ETV Bharat / state

ಮಾಧುಸ್ವಾಮಿಗೆ ಘೇರಾವ್ ಹಾಕಲು ಕುರುಬ ಸಮಾಜ ನಿರ್ಧಾರ, ಕೆ.ಆರ್.ಪೇಟೆ ಬಿಜೆಪಿ ಅಭ್ಯರ್ಥಿಯಲ್ಲಿ ತಳಮಳ

author img

By

Published : Nov 21, 2019, 1:02 PM IST

ಕೆ.ಆರ್.ಪೇಟೆ ಉಪಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಮಾಧುಸ್ವಾಮಿಗೆ ಕುರುಬ ಸಮುದಾಯ ಸಭೆ ಮಾಡಿ ಘೇರಾವ್ ಮಾಡಲು ನಿರ್ಧಾರ ಮಾಡಿದ್ದು, ಈ ವಿಚಾರ ಈಗ ಜಿಲ್ಲಾ ಬಿಜೆಪಿ ಮುಖಂಡರ ನಿದ್ದೆಗೆಡಿಸಿದೆ.

ಕುರುಬ ಸಮಾಜ

ಮಂಡ್ಯ: ಮಂಡ್ಯ ಬಿಜೆಪಿಯಲ್ಲಿ ಈಗ ಢವ ಢವ ಶುರುವಾಗಿದೆ. ಸಚಿವ ಮಾಧುಸ್ವಾಮಿ ನೀಡಿದ್ದಾರೆ ಎನ್ನಲಾದ ವಿವಾದಿತ ಹೇಳಿಕೆ ರಾಜ್ಯ ಕುರುಬ ಸಮುದಾಯವನ್ನು ಕೆರಳಿಸಿದೆ. ಇತ್ತ ಜಿಲ್ಲೆಯ ಬಿಜೆಪಿ ಅಭ್ಯರ್ಥಿಯಲ್ಲೂ ತಳಮಳ ಉಂಟುಮಾಡಿದೆ.

ಮಾಧುಸ್ವಾಮಿಗೆ ಘೇರಾವ್ ಹಾಕಲು ಕುರುಬ ಸಮಾಜ ನಿರ್ಧಾರ

ಹೊಸದುರ್ಗದ ಕಾಗಿನೆಲೆ ಶಾಖಾ ಮಠದ ಈಶ್ವರಾನಂದ ಸ್ವಾಮೀಜಿಗೆ ಅವಹೇಳನ ಮಾಡಿರುವ ಆರೋಪ ಎದುರಿಸುತ್ತಿರುವ ಸಚಿವ ಮಾಧುಸ್ವಾಮಿ ವಿರುದ್ಧ ರಾಜ್ಯದ ಕುರುಬ ಸಮಾಜವೇ ಕೆರಳಿದೆ. ಕೆ.ಆರ್.ಪೇಟೆ ಉಪಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಮಾಧುಸ್ವಾಮಿಗೆ ಕುರುಬ ಸಮುದಾಯ ಸಭೆ ಮಾಡಿ ಘೇರಾವ್ ಮಾಡಲು ನಿರ್ಧಾರ ಮಾಡಿದ್ದು, ಈ ವಿಚಾರ ಈಗ ಜಿಲ್ಲಾ ಬಿಜೆಪಿ ಮುಖಂಡರ ನಿದ್ದೆಗೆಡಿಸಿದೆ.

ಅತ್ತ ಮುಖಂಡರು ಸಭೆ ಮಾಡಿ ಕಪ್ಪು ಬಾವುಟ ಪ್ರದರ್ಶನ ಹಾಗೂ ಘೇರಾವ್ ಹಾಕೋದಾಗಿ ಹೇಳುತ್ತಿದ್ದಂತೆ, ಇತ್ತ ಸಿಎಂ ಯಡಿಯೂರಪ್ಪ ಕ್ಷಮೆ ಯಾಚಿಸಿದ್ದಾರೆ, ಮಾಧುಸ್ವಾಮಿ ಕ್ಷಮೆ ಕೋರಿದ್ದಾರೆ, ಆದರೂ ಎಲ್ಲಿ ಮತದಾನ ವೇಳೆ ಈ ಪ್ರಕರಣ ಪ್ರಭಾವ ಬೀರಬಹುದು ಎಂಬ ಆತಂಕ ಬಿಜೆಪಿ ಅಭ್ಯರ್ಥಿಗೆ ಶುರುವಾಗಿದೆ.

