ETV Bharat / state

ಫೇಸ್​ಬುಕ್​​​ ಪೇಜ್​​​ ಹ್ಯಾಕ್​​​... ಹೊಸ ಖಾತೆ ತೆರೆದ ಸುಮಲತಾ ಹೇಳಿದ್ದೇನು? - undefined

ಹೊಸ ಖಾತೆಗೆ ಅಭಿಮಾನಿಗಳು ಸೇರ್ಪಡೆಯಾಗಿ ಹೊಸ ಅಕೌಂಟ್​ನ್ನು ಪ್ರಮೋಷನ್​ ಮಾಡುವಂತೆ ಸುಮಲತಾ ಅಂಬರೀಶ್​ ಮನವಿ ಮಾಡಿಕೊಂಡಿದ್ದಾರೆ.

ಸುಮಲತಾ ಅಂಬರೀಶ್​
author img

By

Published : Apr 16, 2019, 10:47 AM IST

ಮಂಡ್ಯ: ಕುತಂತ್ರದಿಂದ ನನ್ನ ಅಧಿಕೃತ ಫೇಸ್​ಬುಕ್​ ಅಕೌಂಟ್​ನ್ನು ಹ್ಯಾಕ್​ ಮಾಡಲಾಗಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಅಂಬರೀಶ್ ಆರೋಪ ಮಾಡಿದ್ದಾರೆ.

ಈ ಹಿನ್ನೆಲೆ ಹೊಸ ಖಾತೆ ತೆರೆದಿರುವ ಸುಮಲತಾ, ತಮ್ಮ ಫೇಸ್​ಬುಕ್​ ಹ್ಯಾಕಿಂಗ್​ ಸಂಬಂಧ ಫೇಸ್​ಬುಕ್​ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಜತೆಗೆ ಪ್ರಚಾರ ಕೂಡ ಹೊಸ ಖಾತೆಯಲ್ಲಿ ಮಾಡಲು ಮುಂದಾಗಿದ್ದಾರೆ. ಈ ಹೊಸ ಖಾತೆಗೆ ಅಭಿಮಾನಿಗಳು ಸೇರ್ಪಡೆಯಾಗಿ ಪ್ರಮೋಷನ್​ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಸುಮಲತಾ ಅಂಬರೀಶ್​

ಮಂಡ್ಯ ಚುನಾವಣೆಗೆ ನಿಲ್ಲಲು ನಿರ್ಧರಿಸಿದಾಗ ಸುಮಲತಾ ಅವರು ಸುಮಲತಾ ಅಂಬರೀಶ್​ ಎಂಬ ಹೆಸರಿನಲ್ಲಿ ಫೇಸ್​ಬುಕ್ ಅಕೌಂಟ್ ತೆರೆದು ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದರು. ಅಲ್ಲದೆ, ಮಂಡ್ಯದಲ್ಲಿ ಪ್ರಚಾರ ಮಾಡುವ ಎಲ್ಲಾ ವಿಷಯಗಳನ್ನು ಸುಮಲತಾ ಅವರ ಫೇಸ್​ಬುಕ್ ಪೇಜ್​ನಲ್ಲಿ ಹಂಚಿಕೊಳ್ಳುತ್ತಿದ್ದರು. ಇದಕ್ಕೆ ಜನರ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿತ್ತು.

ಮಂಡ್ಯ: ಕುತಂತ್ರದಿಂದ ನನ್ನ ಅಧಿಕೃತ ಫೇಸ್​ಬುಕ್​ ಅಕೌಂಟ್​ನ್ನು ಹ್ಯಾಕ್​ ಮಾಡಲಾಗಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಅಂಬರೀಶ್ ಆರೋಪ ಮಾಡಿದ್ದಾರೆ.

