ETV Bharat / state

ರಾಜಕೀಯ ನಿವೃತ್ತಿ ಬೇಡ...ವಿಶ್ವನಾಥ್​ಗೆ ಅಭಿಮಾನಿಗಳ ಒತ್ತಾಯ

author img

By

Published : Aug 4, 2019, 8:00 PM IST

Updated : Aug 4, 2019, 8:45 PM IST

ರಾಜಕೀಯ ನಿವೃತ್ತಿ ಪಡೆಯಲು ಮುಂದಾಗಿರುವ ಅನರ್ಹ ಶಾಸಕ ಹೆಚ್​.ವಿಶ್ವನಾಥ್​ ಅವರಿಗೆ ಅಭಿಮಾನಿಗಳು ಮತ್ತು ಹಿತೈಷಿಗಳು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.

Don't take the political retirement

ಮೈಸೂರು: ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಜಂಜಾಟದಿಂದ ಮನನೊಂದು ರಾಜಕೀಯ ನೈಪಥ್ಯದಿಂದ ದೂರ ಉಳಿಯಬೇಕು ಎಂದು ಅನರ್ಹ ಶಾಸಕ ಹೆಚ್​.ವಿಶ್ವನಾಥ್​ ಅವರು ಘೋಷಿಸಿದ್ದಾರೆ. ಆದರೆ, ಅವರ ಅಭಿಮಾನಿಗಳು ಮತ್ತೆ ರಾಜಕಾರಣದಲ್ಲಿ ಸ್ವಚ್ಛಂದವಾಗಿ ಹಾರಾಡಬೇಕು ಎಂದು ಒತ್ತಾಯಿಸಿದ್ದಾರೆ.

ಹುಣಸೂರು ತಾಲ್ಲೂಕಿನ ಐ.ಕೆ.ರಸ್ತೆಯಲ್ಲಿರುವ ವಿಶ್ವನಾಥ್ ಅವರ ನಿವಾಸದ ಸಮೀಪದಲ್ಲಿ ನಡೆಸಿದ ಸಭೆಯಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಡಿ ಎಂದು ಒತ್ತಾಯಿಸಿದ ಅಭಿಮಾನಿಗಳು ಹಾಗೂ ಹಿತೈಷಿಗಳು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದ್ದಾರೆ.

ರಾಜಕೀಯ ನಿವೃತ್ತಿ ಪಡೆಯದಂತೆ ಅಭಿಮಾನಿಗಳ ಒತ್ತಾಯ

ದಲಿತ ಸಂಘರ್ಷ ಸಮಿತಿಯ ಮುಖಂಡ ಹರಿಹರ ಆನಂದಸ್ವಾಮಿ, ನಗರಸಭಾ ಅಧ್ಯಕ್ಷ ಸತೀಶ್ ಕುಮಾರ್, ನಾಯಕ‌ ಜನಾಂಗದ ಮುಖಂಡ ಅಣ್ಣಯ್ಯನ ನಾಯಕ ಸೇರಿದಂತೆ ಅನೇಕರು ಯಾವುದೇ ಕಾರಣಕ್ಕೂ ಇಂತಹ ನಿರ್ಧಾರಕ್ಕೆ ಮುಂದಾಗಬೇಡಿ ಎಂದು ಮನವಿ ಮಾಡಿದ್ದಾರೆ.

ಮುಂದಿನ ವಿಧಾನಸಭೆಯಲ್ಲಿ ಸ್ಪರ್ಧಿಸುವುದಿಲ್ಲ. ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೆಎಚ್​.ವಿಶ್ವನಾಥ್​​ ಅವರು ಈಚೆಗೆ ಘೋಷಿಸಿದ್ದರು.

ಮೈಸೂರು: ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಜಂಜಾಟದಿಂದ ಮನನೊಂದು ರಾಜಕೀಯ ನೈಪಥ್ಯದಿಂದ ದೂರ ಉಳಿಯಬೇಕು ಎಂದು ಅನರ್ಹ ಶಾಸಕ ಹೆಚ್​.ವಿಶ್ವನಾಥ್​ ಅವರು ಘೋಷಿಸಿದ್ದಾರೆ. ಆದರೆ, ಅವರ ಅಭಿಮಾನಿಗಳು ಮತ್ತೆ ರಾಜಕಾರಣದಲ್ಲಿ ಸ್ವಚ್ಛಂದವಾಗಿ ಹಾರಾಡಬೇಕು ಎಂದು ಒತ್ತಾಯಿಸಿದ್ದಾರೆ.

