ETV Bharat / state

ಕೆ.ಆರ್​.ಪೇಟೆ: ನಾಯಿ ಬೇಟೆಗಾಗಿ ಗ್ರಾಮಕ್ಕೆ ಬಂದ ಚಿರತೆ... ಬೆಚ್ಚಿಬಿದ್ದ ಜನ - ಚೈನ್ ನಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಭೇಟೆ

ಜಿಲ್ಲೆಯಲ್ಲಿ ಚಿರತೆಗಳ ಉಪಟಳ ಹೆಚ್ಚಾಗಿದ್ದು, ರಾತ್ರಿ ವೇಳೆ ರೈತರಿಗೆ ಕಾಣಿಸಿಕೊಳ್ಳುವುದರ ಜೊತೆಗೆ ಗ್ರಾಮಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ.

kn_mnd_03_chita_cc_cam_av_7202530
ಕಾಡು ಬಿಟ್ಟು ನಾಡಿನತ್ತ ಮುಖಮಾಡಿರುವ ಚಿರತೆಗಳು, ಬೆಚ್ಚಿಬಿದ್ದ ಸ್ಥಳೀಯರು...!
author img

By

Published : Jan 22, 2020, 1:49 PM IST

ಮಂಡ್ಯ: ಜಿಲ್ಲೆಯಲ್ಲಿ ಚಿರತೆಗಳ ಉಪಟಳ ಹೆಚ್ಚಾಗಿದ್ದು, ರಾತ್ರಿ ವೇಳೆ ರೈತರಿಗೆ ಕಾಣಿಸಿಕೊಳ್ಳುವುದರ ಜೊತೆಗೆ ಗ್ರಾಮಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ರಾತ್ರಿ ದಾಳಿ ಮಾಡಿರುವ ಚಿರತೆ, ಚೈನ್​​ನಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಬೇಟೆಯಾಡಲು ಮುಂದಾಗಿದೆ. ಇದಕ್ಕೆ ನಾಯಿ ಪ್ರತಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಬಿಟ್ಟು ಪರಾರಿಯಾಗಿದೆ. ನಾಯಿ ಬೇಟೆಗೆ ಬಂದ ಚಿರತೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಕ್ಷಣ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ಕಾಡು ಬಿಟ್ಟು ನಾಡಿನತ್ತ ಮುಖಮಾಡಿರುವ ಚಿರತೆಗಳು: ಬೆಚ್ಚಿಬಿದ್ದ ಸ್ಥಳೀಯರು

ಇನ್ನು ಮದ್ದೂರು ತಾಲೂಕಿನ ಸಿಂಗಟಗೆರೆ ಬಳಿ ರೈತರಿಗೆ ಚಿರತೆ ಕಾಣಿಸಿಕೊಂಡಿದೆ. ಜಮೀನಿಗೆ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಬೆಳಕಿನ ಸಹಾಯದಿಂದ ಮೊಬೈಲ್​​ನಲ್ಲಿ ಚಿರತೆಯ ಓಡಾಟವನ್ನು ಸೆರೆ ಹಿಡಿಯಲಾಗಿದೆ. ರೈತರು ರಾತ್ರಿ ವೇಳೆ ಕೆಲಸ ಮಾಡಲು ಭಯಪಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯುವಂತೆ ಒತ್ತಾಯ ಮಾಡಿದ್ದಾರೆ.

ಮಂಡ್ಯ: ಜಿಲ್ಲೆಯಲ್ಲಿ ಚಿರತೆಗಳ ಉಪಟಳ ಹೆಚ್ಚಾಗಿದ್ದು, ರಾತ್ರಿ ವೇಳೆ ರೈತರಿಗೆ ಕಾಣಿಸಿಕೊಳ್ಳುವುದರ ಜೊತೆಗೆ ಗ್ರಾಮಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ರಾತ್ರಿ ದಾಳಿ ಮಾಡಿರುವ ಚಿರತೆ, ಚೈನ್​​ನಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಬೇಟೆಯಾಡಲು ಮುಂದಾಗಿದೆ. ಇದಕ್ಕೆ ನಾಯಿ ಪ್ರತಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಬಿಟ್ಟು ಪರಾರಿಯಾಗಿದೆ. ನಾಯಿ ಬೇಟೆಗೆ ಬಂದ ಚಿರತೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಕ್ಷಣ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ಕಾಡು ಬಿಟ್ಟು ನಾಡಿನತ್ತ ಮುಖಮಾಡಿರುವ ಚಿರತೆಗಳು: ಬೆಚ್ಚಿಬಿದ್ದ ಸ್ಥಳೀಯರು