ಈ ಹಿನ್ನೆಲೆ ಹೊಸ ಖಾತೆ ತೆರೆದಿರುವ ಸುಮಲತಾ, ತಮ್ಮ ಫೇಸ್​ಬುಕ್​ ಹ್ಯಾಕಿಂಗ್​ ಸಂಬಂಧ ಫೇಸ್​ಬುಕ್​ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಜತೆಗೆ ಪ್ರಚಾರ ಕೂಡ ಹೊಸ ಖಾತೆಯಲ್ಲಿ ಮಾಡಲು ಮುಂದಾಗಿದ್ದಾರೆ. ಈ ಹೊಸ ಖಾತೆಗೆ ಅಭಿಮಾನಿಗಳು ಸೇರ್ಪಡೆಯಾಗಿ ಪ್ರಮೋಷನ್​ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಸುಮಲತಾ ಅಂಬರೀಶ್​

ಮಂಡ್ಯ ಚುನಾವಣೆಗೆ ನಿಲ್ಲಲು ನಿರ್ಧರಿಸಿದಾಗ ಸುಮಲತಾ ಅವರು ಸುಮಲತಾ ಅಂಬರೀಶ್​ ಎಂಬ ಹೆಸರಿನಲ್ಲಿ ಫೇಸ್​ಬುಕ್ ಅಕೌಂಟ್ ತೆರೆದು ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದರು. ಅಲ್ಲದೆ, ಮಂಡ್ಯದಲ್ಲಿ ಪ್ರಚಾರ ಮಾಡುವ ಎಲ್ಲಾ ವಿಷಯಗಳನ್ನು ಸುಮಲತಾ ಅವರ ಫೇಸ್​ಬುಕ್ ಪೇಜ್​ನಲ್ಲಿ ಹಂಚಿಕೊಳ್ಳುತ್ತಿದ್ದರು. ಇದಕ್ಕೆ ಜನರ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿತ್ತು.

 ಸುಮಲತಾ ಅಂಬರೀಶ ಫೇಸ್ ಬುಕ್ ಪೇಜ್ ಹ್ಯಾಕ್ ?

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಅಂಬರೀಶ್ ಅವ್ರ ಆಫಿಷಿಯಲ್  ಫೇಸ್​ಬುಕ್ ಅಕೌಂಟ್ ಕುತಂತ್ರದಿಂದ ಬ್ಲಾಕ್ ಮಾಡಲಾಗಿದೆ ಗಂಭಿರ ಅರೋಪ ಮಾಡಿದ್ದಾರೆ.ಅಲ್ಲದೆ ಸುಮಲತಾ ಅಂಬರೀಶ್ ಮತ್ತೆ ಹೊಸ ಫೇಸ್ ಬುಕ್ ಫೇಜ್ ಒಪನ್ ಮಾಡಿ ವಿಡಿಯೋ ಮಾಡಿ ಈ ವಿಷಯವನ್ನು ಹೊಸ  ಫೇಸ್​ಬುಕ್ ಅಕೌಂಟ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.ಅಲ್ಲದೆ ಇದೇ ವೇಳೆ ಸುಮಲತಾ ಅವರು ತಮ್ಮ ಹೊಸ ಫೇಸ್​ಬುಕ್ ಖಾತೆ ತೆರೆದು, ಪ್ರಚಾರ ಆರಂಭಿಸಿದ್ದಾರೆ. ಅದಲ್ಲದೆ, ಹೊಸ ಖಾತೆಗೆ ಅಭಿಮಾನಿಗಳು ಸೇರ್ಪಡೆಯಾಗಿ, ಹೊಸ ಅಕೌಂಟ್ ಪ್ರಮೋಷನ್ ಮಾಡುವಂತೆ ಸುಮಲತಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.ಮಂಡ್ಯ ಚುನಾವಣೆಗೆ ನಿಲ್ಲಲು ನಿರ್ಧರಿಸಿದಾಗ ಸುಮಲತಾ ಅವರು ಸುಮಲತ ಅಂಬರೀಶ ಎಂಬ ಹೆಸರಿನಲ್ಲಿ ಫೇಸ್ ಬುಕ್ ಅಕೌಂಟ್ ಒಪನ್ ಮಾಡಿ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದರು ಅಲ್ಲದೆ ಮಂಡ್ಯದಲ್ಲಿ ಪ್ರಚಾರ ಮಾಡುವ ಎಲ್ಲಾ ವಿಷಯಗಳನ್ನು ಸುಮಲತಾ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡ್ಲುತ್ತಿದ್ದರು.ಅಲ್ಲದೆ ಸುಮಲತಾ ಅವರಿಗೆ ಜನರಿಂದ ಉತ್ತಮ ಸ್ಪಂದನೆಯು ಸಿಕ್ಕುತ್ತಿದ್ದುದನ್ನು ಇಲ್ಲಿ ಸ್ಮರಿಸ ಬಹುದು.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.