ಹುಣಸೂರು ತಾಲ್ಲೂಕಿನ ಐ.ಕೆ.ರಸ್ತೆಯಲ್ಲಿರುವ ವಿಶ್ವನಾಥ್ ಅವರ ನಿವಾಸದ ಸಮೀಪದಲ್ಲಿ ನಡೆಸಿದ ಸಭೆಯಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಡಿ ಎಂದು ಒತ್ತಾಯಿಸಿದ ಅಭಿಮಾನಿಗಳು ಹಾಗೂ ಹಿತೈಷಿಗಳು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದ್ದಾರೆ.

ರಾಜಕೀಯ ನಿವೃತ್ತಿ ಪಡೆಯದಂತೆ ಅಭಿಮಾನಿಗಳ ಒತ್ತಾಯ

ದಲಿತ ಸಂಘರ್ಷ ಸಮಿತಿಯ ಮುಖಂಡ ಹರಿಹರ ಆನಂದಸ್ವಾಮಿ, ನಗರಸಭಾ ಅಧ್ಯಕ್ಷ ಸತೀಶ್ ಕುಮಾರ್, ನಾಯಕ‌ ಜನಾಂಗದ ಮುಖಂಡ ಅಣ್ಣಯ್ಯನ ನಾಯಕ ಸೇರಿದಂತೆ ಅನೇಕರು ಯಾವುದೇ ಕಾರಣಕ್ಕೂ ಇಂತಹ ನಿರ್ಧಾರಕ್ಕೆ ಮುಂದಾಗಬೇಡಿ ಎಂದು ಮನವಿ ಮಾಡಿದ್ದಾರೆ.

ಮುಂದಿನ ವಿಧಾನಸಭೆಯಲ್ಲಿ ಸ್ಪರ್ಧಿಸುವುದಿಲ್ಲ. ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೆಎಚ್​.ವಿಶ್ವನಾಥ್​​ ಅವರು ಈಚೆಗೆ ಘೋಷಿಸಿದ್ದರು.

Intro:ಅಭಿಮಾನಿಗಳು


Body:ಅಭಿಮಾನಿಗಳು


Conclusion:ರಾಜಕೀಯ ನಿವೃತ್ತ ಬೇಡ ವಿಶ್ವನಾಥ್ ಅವರಿಗೆ ಅಭಿಮಾನಿಗಳ ಒತ್ತಾಯ
ಮೈಸೂರು: ರಾಜಕೀಯ ಜಂಜಾಟದಿಂದ ಮನನೊಂದು ರಾಜಕೀಯ ನೈಪಥ್ಯಕ್ಕೆ ಸೆರೆಯಬೇಕು ಎಂದಿರುವ 'ಹಳ್ಳಹಳ್ಳಿ'ಗೆ ಮತ್ತೆ ರಾಜಕಾರಣದಲ್ಲಿ ಸ್ವಚ್ಛಂದವಾಗಿ ಹಾರಾಡಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ.
ಹುಣಸೂರು ತಾಲ್ಲೂಕಿನ ಐ.ಕೆ.ರಸ್ತೆಯಲ್ಲಿರುವ ವಿಶ್ವನಾಥ್ ಅವರ ಮನೆಯ‌ ಸಮೀಪ ಅಭಿಮಾನಿಗಳು ಹಾಗೂ ಹಿತೈಷಿಗಳ ಸಭೆ ನಡೆಸಿದಾಗ, ರಾಜಕೀಯ ನಿವೃತ್ತಗೊಳ್ಳಬೇಡಿ ಎಂದು ಸಾಕಷ್ಟು ಅಭಿಮಾನಿಗಳು ಒತ್ತಾಯಿಸಿದರು.
ದಸಂಸ ಮುಖಂಡ ಹರಿಹಾರ ಆನಂದಸ್ವಾಮಿ, ನಗರ ಸಭಾ ಅಧ್ಯಕ್ಷ ಸತೀಶ್ ಕುಮಾರ್, ನಾಯಕ‌ ಜನಾಂಗದ ಮುಖಂಡ ಅಣ್ಣಯ್ಯನ ನಾಯಕ ಅವರು ಸೇರಿದಂತೆ ಅನೇಕ ಅಭಿಮಾನಿಗಳು ವಿಶ್ವನಾಥ್ ಅವರು ರಾಜಕೀಯ ನಿವೃತ್ತಿ ನೀಡಬಾರದು ಎಂದು ಒತ್ತಾಯಿಸಿದರು.
Last Updated : Aug 4, 2019, 8:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.