ಮಂಡ್ಯ: ಮಂಡ್ಯ ಬಿಜೆಪಿಯಲ್ಲಿ ಈಗ ಢವ ಢವ ಶುರುವಾಗಿದೆ. ಸಚಿವ ಮಾಧುಸ್ವಾಮಿ ನೀಡಿದ್ದಾರೆ ಎನ್ನಲಾದ ವಿವಾದಿತ ಹೇಳಿಕೆ ರಾಜ್ಯ ಕುರುಬ ಸಮುದಾಯವನ್ನು ಕೆರಳಿಸಿದೆ. ಇತ್ತ ಜಿಲ್ಲೆಯ ಬಿಜೆಪಿ ಅಭ್ಯರ್ಥಿಯಲ್ಲೂ ತಳಮಳ ಉಂಟುಮಾಡಿದೆ.

ಮಾಧುಸ್ವಾಮಿಗೆ ಘೇರಾವ್ ಹಾಕಲು ಕುರುಬ ಸಮಾಜ ನಿರ್ಧಾರ

ಹೊಸದುರ್ಗದ ಕಾಗಿನೆಲೆ ಶಾಖಾ ಮಠದ ಈಶ್ವರಾನಂದ ಸ್ವಾಮೀಜಿಗೆ ಅವಹೇಳನ ಮಾಡಿರುವ ಆರೋಪ ಎದುರಿಸುತ್ತಿರುವ ಸಚಿವ ಮಾಧುಸ್ವಾಮಿ ವಿರುದ್ಧ ರಾಜ್ಯದ ಕುರುಬ ಸಮಾಜವೇ ಕೆರಳಿದೆ. ಕೆ.ಆರ್.ಪೇಟೆ ಉಪಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಮಾಧುಸ್ವಾಮಿಗೆ ಕುರುಬ ಸಮುದಾಯ ಸಭೆ ಮಾಡಿ ಘೇರಾವ್ ಮಾಡಲು ನಿರ್ಧಾರ ಮಾಡಿದ್ದು, ಈ ವಿಚಾರ ಈಗ ಜಿಲ್ಲಾ ಬಿಜೆಪಿ ಮುಖಂಡರ ನಿದ್ದೆಗೆಡಿಸಿದೆ.

ಅತ್ತ ಮುಖಂಡರು ಸಭೆ ಮಾಡಿ ಕಪ್ಪು ಬಾವುಟ ಪ್ರದರ್ಶನ ಹಾಗೂ ಘೇರಾವ್ ಹಾಕೋದಾಗಿ ಹೇಳುತ್ತಿದ್ದಂತೆ, ಇತ್ತ ಸಿಎಂ ಯಡಿಯೂರಪ್ಪ ಕ್ಷಮೆ ಯಾಚಿಸಿದ್ದಾರೆ, ಮಾಧುಸ್ವಾಮಿ ಕ್ಷಮೆ ಕೋರಿದ್ದಾರೆ, ಆದರೂ ಎಲ್ಲಿ ಮತದಾನ ವೇಳೆ ಈ ಪ್ರಕರಣ ಪ್ರಭಾವ ಬೀರಬಹುದು ಎಂಬ ಆತಂಕ ಬಿಜೆಪಿ ಅಭ್ಯರ್ಥಿಗೆ ಶುರುವಾಗಿದೆ.

Intro:ಮಂಡ್ಯ: ಮಂಡ್ಯ ಬಿಜೆಪಿಯಲ್ಲಿ ಈಗ ಢವ ಢವ ಶುರುವಾಗಿದೆ. ಮಾದು ಸ್ವಾಮಿಯ ಆ ಹೇಳಿಕೆ ಜಿಲ್ಲೆಯ ಕುರುಬ ಸಮುದಾಯವನ್ನು ಕೆರಳಿಸಿದೆ. ಇತ್ತ ಬಿಜೆಪಿ ಅಭ್ಯರ್ಥಿಯಲ್ಲೂ ತಳಮಳ ಶುರುವಾಗಿದ್ದು, ಸಮುದಾಯದ ಮುಖಂಡರ ಸಮಾಧಾನಕ್ಕೆ ಮುಂದಾಗಿದ್ದಾರೆ. ಉಪ ಚುನಾವಣೆಯಲ್ಲಿ ಆ ಹೇಳಿಕೆ ಹೇಗೆಲ್ಲಾ ಬಿಜೆಪಿ ನಾಯಕರನ್ನು ನಿದ್ದೆಗೆಡಿಸಿದೆ ಅನ್ನೋದರ ಫುಲ್ ಡಿಟೈಲ್ಸ್ ಇಲ್ಲಿದೆ ನೋಡಿ.

