ETV Bharat / state

ಮೈಸೂರು : ದೊಣ್ಣೆಯಿಂದ ಹೊಡೆದು ಮಗನನ್ನೇ ಕೊಂದ ಪಾಪಿ ತಂದೆ

author img

By

Published : Dec 10, 2021, 7:48 PM IST

ಕೊಲೆ ಮಾಡಿ ಮನೆಯಲ್ಲಿ ಮೃತದೇಹ ಇರಿಸಿ ಜಮೀನಿಗೆ ತೆರಳಿ ಕೃಷಿ ಚಟುವಟಿಕೆಯಲ್ಲಿ ಆರೋಪಿ ತೊಡಗಿದ್ದ. ನೆರೆಹೊರೆಯವರ ಅನುಮಾನದಿಂದ ಪ್ರಕರಣ ಬೆಳಕಿಗೆ ಬಂದಿದೆ..

ದೊಣ್ಣೆಯಿಂದ ಹೊಡೆದು ಮಗನನ್ನೇ ಕೊಂದ ಪಾಪಿ ತಂದೆ
ದೊಣ್ಣೆಯಿಂದ ಹೊಡೆದು ಮಗನನ್ನೇ ಕೊಂದ ಪಾಪಿ ತಂದೆ

ಮೈಸೂರು : ದೊಣ್ಣೆಯಿಂದ ಹೊಡೆದು ತಂದೆಯೇ ಮಗನ ಕೊಲೆ ಮಾಡಿರುವ ಘಟನೆ ಸರಗೂರು ತಾಲೂಕಿನ ಹಾದನೂರು ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಸ್ವಾಮಿ ಅಲಿಯಾಸ್ ಚಲುವರಾಜು ಎಂಬಾತ ಮೃತ ದುರ್ದೈವಿ. ಮತೃನ ತಂದೆ ಸಿದ್ದರಾಜು ಎಂಬಾತ ಕೊಲೆ ಆರೋಪಿ. ಘಟನೆಗೆ ಇನ್ನೂ ಕಾರಣ ತಿಳಿದು ಬಂದಿಲ್ಲ. ಗುರುವಾರ ರಾತ್ರಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಕೊಲೆ ಮಾಡಿ ಮನೆಯಲ್ಲಿ ಮೃತದೇಹ ಇರಿಸಿ ಜಮೀನಿಗೆ ತೆರಳಿ ಕೃಷಿ ಚಟುವಟಿಕೆಯಲ್ಲಿ ಆರೋಪಿ ತೊಡಗಿದ್ದ. ನೆರೆಹೊರೆಯವರ ಅನುಮಾನದಿಂದ ಪ್ರಕರಣ ಬೆಳಕಿಗೆ ಬಂದಿದೆ.

ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನ ಹೆಚ್ ಡಿ ಕೋಟೆ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ.

ಇದನ್ನೂ ಓದಿ : ವಿವಾಹ - ವಿಚ್ಛೇದನ - ಮರು ಮದುವೆ: ಕೊನೆಗೂ ಹೆಂಡತಿಯನ್ನ ಕೊಂದು ಪೊಲೀಸ್​ ಠಾಣೆಗೆ ರುಂಡ ತಂದ ಪತಿ

ಮೈಸೂರು : ದೊಣ್ಣೆಯಿಂದ ಹೊಡೆದು ತಂದೆಯೇ ಮಗನ ಕೊಲೆ ಮಾಡಿರುವ ಘಟನೆ ಸರಗೂರು ತಾಲೂಕಿನ ಹಾದನೂರು ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಸ್ವಾಮಿ ಅಲಿಯಾಸ್ ಚಲುವರಾಜು ಎಂಬಾತ ಮೃತ ದುರ್ದೈವಿ. ಮತೃನ ತಂದೆ ಸಿದ್ದರಾಜು ಎಂಬಾತ ಕೊಲೆ ಆರೋಪಿ. ಘಟನೆಗೆ ಇನ್ನೂ ಕಾರಣ ತಿಳಿದು ಬಂದಿಲ್ಲ. ಗುರುವಾರ ರಾತ್ರಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಕೊಲೆ ಮಾಡಿ ಮನೆಯಲ್ಲಿ ಮೃತದೇಹ ಇರಿಸಿ ಜಮೀನಿಗೆ ತೆರಳಿ ಕೃಷಿ ಚಟುವಟಿಕೆಯಲ್ಲಿ ಆರೋಪಿ ತೊಡಗಿದ್ದ. ನೆರೆಹೊರೆಯವರ ಅನುಮಾನದಿಂದ ಪ್ರಕರಣ ಬೆಳಕಿಗೆ ಬಂದಿದೆ.

ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನ ಹೆಚ್ ಡಿ ಕೋಟೆ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ.

ಇದನ್ನೂ ಓದಿ : ವಿವಾಹ - ವಿಚ್ಛೇದನ - ಮರು ಮದುವೆ: ಕೊನೆಗೂ ಹೆಂಡತಿಯನ್ನ ಕೊಂದು ಪೊಲೀಸ್​ ಠಾಣೆಗೆ ರುಂಡ ತಂದ ಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.