ETV Bharat / state

ಬರುವ ಜನವರಿ ತಿಂಗಳಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಇರೋದಿಲ್ಲ.. ಮಾಜಿ ಸಚಿವ ಖಾದರ್‌ ಭವಿಷ್ಯ - ಮೈಸೂರು ಕಾಂಗ್ರೆಸ್​ ಸಭೆ ಹೆಚ್​. ವಿಶ್ವನಾಥ್ ವಿರುದ್ಧ ಹೇಳಿಕೆ ಸುದ್ದಿ

ಕಳೆದ ಚುನಾವಣೆಯಲ್ಲಿ ಹೆಚ್ ಡಿ ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಮುಖನೋಡಿ ಹೆಚ್‌.ವಿಶ್ವನಾಥ್ ಅವರಿಗೆ ಮತ ಹಾಕಿ ಗೆಲ್ಲಿಸಿದ್ದೆವು. ಆದರೆ, ಈ ಸಾರಿ ತಕ್ಕ ಪಾಠ ಕಲಿಸುತ್ತೀವಿ ಎಂದು ಯುವಕನೋರ್ವ ಕಾಂಗ್ರೆಸ್​ ಸಭೆಯಲ್ಲಿ ಮಾಜಿ ಸಚಿವ ಯು ಟಿ ಖಾದರ್‌ ಅವರ ಎದುರೇ ಹೇಳಿಕೆ ನೀಡಿದ್ದಾನೆ.

ಮೈಸೂರು ಕಾಂಗ್ರೆಸ್ ಪ್ರಚಾರ ಸಭೆ
author img

By

Published : Nov 25, 2019, 12:36 PM IST

ಮೈಸೂರು: ಕಳೆದ ಚುನಾವಣೆಯಲ್ಲಿ ಹೆಚ್ ಡಿ ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಮುಖನೋಡಿ ಹೆಚ್‌.ವಿಶ್ವನಾಥ್ ಅವರಿಗೆ ಮತ ಹಾಕಿ ಗೆಲ್ಲಿಸಿದ್ದೆವು. ಆದರೆ, ಈ ಸಾರಿ ತಕ್ಕ ಪಾಠ ಕಲಿಸುತ್ತೀವಿ ಎಂದು ಯುವಕನೋರ್ವ ಕಾಂಗ್ರೆಸ್​ ಸಭೆಯಲ್ಲಿ ಮಾಜಿ ಸಚಿವ ಯು ಟಿ ಖಾದರ್‌ ಅವರ ಎದುರೇ ಹೇಳಿಕೆ ನೀಡಿದ್ದಾನೆ.

ಮೈಸೂರು ಕಾಂಗ್ರೆಸ್ ಪ್ರಚಾರ ಸಭೆ..

ಬನ್ನಿಕುಪ್ಪೆಯಲ್ಲಿ ನಡೆದ ಮಾಜಿ ಸಚಿವ ಯು ಟಿ ಖಾದರ್​ ನೇತೃತ್ವದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಹೆಚ್‌.ವಿಶ್ವನಾಥ್‌ ಗೆಲ್ಲಲ್ಲು ಅವಕಾಶವಿರಲಿಲ್ಲ. ಆದರೆ, ಜೆಡಿಎಸ್‌ ವರಿಷ್ಠರ ಮುಖನೋಡಿ ಗೆಲ್ಲಿಸಿದ್ದೆವು. ಆದರೆ, ಗೆದ್ದ ನಂತರ ಒಮ್ಮೆಯೂ ಇತ್ತ ಕಡೆ ತಿರುಗಿ ನೋಡಿಲ್ಲವೆಂದು ಅಸಮಾಧಾನ ಹೊರಹಾಕಿದರು. ಈ ಬಾರಿ ಅವರಿಗೆ ತಕ್ಕ ಪಾಠ ಕಲಿಸುವುದಾಗಿ ಖಾದರ್‌ಗೆ ಭರವಸೆ ನೀಡಿದರು. ಈ ವೇಳೆಯಲ್ಲಿ ಯು ಟಿ ಖಾದರ್ ಮಾತನಾಡಿ, ಜನವರಿ ತಿಂಗಳನಲ್ಲಿ ಬಿಜೆಪಿ ಸರ್ಕಾರ ಬೀಳಲಿದೆ ಎಂದು ಭವಿಷ್ಯ ನುಡಿದರು.

ಮೈಸೂರು: ಕಳೆದ ಚುನಾವಣೆಯಲ್ಲಿ ಹೆಚ್ ಡಿ ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಮುಖನೋಡಿ ಹೆಚ್‌.ವಿಶ್ವನಾಥ್ ಅವರಿಗೆ ಮತ ಹಾಕಿ ಗೆಲ್ಲಿಸಿದ್ದೆವು. ಆದರೆ, ಈ ಸಾರಿ ತಕ್ಕ ಪಾಠ ಕಲಿಸುತ್ತೀವಿ ಎಂದು ಯುವಕನೋರ್ವ ಕಾಂಗ್ರೆಸ್​ ಸಭೆಯಲ್ಲಿ ಮಾಜಿ ಸಚಿವ ಯು ಟಿ ಖಾದರ್‌ ಅವರ ಎದುರೇ ಹೇಳಿಕೆ ನೀಡಿದ್ದಾನೆ.

