ETV Bharat / state

ಮತ್ತೊಂದು ಸ್ಟಾರ್​ ವಾರ್‌ಗೆ ಸಾಕ್ಷಿಯಾಗಲಿದೆಯಾ ಸಕ್ಕರೆ ಜಿಲ್ಲೆ? - ಸುಮಲತಾ

ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸುಮಲತಾ ಸ್ಪರ್ಧಿಸುವ ಕುರಿತು ಅವರಿಗೆ ಧೈರ್ಯ ತುಂಬಲು ಚಿತ್ರರಂಗದ ಮಹಾನ್ ತಾರೆಯರು ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸುಮಲತಾ
author img

By

Published : Feb 6, 2019, 1:24 PM IST

ಮಂಡ್ಯ: ಈಗಾಗಲೇ ಗೌಡ್ತಿ ಹೇಳಿಕೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಹೇಳಿಕೆಯಿಂದ ನೊಂದ ಸುಮಲತಾಗೆ ಧೈರ್ಯ ತುಂಬಲು ಸ್ಟಾರ್​ ನಟರು ದೂರವಾಣಿ ಮೂಲಕ ಲೋಕಸಭಾ ಚುನಾವಣೆಗೆ ಬೆಂಬಲದ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು, ಈಗಾಗಲೇ ನಟ ದರ್ಶನ್ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದು, ಸುಮಲತಾ ಅವರಿಗೆ ಟಿಕೆಟ್ ನೀಡಿದರೆ ಅವರನ್ನು ಗೆಲ್ಲಿಸುವ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ ತಮಿಳು, ತೆಲಗು ಹಾಗೂ ಮಲಯಾಳಂ ಚಿತ್ರರಂಗದ ಮಹಾನ್ ತಾರೆಯರು ಕೂಡ ಬೆಂಬಲದ ಭರಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ನಟ ರಜನಿಕಾಂತ್, ಚಿರಂಜೀವಿ, ಕಮಲ್​ ಹಾಸನ್, ಮೋಹನ್ ಬಾಬು ದೂರವಾಣಿ ಕರೆ ಮೂಲಕ ಆತ್ಮವಿಶ್ವಾಸ ತುಂಬಿದ್ದಾರೆ. ನಿಮ್ಮ ಜೊತೆ ಮಂಡ್ಯದ ಜನರೊಂದಿಗೆ ನಾವೂ ಇದ್ದೇವೆ ಎಂದು ಧೈರ್ಯ ಹೇಳಿದ್ದಾರೆ ಎನ್ನಲಾಗಿದೆ.

ಮಂಡ್ಯ ಪ್ರತಿನಿಧಿ
undefined

ಚಿತ್ರರಂಗದ ತಾರೆಯರು ನೀಡಿರುವ ಈ ಭರವಸೆ ಈಗ ಅಭಿಮಾನಿಗಳಿಗೆ ಮತ್ತಷ್ಟು ಶಕ್ತಿ ತುಂಬಿದೆ. ಅವರು ಪ್ರಚಾರಕ್ಕೆ ಬರಬಹುದು ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ನಟರ ಪ್ರಚಾರ ಮತ್ತೊಮ್ಮೆ ಸಕ್ಕರೆ ಜಿಲ್ಲೆಯಲ್ಲಿ ನಡೆಯಲಿದೆ.

ಮಂಡ್ಯ: ಈಗಾಗಲೇ ಗೌಡ್ತಿ ಹೇಳಿಕೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಹೇಳಿಕೆಯಿಂದ ನೊಂದ ಸುಮಲತಾಗೆ ಧೈರ್ಯ ತುಂಬಲು ಸ್ಟಾರ್​ ನಟರು ದೂರವಾಣಿ ಮೂಲಕ ಲೋಕಸಭಾ ಚುನಾವಣೆಗೆ ಬೆಂಬಲದ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು, ಈಗಾಗಲೇ ನಟ ದರ್ಶನ್ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದು, ಸುಮಲತಾ ಅವರಿಗೆ ಟಿಕೆಟ್ ನೀಡಿದರೆ ಅವರನ್ನು ಗೆಲ್ಲಿಸುವ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ ತಮಿಳು, ತೆಲಗು ಹಾಗೂ ಮಲಯಾಳಂ ಚಿತ್ರರಂಗದ ಮಹಾನ್ ತಾರೆಯರು ಕೂಡ ಬೆಂಬಲದ ಭರಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ನಟ ರಜನಿಕಾಂತ್, ಚಿರಂಜೀವಿ, ಕಮಲ್​ ಹಾಸನ್, ಮೋಹನ್ ಬಾಬು ದೂರವಾಣಿ ಕರೆ ಮೂಲಕ ಆತ್ಮವಿಶ್ವಾಸ ತುಂಬಿದ್ದಾರೆ. ನಿಮ್ಮ ಜೊತೆ ಮಂಡ್ಯದ ಜನರೊಂದಿಗೆ ನಾವೂ ಇದ್ದೇವೆ ಎಂದು ಧೈರ್ಯ ಹೇಳಿದ್ದಾರೆ ಎನ್ನಲಾಗಿದೆ.

