ETV Bharat / state

ಮೈಸೂರು: ವೇಶ್ಯಾವಾಟಿಕೆ ಅಡ್ಡೆಯಮೇಲೆ ದಾಳಿ, ಪಶ್ಚಿಮ ಬಂಗಾಳದ ಯುವತಿಯರ ರಕ್ಷಣೆ - ವೇಶ್ಯಾವಾಟಿಕೆ

ಯರಗನಹಳ್ಳಿಯ ರಾಜ್‌ಕುಮಾರ್ ರಸ್ತೆಯ ಶುಭೋದಯ ಆಸ್ಪತ್ರೆಯ ಹತ್ತಿರ ಇರುವ ಕ್ರೌನ್ ರೆಸಿಡೆನ್ಸಿ ಲಾಡ್ಜ್ ಮೇಲೆ ದಾಳಿ ಮಾಡಿ ಮಾಡಿದ ಪೊಲೀಸರು   ವೇಶ್ಯಾವಾಟಿಕೆಗೆ ದೂಡಿದ್ದ ಪಶ್ಚಿಮ ಬಂಗಾಳದ ಇಬ್ಬರು ಯುವತಿಯರನ್ನ ರಕ್ಷಿಸಿದ್ದಾರೆ.

ವೇಶ್ಯಾವಾಟಿಕೆ ನಡೆಯುತ್ತಿದ್ದ ಅಡ್ಡದ ಮೇಲೆ ಸಿಸಿಬಿ ದಾಳಿ: ನಾಲ್ವರು ಅರೆಸ್ಟ್
author img

By

Published : Aug 8, 2019, 2:29 AM IST

ಮೈಸೂರು: ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ, ಪಶ್ಚಿಮ ಬಂಗಾಳದ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ವೇಶ್ಯಾವಾಟಿಕೆಗೆ ಯುವತಿಯರನ್ನ ಬಳಸಿದ ತುಮಕೂರಿನ ಕುಣಿಗಲ್ ತಾಲ್ಲೂಕಿನ ಸಖಗನಹಳ್ಳಿ ನಿವಾಸಿ ರವಿಕುಮಾರ್(29), ಕೇರಳ ಕಾಸರಗೂಡಿನ ರೆಹಮಾನ್(49), ಮೈಸೂರಿನ ಮೇಟಗಳ್ಳಿಯ ಬಿ.ಎಂ.ಶ್ರೀನಗರದ ಪ್ರಕಾಶ್, ರಾಜ್‌ಕುಮಾರ್ ರಸ್ತೆ ನಿವಾಸಿ ದೀಪಕ್ ಬಂಧಿತ ಆರೋಪಿಗಳು.

ಯರಗನಹಳ್ಳಿಯ ರಾಜ್‌ಕುಮಾರ್ ರಸ್ತೆಯ ಶುಭೋದಯ ಆಸ್ಪತ್ರೆಯ ಹತ್ತಿರ ಇರುವ ಕ್ರೌನ್ ರೆಸಿಡೆನ್ಸಿ ಲಾಡ್ಜ್ ಮೇಲೆ ದಾಳಿ ಮಾಡಿ ಮಾಡಿದ ಪೊಲೀಸರು ವೇಶ್ಯಾವಾಟಿಕೆಗೆ ದೂಡಿದ್ದ ಪಶ್ಚಿಮ ಬಂಗಾಳದ ಇಬ್ಬರು ಯುವತಿಯರನ್ನ ರಕ್ಷಿಸಿದ್ದಾರೆ. ವೇಶ್ಯಾವಾಟಿಕೆಗೆ ಬಳಸಲಾಗಿದ್ದ 3ಮೊಬೈಲ್, ಇದರಿಂದ ಸಂಪಾದಿಸಿದ್ದ 3500ರೂ.ಅನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು: ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ, ಪಶ್ಚಿಮ ಬಂಗಾಳದ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ವೇಶ್ಯಾವಾಟಿಕೆಗೆ ಯುವತಿಯರನ್ನ ಬಳಸಿದ ತುಮಕೂರಿನ ಕುಣಿಗಲ್ ತಾಲ್ಲೂಕಿನ ಸಖಗನಹಳ್ಳಿ ನಿವಾಸಿ ರವಿಕುಮಾರ್(29), ಕೇರಳ ಕಾಸರಗೂಡಿನ ರೆಹಮಾನ್(49), ಮೈಸೂರಿನ ಮೇಟಗಳ್ಳಿಯ ಬಿ.ಎಂ.ಶ್ರೀನಗರದ ಪ್ರಕಾಶ್, ರಾಜ್‌ಕುಮಾರ್ ರಸ್ತೆ ನಿವಾಸಿ ದೀಪಕ್ ಬಂಧಿತ ಆರೋಪಿಗಳು.