ಮೈಸೂರು ಕಾಂಗ್ರೆಸ್ ಪ್ರಚಾರ ಸಭೆ..

ಬನ್ನಿಕುಪ್ಪೆಯಲ್ಲಿ ನಡೆದ ಮಾಜಿ ಸಚಿವ ಯು ಟಿ ಖಾದರ್​ ನೇತೃತ್ವದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಹೆಚ್‌.ವಿಶ್ವನಾಥ್‌ ಗೆಲ್ಲಲ್ಲು ಅವಕಾಶವಿರಲಿಲ್ಲ. ಆದರೆ, ಜೆಡಿಎಸ್‌ ವರಿಷ್ಠರ ಮುಖನೋಡಿ ಗೆಲ್ಲಿಸಿದ್ದೆವು. ಆದರೆ, ಗೆದ್ದ ನಂತರ ಒಮ್ಮೆಯೂ ಇತ್ತ ಕಡೆ ತಿರುಗಿ ನೋಡಿಲ್ಲವೆಂದು ಅಸಮಾಧಾನ ಹೊರಹಾಕಿದರು. ಈ ಬಾರಿ ಅವರಿಗೆ ತಕ್ಕ ಪಾಠ ಕಲಿಸುವುದಾಗಿ ಖಾದರ್‌ಗೆ ಭರವಸೆ ನೀಡಿದರು. ಈ ವೇಳೆಯಲ್ಲಿ ಯು ಟಿ ಖಾದರ್ ಮಾತನಾಡಿ, ಜನವರಿ ತಿಂಗಳನಲ್ಲಿ ಬಿಜೆಪಿ ಸರ್ಕಾರ ಬೀಳಲಿದೆ ಎಂದು ಭವಿಷ್ಯ ನುಡಿದರು.

Intro:ವಿಶ್ವನಾಥ್ ಗೆ ವಿರುದ್ಧ ಆಕ್ರೋಶ


Body:ವಿಶ್ವನಾಥ್ ಗೆ ವಿರುದ್ಧ ಆಕ್ರೋಶ


Conclusion:ವಿಶ್ವನಾಥ್ ನಂಬಿ ಮೋಸ ಹೋದವೆ, ಈ ಬಾರಿ ಸರಿಯಾಗಿ ಪಾಠ ಕಲಿಸ್ತಿನಿ
ಮೈಸೂರು: ಕಳೆದ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಮುಖನೋಡಿ ಎಚ್‌.ವಿಶ್ವನಾಥ್ ಅವರಿಗ ಮತ ಹಾಕಿ ಗೆಲ್ಲಿಸಿದ್ದೇವು.ಆದರೆ ಈ ಸಾರಿ ತಕ್ಕ ಪಾಠ ಕಲಿಸುತ್ತೀವಿ..

ಹೀಗೆ ಕಾಂಗ್ರೆಸ್ ಸಭೆ ಬನ್ನಿಕುಪ್ಪೆ ಗ್ರಾಮದ ಯುವನೋರ್ವ , ಮಾಜಿ ಸಚಿವ ಯು.ಟಿ.ಖಾದರ್ ಗೆ ಭರವಸೆ ನೀಡಿದ. ಕಳೆದ ಚುನಾವಣೆ ವಿಶ್ವನಾಥ್ ಗೆಲ್ಲಲ್ಲು ಅವಕಾಶವಿರಲಿಲ್ಲ.ಆದರೆ ಜೆಡಿಎಸ್ ವರಿಷ್ಠರ ಮುಖನೋಡಿ ಗೆಲ್ಲಿಸಿದ್ದೇವು.ಆದರೆ ಈ ಬಾರಿ ಅತರ ಆಗುವುದಿಲ್ಲ.ಚುನಾವಣೆ ಗೆದ್ದ ನಂತರ ಒಮ್ಮೆ ಇತ್ತ ಕಡೆ ತಿರುಗಿಯು ನೋಡಿಲ್ಲವೆಂದು ಅಸಮಾಧಾನ ಹೊರಹಾಕಿದರು.
ಈ ವೇಳೆಯಲ್ಲಿ ಯು.ಟಿ.ಖಾದರ್ ಮಾತನಾಡಿ, ಜನವರಿ ತಿಂಗಳನಲ್ಲಿ ಬಿಜೆಪಿ ಸರ್ಕಾರ ಬೀಳಲಿದೆ ಎಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.