ETV Bharat / state

ಕರ್ಣನ ಹುಟ್ಟುಹಬ್ಬವನ್ನು ಹಬ್ಬದಂತೆ ಆಚರಿಸಿದ ಗ್ರಾಮಸ್ಥರು... ಅಭಿಗೆ ಅದ್ಧೂರಿ ಸ್ವಾಗತ - undefined

ಮಂಡ್ಯ ಜಿಲ್ಲೆಯ ನಿಡಘಟ್ಟದ ಹೊಟ್ಟೇಗೌಡನ ದೊಡ್ಡಿ ಗ್ರಾಮಸ್ಥರು ಅಂಬಿ ಹುಟ್ಟುಹಬ್ಬವನ್ನು ಆಚರಿಸಿದರು. ಕಾರ್ಯಕ್ರಮಕ್ಕೆ ಬಂದಿದ್ದ ಅಭಿಗೆ ಶುಭ ಹಾರೈಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿದರು.

ಅಂಬಿ ಹುಟ್ಟುಹಬ್ಬ ಹಿನ್ನಲೆ ಕೇಕ್​ ಕತ್ತರಿಸಿದ ಅಭಿ
author img

By

Published : May 29, 2019, 5:16 PM IST

ಮಂಡ್ಯ: ಗಡಿ ಪ್ರದೇಶ ನಿಡಘಟ್ಟದ ಬಳಿ ಕೇಕ್ ಕತ್ತರಿಸಿ ಅಂಬಿ ಜಯಂತ್ಯುತ್ಸವವನ್ನು ಆಚರಿಸಿದ ಅಭಿಮಾನಿಗಳು ಜಿಲ್ಲೆಗೆ ಆಗಮಿಸಿದ್ದ ಅಭಿಷೇಕ್​ಗೆ ಅದ್ದೂರಿ ಸ್ವಾಗತ ಕೋರಿದರು.

ಅಂಬಿ ಜಯಂತ್ಯುತ್ಸವ ಹಿನ್ನಲೆ ಕೇಕ್​ ಕತ್ತರಿಸಿ ಸಂಭ್ರಮಿಸಿದ ಜನ

ಮದ್ದೂರು ತಾಲೂಕು ಹೊಟ್ಟೇಗೌಡನ ದೊಡ್ಡಿ ಗ್ರಾಮಸ್ಥರು ಕೆಲವು ವರ್ಷಗಳಿಂದ ಅಂಬರೀಶ್​ ಹುಟ್ಟಿದ ಹಬ್ಬವನ್ನು ಗ್ರಾಮದ ಹಬ್ಬದಂತೆ ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿ ಅಂಬರೀಶ್​ ಇಲ್ಲದಿದ್ರೂ ಅವರ ಜಯಂತ್ಯುತ್ಸವವನ್ನು ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಅಂಬಿ ಪುತ್ರ ಅಭಿಷೇಕ್​ ಪಾಲ್ಗೊಂಡಿದ್ದಕ್ಕೆ ಗ್ರಾಮಸ್ಥರ ಸಂಭ್ರಮ ಇಮ್ಮಡಿಯಾಗಿತ್ತು.

ಈ ವೇಳೆ ಅಭಿಷೇಕ್​ಗೆ ಹಾರ ಹಾಕಿ, ಅವನ ಕೈಯಿಂದಲೇ ಕೇಕ್ ಕಟ್​ ಮಾಡಿಸಿದರು. ನಂತರ ಅಭಿಗೆ ಶುಭ ಹಾರೈಸಿ, ಸಮಾವೇಶದೆಡೆಗೆ ಕಳುಹಿಸಿಕೊಟ್ಟರು. ಆಚರಣೆಯ ಕೊನೆಯಲ್ಲಿ ವಾಹನ ಸವಾರರಿಗೆ ಸಿಹಿ ಹಂಚಲಾಯಿತು.

ಮಂಡ್ಯ: ಗಡಿ ಪ್ರದೇಶ ನಿಡಘಟ್ಟದ ಬಳಿ ಕೇಕ್ ಕತ್ತರಿಸಿ ಅಂಬಿ ಜಯಂತ್ಯುತ್ಸವವನ್ನು ಆಚರಿಸಿದ ಅಭಿಮಾನಿಗಳು ಜಿಲ್ಲೆಗೆ ಆಗಮಿಸಿದ್ದ ಅಭಿಷೇಕ್​ಗೆ ಅದ್ದೂರಿ ಸ್ವಾಗತ ಕೋರಿದರು.

