮಹಿಳೆಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಳೆದ 15 ದಿನಗಳಿಂದ ತೀವ್ರ ನೆರೆಯಿಂದ ಭಾರಿ ನಷ್ಟವಾಗಿದೆ. ಇದರಿಂದ ನಮಗೆ ಕೂಲಿ ಕೆಲಸವು ಸಿಗುತ್ತಿಲ್ಲ. ನಾವು ಇದನ್ನೇ ನಂಬಿ ವಾರದ ಹಾಗೂ ತಿಂಗಳ ಕಂತುಗಳನ್ನು ಸಂಘಗಳಿಂದ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದೇವೆ.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನೊಂದ ಮಹಿಳೆಯರು..

ಆದರೆ, ಈಗ ನಮಗೆ ಕೂಲಿ ಇಲ್ಲದೆ ಹಣ ಸಿಗುತ್ತಿಲ್ಲ. ಸಾಲ ಪಡೆದ ಸಂಘಗಳಿಗೆ ಸ್ವಲ್ಪ ಕಾಲಾವಕಾಶ ನೀಡಲು ಮನವಿ ಮಾಡಿದ್ದೆವು. ಆದರೆ, ಅವರು ಹಣ ಕಟ್ಟಿ ಎಂದು ಮನೆಗೆ ಬಂದು ಕಿರುಕುಳ ನೀಡುತ್ತಾರೆ. ಇದರಿಂದ ರಕ್ಷಿಸಿ, ನಮಗೆ ಸ್ಪಲ್ಪ ಕಾಲಾವಕಾಶ ಕೊಡಿಸಿ ಎಂದು ಹುಣಸೂರು ತಾಲೂಕಿನ ಹಾನಗೂಡು ಹೋಬಳಿಯ ಕೊಳವಿಗೆ ಗಿರಿ ಹಾಡಿಯ ಮಹಿಳೆಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Intro:ಮೈಸೂರು: ಪ್ರವಾಹದಿಂದ ಹಾನಿಗೊಳಗಾಗಿ ನಮಗೆ ಕೂಲಿ ಕೆಲಸ ಸಿಗುತ್ತಿಲ್ಲ, ಆದರೂ ಖಾಸಗಿ ಫೈನಾನ್ಸ್ ಕೊಟ್ಟವರ ಕಿರುಕುಳ ಹೆಚ್ಚಾಗಿದ್ದು ನಮಗೆ ಕಾಲಾವಕಾಶ ಕೊಡಿಸಿ ಎಂದು ಗಿರಿಜನ ಮಹಿಳೆಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


Body:ಕಳೆದ ೧೫ ದಿನಗಳಿಂದ ತೀವ್ರ ನೆರೆಯಿಂದ ಭಾರಿ ನಷ್ಟವಾಗಿದ್ದು, ಇದರಿಂದ ನಮಗೆ ಕೂಲಿ ಕೆಲಸವು ಸಿಗುತ್ತಿಲ್ಲ, ನಾವು ಇದನ್ನೇ ನಂಬಿ ವಾರದ ಕಂತು ಹಾಗೂ ತಿಂಗಳ ಕಂತುಗಳನ್ನು ಸಂಘಗಳಿಂದ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದೇವೆ ಆದರೆ ಈಗ ನಮಗೆ ಕೂಲಿ ಇಲ್ಲದೆ ಹಣ ಸಿಗುತ್ತಿಲ್ಲ, ಸಾಲ ಪಡೆದ ಸಂಘಗಳು ನಮಗೆ ಸ್ವಲ್ಪ ಕಾಲಾವಕಾಶ ನೀಡಿ ಎಂದು ಮನವಿ
ಮಾಡಿದ್ದೇವೆ ಆದರೂ ಅವರು ಹಣ ಕಟ್ಟಿ ಎಂದು ಮನಗೆ ಬಂದು ಕಿರುಕುಳ ನೀಡುತ್ತಾರೆ. ಇದರಿಂದ ರಕ್ಷಿಸಿ ನಮಗೆ ಸ್ಪಲ್ಪ ಕಾಲಾವಕಾಶ ಕೊಡಿಸಿ ಎಂದು ಹುಣಸೂರು ತಾಲ್ಲೂಕಿನ ಹಾನಗೂಡು ಹೋಬಳಿಯ ಕೊಳವಿಗೆ ಗಿರಿ ಹಾಡಿಯ ಮಹಿಳೆಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತಮಗರ ಖಾಸಗಿ ಫೈನಾನ್ಸ್ ಕಂಪನಿ ಹಾಗೂ ಸಂಘಗಳಿಂದ ಆಗುತ್ತಿರುವ ಕಷ್ಟಗಳ ಬಗ್ಗೆ ಗಿರಿಜನ ಹಾಡಿಯ ಮಹಿಳೆ ರೂಪ ಈ.ಟಿ.ಭಾರತ್ ಜೊತೆ ತಮ್ಮ ನೋವನ್ನು ಹಂಚಿಕೊಂಡರು.

ಹಾಗೂ ಇತರೆ ವ್ಯಕ್ತಿಗಳಿಂದ


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.