ಮೈಸೂರು: ಇಂದು ಅರಮನೆ ಆವರಣದಲ್ಲಿ ನಡೆದ ಗಜಪಡೆ ಪೂಜೆಗೂ ಮುನ್ನ ಡಿಸಿಪಿ ಎಂ. ಮುತ್ತುರಾಜ್ ಅವರು ಕ್ಯಾಪ್ಟನ್ ಅರ್ಜುನ ಮುಂದೆ ಫೋಟೊ ತೆಗೆಸಿಕೊಂಡರು.
ಕ್ಯಾಪ್ಟನ್ ಅರ್ಜುನನ ಮುಂದೆ ನಿಂತು ಫೋಟೊಗೆ ಪೋಸ್ ನೀಡಿದ್ರು ಡಿಸಿಪಿ ಮುತ್ತುರಾಜ್
ಇಂದು ಅರಮನೆ ಆವರಣದಲ್ಲಿ ನಡೆದ ಗಜಪಡೆ ಪೂಜೆಗೂ ಮುನ್ನ ಡಿಸಿಪಿ ಎಂ. ಮುತ್ತುರಾಜ್ ಅವರು ಕ್ಯಾಪ್ಟನ್ ಅರ್ಜುನನ ಮುಂದೆ ನಿಂತು ಫೋಟೊಗೆ ಪೋಸ್ ನೀಡಿದ್ರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿದ್ದ ಇವರು, ದಸರಾ ಮುಗಿಯುವವರೆಗೆ ಇರಬಹುದು ಎಂದು ಆಲೋಚಿಸಿದ್ದರು. ಆದರೆ ರಾಜ್ಯ ಸರ್ಕಾರ ಹಾಸನದ ಎಸ್.ಪಿ. ಆಗಿದ್ದ ಪ್ರಕಾಶ್ ಗೌಡ ಅವರನ್ನು ಡಿಸಿಪಿ ಆಗಿ ಮೈಸೂರಿಗೆ ವರ್ಗಾಯಿಸಿದೆ.
ಪ್ರಕಾಶ್ ಗೌಡ ಅವರು ಡಿಸಿಪಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ, ಮುತ್ತುರಾಜ್ ಅವರು ಬೇರೆಡೆ ತೆರಳಲಿದ್ದಾರೆ.
ಮೈಸೂರು: ಇಂದು ಅರಮನೆ ಆವರಣದಲ್ಲಿ ನಡೆದ ಗಜಪಡೆ ಪೂಜೆಗೂ ಮುನ್ನ ಡಿಸಿಪಿ ಎಂ. ಮುತ್ತುರಾಜ್ ಅವರು ಕ್ಯಾಪ್ಟನ್ ಅರ್ಜುನ ಮುಂದೆ ಫೋಟೊ ತೆಗೆಸಿಕೊಂಡರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿದ್ದ ಇವರು, ದಸರಾ ಮುಗಿಯುವವರೆಗೆ ಇರಬಹುದು ಎಂದು ಆಲೋಚಿಸಿದ್ದರು. ಆದರೆ ರಾಜ್ಯ ಸರ್ಕಾರ ಹಾಸನದ ಎಸ್.ಪಿ. ಆಗಿದ್ದ ಪ್ರಕಾಶ್ ಗೌಡ ಅವರನ್ನು ಡಿಸಿಪಿ ಆಗಿ ಮೈಸೂರಿಗೆ ವರ್ಗಾಯಿಸಿದೆ.
ಪ್ರಕಾಶ್ ಗೌಡ ಅವರು ಡಿಸಿಪಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ, ಮುತ್ತುರಾಜ್ ಅವರು ಬೇರೆಡೆ ತೆರಳಲಿದ್ದಾರೆ.
Body:ಡಿಸಿಪಿಗೆ ಫೋಟೋ ಕ್ರೆಸ್
Conclusion:ಕ್ಯಾಪ್ಟನ್ ಮುಂದೆ ನಿಂತು ಫೋಟೋ ತೆಗೆಸಿಕೊಂಡ ಡಿಸಿಪಿ ಫೋಟೋ ಕ್ರೆಸ್
ಮೈಸೂರು: ಗಜಪಡೆ ನಾಯಕ ಅರ್ಜುನ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..ದೇಶ-ವಿದೇಶಗಳಿಂದ ಜಂಬೂಸವಾರಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಚಿನ್ನದ ಅಂಬಾರಿ ಹೊತ್ತು ಸಾಗುವ ಅರ್ಜುನ ಮೇಲೆಯೆ ಕಣ್ಣು.
ಹೌದು, ಈತನ ಹತ್ತಿರದಿಂದ ನೋಡಿದರೆ ಆತನ ಮುಂದೆ ಫೋಟೋ ತೆಗೆಸಿಕೊಂಡು ಹೋದರೆ ಸಮಾಧಾನ.ಇಲ್ಲವಾದರೆ ಬಂದವರಿಗೆ ಬೇಸರ ಮೂಡದೆ ಇರದು.
ಅರಮನೆ ಆವರಣದಲ್ಲಿ ನಡೆದ ಗಜಪಡೆ ಪೂಜೆಗೂ ಮುನ್ನ ಡಿಸಿಪಿ ಎಂ.ಮುತ್ತುರಾಜ್ ಅವರು, ಕ್ಯಾಪ್ಟನ್ ಅರ್ಜುನ ಮುಂದೆ ಫೋಟೋ ತೆಗೆಸಿಕೊಳ್ಳಲು ಇಂಗಿತ ವ್ಯಕ್ತಪಡಿಸಿದರು.
ಅದಕ್ಕೆ ಡಿಸಿಪಿ ಅವರಚ ಆಪ್ತ ಸಹಾಯಕ ಮಾವುತನಿಗೆ ಹೇಳಿ ಅರ್ಜುನನನ್ನು ನಿಲ್ಲಿಸುತ್ತಿದ್ದಂತೆ ಡಿಸಿಪಿ ಮುತ್ತುರಾಜ್ ಫೋಟೋ ತೆಗೆಸಿಕೊಂಡು ಖುಷಿ ಪಟ್ಟರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆಗಮಿಸಿದ ಇವರು, ದಸರಾ ಮುಗಿಯುವವರೆಗೆ ಇರಬಹುದು ಎಂದು ಆಲೋಚಿಸಿದ್ದರು, ಆದರೆ ರಾಜ್ಯ ಸರ್ಕಾರ ಹಾಸನದ ಎಸ್.ಪಿ ಯಾಗಿದ ಪ್ರಕಾಶ್ ಗೌಡ ಅವರನ್ನು ಡಿಸಿಪಿ ಆಗಿ ಮೈಸೂರಿಗೆ ವರ್ಗಾಯಿಸಿದೆ.
ಪ್ರಕಾಶ್ ಗೌಡ ಅವರು ಡಿಸಿಪಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಮುತ್ತುರಾಜ್ ಅವರು ಬೇರೆ ಕಡೆ ತೆರಳಲಿದ್ದಾರೆ.