ಅಂಬಿ ಜಯಂತ್ಯುತ್ಸವ ಹಿನ್ನಲೆ ಕೇಕ್​ ಕತ್ತರಿಸಿ ಸಂಭ್ರಮಿಸಿದ ಜನ

ಮದ್ದೂರು ತಾಲೂಕು ಹೊಟ್ಟೇಗೌಡನ ದೊಡ್ಡಿ ಗ್ರಾಮಸ್ಥರು ಕೆಲವು ವರ್ಷಗಳಿಂದ ಅಂಬರೀಶ್​ ಹುಟ್ಟಿದ ಹಬ್ಬವನ್ನು ಗ್ರಾಮದ ಹಬ್ಬದಂತೆ ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿ ಅಂಬರೀಶ್​ ಇಲ್ಲದಿದ್ರೂ ಅವರ ಜಯಂತ್ಯುತ್ಸವವನ್ನು ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಅಂಬಿ ಪುತ್ರ ಅಭಿಷೇಕ್​ ಪಾಲ್ಗೊಂಡಿದ್ದಕ್ಕೆ ಗ್ರಾಮಸ್ಥರ ಸಂಭ್ರಮ ಇಮ್ಮಡಿಯಾಗಿತ್ತು.

ಈ ವೇಳೆ ಅಭಿಷೇಕ್​ಗೆ ಹಾರ ಹಾಕಿ, ಅವನ ಕೈಯಿಂದಲೇ ಕೇಕ್ ಕಟ್​ ಮಾಡಿಸಿದರು. ನಂತರ ಅಭಿಗೆ ಶುಭ ಹಾರೈಸಿ, ಸಮಾವೇಶದೆಡೆಗೆ ಕಳುಹಿಸಿಕೊಟ್ಟರು. ಆಚರಣೆಯ ಕೊನೆಯಲ್ಲಿ ವಾಹನ ಸವಾರರಿಗೆ ಸಿಹಿ ಹಂಚಲಾಯಿತು.

Intro:ಮಂಡ್ಯ: ಜಿಲ್ಲೆಗೆ ಆಗಮಿಸಿದ ಅಭಿಷೇಕ್ ಗೆ ಅಭಿಮಾನಿಗಳು ಅದ್ದೂರಿ ಸ್ಚಾಗತ ನೀಡಿದ್ದು, ಗಡಿ ಙಾಗವಾದ ನಿಡಘಟ್ಟ ಬಳಿ ಕೇಕ್ ಕತ್ತರಿಸಿ ಅಂಬಿ ಹುಟ್ಟುಹಬ್ಬವನ್ನು ಆಚರಿಸಿದರು‌.
ಅಭಿಷೇಕ್ ಗೆ ಹಾರ ಹಾಕಿ, ಕೇಕ್ ಕತ್ತರಿಸಿ ಸ್ವಾಗತ ಕೋರಿದ ಅಭಿಮಾನಿಗಳು‌, ಅಭಿಗೆ ಶುಭ ಹಾರೈಸಿ, ಸನಾವೇಶದ ಕಡೆ ಕಳುಹಿಸಿಕೊಟ್ಟರು.
ಮದ್ದೂರು ತಾಲ್ಲೂಕಿನ ಹೊಟ್ಟೇಗೌಡನ ದೊಡ್ಡಿ ಗ್ರಾಮಸ್ಥರು ಅಂಬಿ ಹುಟ್ಟಿದ ಹಬ್ಬವನ್ನು ಗ್ರಾಮದ ಹಬ್ಬದ ರೀತಿ ಆಚರಿಸಿಕೊಂಡು ಬಂದಿದ್ದಾರೆ. ಆದರೆ ಈ ಬಾರೀ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿ ಅಭಿಷೇಕ್ ಕೈಲಿ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ.
ಕೇಕ್ ಕಟ್ ಮಾಡಿಸಿದ ನಂತರ ವಾಹನ ಸವಾರರಿಗೆ ಸಿಹಿಯನ್ನು ಹಂಚಿ ಸಂಭ್ರಮಿಸಿದರು. ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಸವಾರರಿಗೆ ಸಿಹಿ ಹಂಚಲಾಯಿತುBody:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.