ಮಂಡ್ಯ ಪ್ರತಿನಿಧಿ
undefined

ಚಿತ್ರರಂಗದ ತಾರೆಯರು ನೀಡಿರುವ ಈ ಭರವಸೆ ಈಗ ಅಭಿಮಾನಿಗಳಿಗೆ ಮತ್ತಷ್ಟು ಶಕ್ತಿ ತುಂಬಿದೆ. ಅವರು ಪ್ರಚಾರಕ್ಕೆ ಬರಬಹುದು ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ನಟರ ಪ್ರಚಾರ ಮತ್ತೊಮ್ಮೆ ಸಕ್ಕರೆ ಜಿಲ್ಲೆಯಲ್ಲಿ ನಡೆಯಲಿದೆ.

Intro:Body:

Intro:ಮಂಡ್ಯ: ಸಕ್ಕರೆ ಜಿಲ್ಲೆ ಮತ್ತೊಂದು ಸ್ಟಾರ್ ವಾರ್‌ಗೆ ಸಾಕ್ಷಿಯಾಗಲಿದೆ. ಲೋಕಸಭಾ ಚುನಾವಣೆ ಇದಕ್ಕೆ ಮುನ್ನುಡಿ ಬರೆದಿದೆ. ಈಗಾಗಲೇ ಗೌಡ್ತಿ ಹೇಳಿಕೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಹೇಳಿಕೆಯಿಂದ ನೊಂದ ಸುಮಲತಾಗೆ ಸ್ಥೈರ್ಯ ತುಂಬಲು ಮಹಾನ್ ಸಾಧಕರೇ ದೂರವಾಣಿ ಮೂಲಕ ಬೆಂಬಲದ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ. 





Body:ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದ ನಟ ದರ್ಶನ್, ಸುಮಲತಾಗೆ ಟಿಕೇಟ್ ನೀಡಿದರೆ ಗೆಲ್ಲಿಸಿಕೊಂಡು ಬರುವ ಭರವಸೆ ನೀಡಿದ್ದರು. ಈಗ ಅವರ ಸಾಲಿಗೆ ತಮಿಳು, ತೆಲಗು ಹಾಗೂ ಮಲಯಾಳಂ ಚಿತ್ರರಂಗದ ಮಹಾನ್ ತಾರೆಯರು ಬೆಂಬಲದ ಭರಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

ನಟರಾದ ರಜನಿ ಕಾಂತ್, ಚಿರಂಜೀವಿ, ಕಮಲಹಾಸನ್, ಮೋಹನ್ ಬಾಬು ದೂರವಾಣಿ ಕರೆ ಮೂಲಕ ಆತ್ಮ ವಿಶ್ವಾಸ ತುಂಬಿದ್ದಾರೆ. ನಿಮ್ಮ ಜೊತೆ ಮಂಡ್ಯದ ಜನರೊಂದಿಗೆ ನಾವೂ ಇದ್ದೇವೆ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ. 

ಈ ಭರವಸೆ ಈಗ ಅಭಿಮಾನಿಗಳಿಗೆ ಮತ್ತಷ್ಟು ಶಕ್ತಿ ತುಂಬಿದೆ. ಅವರು ಪ್ರಚಾರಕ್ಕೆ ಬರಬಹುದು ಎಂಬ ನಂಬಿಕೆ ಇದೆ. ಹಾಗಾಗಿ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ನಟರ ಪ್ರಚಾರ ಮತ್ತೊಮ್ಮೆ ಸಕ್ಕರೆ ಜಿಲ್ಲೆಯಲ್ಲಿ ನಡೆಯಲಿದೆ.





Conclusion:


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.