ETV Bharat / state

ಸಂವಿಧಾನದ ಮೇಲೆ ಸವಾರಿ ನಡೆಯುತ್ತಿದೆ: ಡಾ.ಎಚ್.ಸಿ.ಮಹದೇವಪ್ಪ ಕಳವಳ - Former Minister Dr. H.C. Mahadevappa news

ಪ್ರಭುತ್ವಇಂದು ಸಂವಿಧಾನದ ಮೇಲೆ ಸವಾರಿ ಮಾಡುತ್ತಿರುವಾಗ ಪ್ರಜೆಗಳು ಚಾಟಿ ಬೀಸುವ ಕಾಲ‌ ಬಂದಿದೆ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

H.C. Mahadevappa
ಸಂವಿಧಾನದ ಮೇಲೆ ಸವಾರಿ ನಡೆಯುತ್ತಿದೆ: ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ
author img

By

Published : Feb 14, 2020, 3:44 PM IST

ಮೈಸೂರು: ಸಂವಿಧಾನದ ಮೇಲೆ ಸವಾರಿ ನಡೆಯುತ್ತಿದ್ದು, ಪ್ರಜೆಗಳು ಚಾಟಿ ತೆಗೆದುಕೊಂಡು ಬೀಸೋ ಕಾಲ ಬಂದಿದೆ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸಂವಿಧಾನದ ಮೇಲೆ ಸವಾರಿ ನಡೆಯುತ್ತಿದೆ: ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಸಂವಿಧಾನದ ಮೇಲೆ ಒಂದರ ಮೇಲೊಂದು ರೀತಿಯಲ್ಲಿ ಪ್ರಭುತ್ವದ ಸವಾರಿ ನಡೆಯುತ್ತಿದೆ‌. ನ್ಯಾಯಾಲಯದಿಂದ ತೀರ್ಪುಗಳು ಬರುತ್ತಿವೆ. ಈ ತೀರ್ಪನ್ನು ಪ್ರಶ್ನೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರದ ಜಾವಾಬ್ದಾರಿಯಾಗಬೇಕು ಎಂದರು.

ಮೈಸೂರು: ಸಂವಿಧಾನದ ಮೇಲೆ ಸವಾರಿ ನಡೆಯುತ್ತಿದ್ದು, ಪ್ರಜೆಗಳು ಚಾಟಿ ತೆಗೆದುಕೊಂಡು ಬೀಸೋ ಕಾಲ ಬಂದಿದೆ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸಂವಿಧಾನದ ಮೇಲೆ ಸವಾರಿ ನಡೆಯುತ್ತಿದೆ: ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಸಂವಿಧಾನದ ಮೇಲೆ ಒಂದರ ಮೇಲೊಂದು ರೀತಿಯಲ್ಲಿ ಪ್ರಭುತ್ವದ ಸವಾರಿ ನಡೆಯುತ್ತಿದೆ‌. ನ್ಯಾಯಾಲಯದಿಂದ ತೀರ್ಪುಗಳು ಬರುತ್ತಿವೆ. ಈ ತೀರ್ಪನ್ನು ಪ್ರಶ್ನೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರದ ಜಾವಾಬ್ದಾರಿಯಾಗಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.