ETV Bharat / state

ಮಂಡ್ಯದಲ್ಲಿ ಮಾನಸಿಕ ಅಸ್ವಸ್ಥನಿಗೆ ಹೊಸ ರೂಪ ಕೊಟ್ಟ ಯುವಕರು!

ಒಂದು ವರ್ಷದಿಂದ ಸ್ನಾನವನ್ನೇ ಮಾಡದೆ ಓಡಾಡಿಕೊಂಡಿದ್ದ ಮಾನಸಿಕ ಅಸ್ವಸ್ಥನಿಗೆ ಕಿರಂಗೂರು ಗ್ರಾಮದ ಯುವಕರು ಸ್ನಾನ ಮಾಡಿಸಿ, ತಲೆಗೂದಲು ಕಟ್ ಮಾಡಿ ಶುಚಿಗೊಳಿಸಿ ಮಾನವೀಯತೆ ಮೆರೆದಿದ್ದಾರೆ.

author img

By

Published : Nov 16, 2019, 1:14 PM IST

ಮಾನಸಿಕ ಅಸ್ವಸ್ಥನಿಗೆ ಹೊಸ ರೂಪ ಕೊಟ್ಟ ಯುವಕರು

ಮಂಡ್ಯ: ಮಾನಸಿಕ ಅಸ್ವಸ್ಥನಿಗೆ ಯುಕವರ ಗುಂಪು ಸ್ನಾನ ಮಾಡಿಸಿ, ಶೇವಿಂಗ್-ಹೇರ್ ಕಟ್ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಮಾನವೀಯತೆ ಮೆರೆದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಬಳಿ ನಡೆದಿದೆ.

ಮಾನಸಿಕ ಅಸ್ವಸ್ಥನಿಗೆ ಹೊಸ ರೂಪ ಕೊಟ್ಟ ಯುವಕರು

ಒಂದು ವರ್ಷದಿಂದ ಸ್ನಾನವನ್ನೇ ಮಾಡದೆ ಓಡಾಡಿಕೊಂಡಿದ್ದ ಮಾನಸಿಕ ಅಸ್ವಸ್ಥನಿಗೆ ಕಿರಂಗೂರು ಗ್ರಾಮದ ಆದರ್ಶ್, ನರಸಿಂಹ, ಸುರೇಶ್ ಹಾಗೂ ದರ್ಶನ್ ಯುವಕರು ಸ್ನಾನ ಮಾಡಿಸಿ, ತಲೆಗೂದಲು ಕಟ್ ಮಾಡಿ ಶುಚಿಗೊಳಿಸಿ ಮಾನವೀಯತೆ ತೋರಿದ್ದಾರೆ.

ಮುಂಜಾನೆ ವೇಳೆ ಅನಾಥ ಮಾನಸಿಕ ಅಸ್ವಸ್ಥನನ್ನು ಕಂಡ ಸ್ನೇಹಿತರ ಗುಂಪು, ಮೊದಲು ಅವನನ್ನು ಶುಚಿಗೊಳಿಸಿದ್ದಾರೆ. ನಂತರ ಆತನಿಗೆ ಹೊಸ ಬಟ್ಟೆ ತೊಡಿಸಿ ಹೊಸ ವ್ಯಕ್ತಿಯನ್ನಾಗಿ ರೂಪಿಸಿದ್ದಾರೆ. ಇವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮಂಡ್ಯ: ಮಾನಸಿಕ ಅಸ್ವಸ್ಥನಿಗೆ ಯುಕವರ ಗುಂಪು ಸ್ನಾನ ಮಾಡಿಸಿ, ಶೇವಿಂಗ್-ಹೇರ್ ಕಟ್ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಮಾನವೀಯತೆ ಮೆರೆದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಬಳಿ ನಡೆದಿದೆ.

ಮಾನಸಿಕ ಅಸ್ವಸ್ಥನಿಗೆ ಹೊಸ ರೂಪ ಕೊಟ್ಟ ಯುವಕರು

ಒಂದು ವರ್ಷದಿಂದ ಸ್ನಾನವನ್ನೇ ಮಾಡದೆ ಓಡಾಡಿಕೊಂಡಿದ್ದ ಮಾನಸಿಕ ಅಸ್ವಸ್ಥನಿಗೆ ಕಿರಂಗೂರು ಗ್ರಾಮದ ಆದರ್ಶ್, ನರಸಿಂಹ, ಸುರೇಶ್ ಹಾಗೂ ದರ್ಶನ್ ಯುವಕರು ಸ್ನಾನ ಮಾಡಿಸಿ, ತಲೆಗೂದಲು ಕಟ್ ಮಾಡಿ ಶುಚಿಗೊಳಿಸಿ ಮಾನವೀಯತೆ ತೋರಿದ್ದಾರೆ.

ಮುಂಜಾನೆ ವೇಳೆ ಅನಾಥ ಮಾನಸಿಕ ಅಸ್ವಸ್ಥನನ್ನು ಕಂಡ ಸ್ನೇಹಿತರ ಗುಂಪು, ಮೊದಲು ಅವನನ್ನು ಶುಚಿಗೊಳಿಸಿದ್ದಾರೆ. ನಂತರ ಆತನಿಗೆ ಹೊಸ ಬಟ್ಟೆ ತೊಡಿಸಿ ಹೊಸ ವ್ಯಕ್ತಿಯನ್ನಾಗಿ ರೂಪಿಸಿದ್ದಾರೆ. ಇವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Intro:ಮಂಡ್ಯ: ಮಾನಸಿಕ ಅಸ್ವಸ್ಥನಿಗೆ ಯುಕವರ ಗುಂಪು ಸ್ನಾನ ಮಾಡಿಸಿ, ಶೇವಿಂಗ್ ಹಾಗೂ ಹೇರ್ ಕಟ್ ಮಾಡಿಸಿ ಹೊಸ ಬಟ್ಟೆ ತೊಡಿಸಿ ಮಾನವೀಯತೆ ಮೆರೆದ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ಬಳಿ ನಡಿದೆ.
ಕಿರಂಗೂರು ಗ್ರಾಮದ ಆದರ್ಶ್, ನರಸಿಂಹ, ಸುರೇಶ್ ಹಾಗೂ ದರ್ಶನ್ ಕಳೆದ ಒಂದು ವರ್ಷದಿಂದ ಸ್ನಾನವನ್ನೇ ಮಾಡದೆ ಓಡಾಡಿಕೊಂಡಿದ್ದ ಮಾನಸಿಕ ಅಸ್ವಸ್ಥನಿಗೆ ಸ್ನಾನ ಮಾಡಿಸಿ, ತಲೆಗೂದಲು ಕಟ್ ಮಾಡಿಸಿ ಶುಚಿ ಗೊಳಿಸಿ ಮಾನವೀಯತೆ ತೋರಿದ್ದಾರೆ.
ಮುಂಜಾನೆ ಅನಾಥ ಮಾನಸಿಕ ಅಸ್ವಸ್ಥನನ್ನು ಕಂಡ ಸ್ನೇಹಿತರ ಗುಂಪು, ಮೊದಲು ಶುಚಿ ಗೊಳಿಸಿದ್ದಾರೆ. ನಂತರ ಹೊಸ ಬಟ್ಟೆ ತೊಡಿಸಿ ಹೊಸ ವ್ಯಕ್ತಿಯನ್ನಾಗಿ ರೂಪಿಸಿದರು. ಇವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.