ಇನ್ನು ಮದ್ದೂರು ತಾಲೂಕಿನ ಸಿಂಗಟಗೆರೆ ಬಳಿ ರೈತರಿಗೆ ಚಿರತೆ ಕಾಣಿಸಿಕೊಂಡಿದೆ. ಜಮೀನಿಗೆ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಬೆಳಕಿನ ಸಹಾಯದಿಂದ ಮೊಬೈಲ್​​ನಲ್ಲಿ ಚಿರತೆಯ ಓಡಾಟವನ್ನು ಸೆರೆ ಹಿಡಿಯಲಾಗಿದೆ. ರೈತರು ರಾತ್ರಿ ವೇಳೆ ಕೆಲಸ ಮಾಡಲು ಭಯಪಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯುವಂತೆ ಒತ್ತಾಯ ಮಾಡಿದ್ದಾರೆ.

Intro:ಮಂಡ್ಯ: ಜಿಲ್ಲೆಯಲ್ಲಿ ಚಿರತೆಗಳ ಉಪಟಳ ಹೆಚ್ಚಾಗಿದೆ. ರಾತ್ರಿ ವೇಳೆ ರೈತರಿಗೆ ಕಾಣಿಸಿಕೊಳ್ಳುವುದರ ಜೊತೆಗೆ, ಮನೆಗಳ ಬಳಿ ದಾಳಿ ಮಾಡಿ ನಾಯಿ ಭೇಟೆ ಆಡುತ್ತಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಕೆ.ಆರ್.ಪೇಟೆ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ರಾತ್ರಿ ದಾಳಿ ಮಾಡಿರುವ ಚಿರತೆ, ಚೈನ್ ನಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಭೇಟೆಯಾಡಲು ಬಂದು, ಪ್ರತಿರೋದವನ್ನು ನಾಯಿ ವ್ಯಕ್ತಪಡಿಸಿದ ಹಿನ್ನೆಲೆ ಬಿಟ್ಟು ಪರಾರಿಯಾಗಿದೆ.
ನಾಯಿ ಬೇಟೆಗೆ ಬಂದ ಚಿರತೆಯು ಸಿಸಿ ಕ್ಯಾಮರಾಗೆ ಸೆರೆಯಾಗಿದೆ. ಇದರಿಂದ ಸ್ಥಳೀಯರು ಆತಂಕಗೊಂಡಿದ್ದು, ಮಕ್ಕಳ ಮೇಲೆ ದಾಳಿ ಮಾಡಿದರೆ ಎಂಬ ಭಯ ಹುಟ್ಟುಕೊಂಡಿದೆ. ಶೀಘ್ರವಾಗಿ ಚಿರತೆ ಸೆರೆ ಹಿಡಿಯುವಂತೆ ಒತ್ತಾಯ ಮಾಡಿದ್ದಾರೆ.
ಇನ್ನು ಮದ್ದೂರು ತಾಲ್ಲೂಕಿನ ಸಿಂಗಟಗೆರೆ ಬಳಿ ಚಿರತೆ ರೈತರಿಗೆ ಕಾಣಿಸಿಕೊಂಡಿದೆ. ಜಮೀನಿಗೆ ನೀರು ಹರಿಸಲು ಹೋದ ಸಂದರ್ಭದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಬೆಳಕಿನ ಸಹಾಯದಿಂದ ಮೊಬೈಲ್ ನಲ್ಲಿ ಚಿಕರತೆಯ ಸಂಚಾರವನ್ನು ಸೆರೆ ಹಿಡಿದಿದ್ದಾರೆ.
ಜಿಲ್ಲೆಯ ಹಲವು ಕಡೆ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ರೈತರು ರಾತ್ರಿ ವೇಳೆ ಕೆಲಸ ಮಾಡಲು ಭಯಗೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಕ್ರಮ ವಹಿಸುವಂತೆ ಒತ್ತಾಯ ಮಾಡಿದ್ದಾರೆ.
Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:null

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.