ETV Bharat / state

ಕೊಳಲು ವಾದನದ ಅಲೆಯಲ್ಲಿ ತೇಲಿದ ಮೈಸೂರು ಜನತೆ - ಮೈಸೂರು ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಮೊದಲಿಗೆ ಆದಿತಾಳದ ರಾಗಹಂಸನಾದ ಮ‌ೂಲಕ ಕಾರ್ಯಕ್ರಮ ಪ್ರಾರಂಭಿಸಿದರು. ನಂತರ ರಾಗಗೌಡ ಮಲ್ಹಾರ್ ರಾಗದಲ್ಲಿ ಸಾರಸಮುಖಿ ಎಂಬ ಅಪರೂಪದ ಕೃತಿಯನ್ನು ಕೇಳುಗರ ಮನಗೆಲ್ಲುವಂತೆ ಪ್ರಸ್ತುತ ಪಡಿಸಿದರು.

Cultural event at the Mysore Palace premises
ಕೊಳಲು ವಾದನದ ಅಲೆಯಲ್ಲಿ ತೇಲಿದ ಮೈಸೂರು ಜನತೆ
author img

By

Published : Oct 18, 2020, 11:09 PM IST

ಮೈಸೂರು: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ ಎರಡನೇ ದಿನವಾದ ಭಾನುವಾರ ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯಂ ಮತ್ತು ತಂಡದವರ ಸುಶ್ರಾವ್ಯವಾದ ಕೊಳಲುವಾದನವು ಸಭಿಕರ ಮನಸೂರೆಗೊಂಡಿತು.

Cultural event at the Mysore Palace premises
ಕೊಳಲು ವಾದನದ ಅಲೆಯಲ್ಲಿ ತೇಲಿದ ಮೈಸೂರು ಜನತೆ

ಮೊದಲಿಗೆ ಆದಿತಾಳದ ರಾಗಹಂಸನಾದ ಮ‌ೂಲಕ ಕಾರ್ಯಕ್ರಮ ಪ್ರಾರಂಭಿಸಿದರು. ನಂತರ ರಾಗಗೌಡ ಮಲ್ಹಾರ್ ರಾಗದಲ್ಲಿ ಸಾರಸಮುಖಿ ಎಂಬ ಅಪರೂಪದ ಕೃತಿಯನ್ನು ಕೇಳುಗರ ಮನಗೆಲ್ಲುವಂತೆ ಪ್ರಸ್ತುತ ಪಡಿಸಿದರು.

Cultural event at the Mysore Palace premises
ಕೊಳಲು ವಾದನದ ಅಲೆಯಲ್ಲಿ ತೇಲಿದ ಮೈಸೂರು ಜನತೆ

ನಂತರ ಪೂರ್ವಿ ಕಲ್ಯಾಣಿ ರಾಗದಲ್ಲಿ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಮೀನಾಕ್ಷಿ ಮೇಮುದಂದೇಹಿ ಎಂಬ ವಿಶೇಷವಾದ ಕೃತಿಯನ್ನು ಸುಮಧುರವಾಗಿ ನುಡಿಸಿದರು‌. ಇದಲ್ಲದೆ ಕೆಲವು ಪ್ರಸಿದ್ಧ ದೇವರ ನಾಮಗಳನ್ನು ಪ್ರೇಕ್ಷಕರು ತಲೆದೂಗುವಂತೆ ನುಡಿಸಿದರು.

Cultural event at the Mysore Palace premises
ಕೊಳಲು ವಾದನದ ಅಲೆಯಲ್ಲಿ ತೇಲಿದ ಮೈಸೂರು ಜನತೆ

ಪಿಟೀಲಿನಲ್ಲಿ ವಿದ್ವಾನ್ ಎಚ್.ಎನ್. ಭಾಸ್ಕರ್, ಮೃದಂಗದಲ್ಲಿ ವಿದ್ವಾನ್ ಫಾರುಪಲ್ಲಿ ಫಲ್ಗುಣ್, ತಬಲವನ್ನು ರಾಜೇಂದ್ರ ನಾಕೋಡ್ ಅವರು ಸಾಥ್ ನೀಡಿದರು.

ಮೈಸೂರು: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ ಎರಡನೇ ದಿನವಾದ ಭಾನುವಾರ ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯಂ ಮತ್ತು ತಂಡದವರ ಸುಶ್ರಾವ್ಯವಾದ ಕೊಳಲುವಾದನವು ಸಭಿಕರ ಮನಸೂರೆಗೊಂಡಿತು.

Cultural event at the Mysore Palace premises
ಕೊಳಲು ವಾದನದ ಅಲೆಯಲ್ಲಿ ತೇಲಿದ ಮೈಸೂರು ಜನತೆ

ಮೊದಲಿಗೆ ಆದಿತಾಳದ ರಾಗಹಂಸನಾದ ಮ‌ೂಲಕ ಕಾರ್ಯಕ್ರಮ ಪ್ರಾರಂಭಿಸಿದರು. ನಂತರ ರಾಗಗೌಡ ಮಲ್ಹಾರ್ ರಾಗದಲ್ಲಿ ಸಾರಸಮುಖಿ ಎಂಬ ಅಪರೂಪದ ಕೃತಿಯನ್ನು ಕೇಳುಗರ ಮನಗೆಲ್ಲುವಂತೆ ಪ್ರಸ್ತುತ ಪಡಿಸಿದರು.

Cultural event at the Mysore Palace premises
ಕೊಳಲು ವಾದನದ ಅಲೆಯಲ್ಲಿ ತೇಲಿದ ಮೈಸೂರು ಜನತೆ

ನಂತರ ಪೂರ್ವಿ ಕಲ್ಯಾಣಿ ರಾಗದಲ್ಲಿ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಮೀನಾಕ್ಷಿ ಮೇಮುದಂದೇಹಿ ಎಂಬ ವಿಶೇಷವಾದ ಕೃತಿಯನ್ನು ಸುಮಧುರವಾಗಿ ನುಡಿಸಿದರು‌. ಇದಲ್ಲದೆ ಕೆಲವು ಪ್ರಸಿದ್ಧ ದೇವರ ನಾಮಗಳನ್ನು ಪ್ರೇಕ್ಷಕರು ತಲೆದೂಗುವಂತೆ ನುಡಿಸಿದರು.

Cultural event at the Mysore Palace premises
ಕೊಳಲು ವಾದನದ ಅಲೆಯಲ್ಲಿ ತೇಲಿದ ಮೈಸೂರು ಜನತೆ

ಪಿಟೀಲಿನಲ್ಲಿ ವಿದ್ವಾನ್ ಎಚ್.ಎನ್. ಭಾಸ್ಕರ್, ಮೃದಂಗದಲ್ಲಿ ವಿದ್ವಾನ್ ಫಾರುಪಲ್ಲಿ ಫಲ್ಗುಣ್, ತಬಲವನ್ನು ರಾಜೇಂದ್ರ ನಾಕೋಡ್ ಅವರು ಸಾಥ್ ನೀಡಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.