ಯರಗನಹಳ್ಳಿಯ ರಾಜ್‌ಕುಮಾರ್ ರಸ್ತೆಯ ಶುಭೋದಯ ಆಸ್ಪತ್ರೆಯ ಹತ್ತಿರ ಇರುವ ಕ್ರೌನ್ ರೆಸಿಡೆನ್ಸಿ ಲಾಡ್ಜ್ ಮೇಲೆ ದಾಳಿ ಮಾಡಿ ಮಾಡಿದ ಪೊಲೀಸರು ವೇಶ್ಯಾವಾಟಿಕೆಗೆ ದೂಡಿದ್ದ ಪಶ್ಚಿಮ ಬಂಗಾಳದ ಇಬ್ಬರು ಯುವತಿಯರನ್ನ ರಕ್ಷಿಸಿದ್ದಾರೆ. ವೇಶ್ಯಾವಾಟಿಕೆಗೆ ಬಳಸಲಾಗಿದ್ದ 3ಮೊಬೈಲ್, ಇದರಿಂದ ಸಂಪಾದಿಸಿದ್ದ 3500ರೂ.ಅನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕ್ರೈಮ್Body:ಮೈಸೂರು: ವೇಶ್ಯಾವಾಟಿಕೆ ಅಡ್ಡದ ಮೇಲೆ ದಾಳಿ ನಡೆಸಿ, ನಾಲ್ವರನ್ನು ಬಂಧಿಸಿ. ಪಶ್ಚಿಮ ಬಂಗಾಳದ ಇಬ್ಬರು ಯುವತಿಯರನ್ನ ಸಿಸಿಬಿ ಪೊಲೀಸರು ರಕ್ಷಣೆ ಮಾಡಿದ್ದಾರೆ.
ವೇಶ್ಯಾವಾಟಿಕೆಗೆ ಯುವತಿಯರನ್ನ ಬಳಸಿದ ತುಮಕೂರಿನ ಕುಣಿಗಲ್ ತಾಲ್ಲೂಕಿನ ಸಖಗನಹಳ್ಳಿ ನಿವಾಸಿ ರವಿಕುಮಾರ್(೨೯), ಕೇರಳ ಕಾಸರಗೂಡಿನ ರೆಹಮಾನ್(೪೯), ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೈಸೂರಿನ ಮೇಟಗಳ್ಳಿಯ ಬಿ.ಎಂ.ಶ್ರೀನಗರದ ಪ್ರಕಾಶ್, ರಾಜ್‌ಕುಮಾರ್ ರಸ್ತೆ ನಿವಾಸಿ ದೀಪಕ್ ಬಂಧಿತರು.
ಯರಗನಹಳ್ಳಿಯ ರಾಜ್‌ಕುಮಾರ್ ರಸ್ತೆಯ ಶುಭೋದಯ ಆಸ್ಪತ್ರೆಯ ಹತ್ತಿರ ಇರುವ ಕ್ರೌನ್ ರೆಸಿಡೆನ್ಸಿ ಲಾಡ್ಜ್ ಮೇಲೆ ದಾಳಿ ಮಾಡಿ, ವೇಶ್ಯಾವಾಟಿಕೆಗೆ ದೂಡಿದ್ದ ಪಶ್ಚಿಮ ಬಂಗಾಳದ ಇಬ್ಬರು ಯುವತಿಯರನ್ನ ರಕ್ಷಿಸಿ, ವೇಶ್ಯಾವಾಟಿಕೆಗೆ ಬಳಸಲಾಗಿದ್ದ ೩ ಮೊಬೈಲ್, ಇದರಿಂದ ಸಂಪಾದಿಸಿದ್ದ ೩೫೦೦ ರೂ.ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Conclusion:ಕ್ರೈಮ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.