( ಮಾದು ಸ್ವಾಮಿಗೆ ಘೇರಾವ್ ಹಾಕ್ತೀವಿ ಹಾಗೂ ಬಿಜೆಪಿ ಅಭ್ಯರ್ಥಿಯ ಕಾಂಟ್ರುವರ್ಸಿ ಹೇಳಿಕೆ ಬೇಡ. ಇದನ್ನು ಪ್ಲೋ ಮಾಡಿ..ನಾರಾಯಣಗೌಡ ರ ಬೈಟ್ ನಿನ್ನೆ ಬಂದಿದೆ)

ಇದೇ ನೋಡಿ ಬಿಜೆಪಿ ನಾಯಕರಿಗೆ ಹುಟ್ಟಿಸಿರುವ ಭಯ‌. ಹುಳಿಯಾರ್ ಸ್ವಾಮೀಜಿ ಬಗ್ಗೆ ಸಚಿವ ಮಾದುಸ್ವಾಮಿ ನಡೆದುಕೊಂಡ ರೀತಿ ಆ ಸಮುದಾಯವನ್ನು ಕೆರಳಿಸಿದೆ. ಹೀಗಾಗಿ ಕೆ.ಆರ್.ಪೇಟೆ ಉಪ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಮಾದುಸ್ವಾಮಿಗೆ ಕುರುಬ ಸಮುದಾಯ ಘೇರಾವ್ ಮಾಡಲು ನಿರ್ಧಾರ ಮಾಡಿದೆ. ಈ ವಿಚಾರ ಈಗ ಜಿಲ್ಲಾ ಬಿಜೆಪಿ ಮುಖಂಡರನ್ನು ನಿದ್ದೆಗೆಡಿಸಿದೆ. ಎಲ್ಲಿ ಮತದಾನ ವೇಳೆ ಈ ಪ್ರಕರಣ ಪ್ರಭಾವ ಬೀರಬಹುದು ಎಂಬ ಆತಂಕ ಶುರುವಾಗಿದೆ. ಕುರುಬ ಸಮುದಾಯದ ಮುಖಂಡರು ಸಭೆ ಮಾಡಿ ಸಚಿವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಬೈಟ್: ಕೋಡಿಮಾರನಹಳ್ಳಿ ದೇವರಾಜು, ಮುಖಂಡ.

ಅತ್ತ ಮುಖಂಡರು ಸಭೆ ಮಾಡಿ ಕಪ್ಪು ಬಾವುಟ ಪ್ರದರ್ಶನ ಹಾಗೂ ಘೇರಾವ್ ಹಾಕೋದಾಗಿ ಹೇಳುತ್ತಿದ್ದಂತೆ ಇತ್ತ ಸಿಎಂ ಯಡಿಯೂರಪ್ಪ ಕ್ಷಮೆ ಯಾಚಿಸಿದ್ದಾರೆ, ಮಾದುಸ್ವಾಮಿ ಕ್ಷಮೆ ಕೋರಿದ್ದಾರೆ ಆದರೂ ಬಿಜೆಪಿ ಅಭ್ಯರ್ಥಿಗೆ ಆತಂಕ ಶುರುವಾಗಿದೆ. ಘಟನೆ ಸಂಬಂಧ ಯಾವುದೇ ಕಾಂಟ್ರುವರ್ಸಿ ಹೇಳಿಕೆ ಪಡೆಯಬೇಡಿ ಎಂದು ಮನವಿ ಮಾಡಿದ್ದಾರೆ.

ಬೈಟ್: ನಾರಾಯಣಗೌಡ, ಬಿಜೆಪಿ ಅಭ್ಯರ್ಥಿ.

ಸಚಿವ ಮಾದುಸ್ವಾಮಿಯ ನಡೆ ಉಪ ಚುನಟವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಹೀಗಾಗಿ ಕ್ಷಮೆ ಕೋರಿದರೂ ಬಿಜೆಪಿಗೆ ತಳಮಳ ಶುರುವಾಗಿರೋದರಲ್ಲಿ ಅನುಮಾನವೇ ಬೇಡ.

Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.