ETV Bharat / state

ಕೊರೊನಾದಿಂದ ಗುಣಮುಖ: ಜುಬಿಲಂಟ್​​​ ನೌಕರನಿಂದ ಡಿಸಿಗೆ ಪತ್ರ.. ಅಷ್ಟಕ್ಕೂ ಆ ಲೇಟರ್​​ನಲ್ಲೇನಿದೆ

author img

By

Published : Apr 13, 2020, 7:29 PM IST

ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖನಾಗಿ ಮನೆಗೆ ಹೋಗಿರುವ ಜುಬಿಲಂಟ್​​ ಕಾರ್ಖಾನೆ ನೌಕರ ಜಿಲ್ಲಾಧಿಕಾರಿ ಅಭಿರಾಮ್​ ಜಿ ಶಂಕರ್​ ಅವರಿಗೆ ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾನೆ.

Abhiram G Shankar
ಅಭಿರಾಮ್​ ಜಿ ಶಂಕರ್

ಮೈಸೂರು: ಕೊರೊನಾ ಸೋಂಕಿನಿಂದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜುಬಿಲಂಟ್​​​​​​​​​ ಕಾರ್ಖಾನೆ ನೌಕರರ ಸಂಪೂರ್ಣವಾಗಿ ಗುಣಮುಖನಾಗಿ ಮನೆಗೆ ತೆರಳಿದ್ದು, ಜಿಲ್ಲಾಡಳಿತಕ್ಕೆ ಪತ್ರ ಬರೆಯುವ ಮೂಲಕ ತುಂಬ ಹೃದಯದಿಂದ ಅಭಿನಂದನೆ ಸಲ್ಲಿಸಿದ್ದಾನೆ.

ಈತ ಸೋಮವಾರ ಕೊರೊನಾ ವೈರಸ್​ನಿಂದ ಸಂಪೂರ್ಣ ಗುಣಮುಖನಾಗಿ ಮನೆಗೆ ತೆರಳಿದ್ದು, ಈ ಮೂಲಕ ಜುಬಿಲಂಟ್​​ ಕಾರ್ಖಾನೆಯ ಹಾಗೂ ಅವರ ಸಂಪರ್ಕದಿಂದ ಬಂದಿರುವ 30 ಮಂದಿ ಹಾಗೂ ತಬ್ಲಿಘಿ ಜಮಾತೆಯ 8 ಮಂದಿ ಸೇರಿ ಒಟ್ಟು 38 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೈಸೂರು: ಕೊರೊನಾ ಸೋಂಕಿನಿಂದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜುಬಿಲಂಟ್​​​​​​​​​ ಕಾರ್ಖಾನೆ ನೌಕರರ ಸಂಪೂರ್ಣವಾಗಿ ಗುಣಮುಖನಾಗಿ ಮನೆಗೆ ತೆರಳಿದ್ದು, ಜಿಲ್ಲಾಡಳಿತಕ್ಕೆ ಪತ್ರ ಬರೆಯುವ ಮೂಲಕ ತುಂಬ ಹೃದಯದಿಂದ ಅಭಿನಂದನೆ ಸಲ್ಲಿಸಿದ್ದಾನೆ.

ಈತ ಸೋಮವಾರ ಕೊರೊನಾ ವೈರಸ್​ನಿಂದ ಸಂಪೂರ್ಣ ಗುಣಮುಖನಾಗಿ ಮನೆಗೆ ತೆರಳಿದ್ದು, ಈ ಮೂಲಕ ಜುಬಿಲಂಟ್​​ ಕಾರ್ಖಾನೆಯ ಹಾಗೂ ಅವರ ಸಂಪರ್ಕದಿಂದ ಬಂದಿರುವ 30 ಮಂದಿ ಹಾಗೂ ತಬ್ಲಿಘಿ ಜಮಾತೆಯ 8 ಮಂದಿ ಸೇರಿ ಒಟ್ಟು 38 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.