ETV Bharat / state

ನಾನು ಪಕ್ಷೇತರ ಸಂಸದೆ, ನನ್ನನ್ನ ತಡೆಯೋಕೆ ಬರ್ಬೇಡಿ: ಸುಮಲತಾ ಅಂಬರೀಶ್ ಅಸಮಾಧಾನ

author img

By

Published : Oct 10, 2019, 11:48 PM IST

ಬಿಜೆಪಿ ಕಚೇರಿ ಭೇಟಿ ಕುರಿತು ಎದ್ದಿದ್ದ ವಿವಾದಕ್ಕೆ ಪ್ರತಿಕ್ರಿಯಿಸಿ ಅಸಮಾಧಾನ ಹೊರ ಹಾಕಿರುವ ಸಂಸದೆ ಸುಮಲತಾ, ನನ್ನನ್ನು ಬಿಜೆಪಿ ಕಚೇರಿಗೆ ಆಹ್ವಾನಿಸಲಾಗಿತ್ತು. ಹೀಗಾಗಿ ಕೃತಜ್ಞತೆ ಸಲ್ಲಿಸಲು ಅಲ್ಲಿಗೆ ಹೋಗಿದ್ದೆ. ಈ ವಿಚಾರಕ್ಕೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದರು.

ನಾನು ಪಕ್ಷೇತರ ಸಂಸದೆ, ನನ್ನನ್ನ ತಡೆಯೋಕೆ ಬರ್ಬೇಡಿ: ಸುಮಲತಾ ಅಂಬರೀಶ್ ಅಸಮಾಧಾನ

ಮಂಡ್ಯ: ನನ್ನ ಗೆಲುವಿಗೆ ಕಾಂಗ್ರೆಸ್​ ಬಿಜೆಪಿ ಎರಡೂ ಪಕ್ಷಗಳ ಕಾರ್ಯಕರ್ತರ ಶ್ರಮವಿದೆ. ಆದರೆ, ನಾನು ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದನ್ನೇ ಪ್ರಶ್ನಿಸುತ್ತಿರುವುದು ಲಾಜಿಕ್​ ಎಂಬಂತೆ ತೋರುತ್ತಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಅಸಮಾಧಾನ ಹೊರ ಹಾಕಿದರು‌.

ನಾನು ಪಕ್ಷೇತರ ಸಂಸದೆ, ನನ್ನನ್ನ ತಡೆಯೋಕೆ ಬರ್ಬೇಡಿ: ಸುಮಲತಾ ಅಂಬರೀಶ್ ಅಸಮಾಧಾನ

ಸಂಸದೆ ಸುಮಲತಾ ಬಿಜೆಪಿ ಕಚೇರಿ ಭೇಟಿ ಕುರಿತು ಎದ್ದಿದ್ದ ವಿವಾದಕ್ಕೆ ಪ್ರತಿಕ್ರಿಯಿಸಿ ಅಸಮಾಧಾನ ಹೊರಹಾಕಿರುವ ಅವರು, ನನ್ನನ್ನು ಬಿಜೆಪಿ ಕಚೇರಿಗೆ ಆಹ್ವಾನಿಸಲಾಗಿತ್ತು. ಹೀಗಾಗಿ ಕೃತಜ್ಞತೆ ಸಲ್ಲಿಸಲು ಅಲ್ಲಿಗೆ ಹೋಗಿದ್ದೆ. ಈ ವಿಚಾರಕ್ಕೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದರು.

ಚುನಾವಣೆ ವೇಳೆ ನನ್ನ ಗೆಲುವಿಗೆ ಶ್ರಮಿಸಿದ ಎರಡು ಪಕ್ಷಕ್ಕೂ ಧನ್ಯವಾದ ಹೇಳೊದು ನನ್ನ ಕರ್ತವ್ಯ. ಇದನ್ನು ಸರಿ ಇಲ್ಲ ಅಂತಾ ಹೇಳೋದರಲ್ಲಿ ಲಾಜಿಕ್ಕೇ ಇಲ್ಲ. ಅದರಲ್ಲೂ ನಾನು ಪಕ್ಷೇತರ ಸಂಸದೆಯಾಗಿದ್ದು, ದಯವಿಟ್ಟು ನನ್ನನ್ನ ತಡೆಯುವ ಕೆಲಸವಾಗಲಿ, ಇಲ್ಲದ ಒತ್ತಡ ಹೇರೋಕೆ ಬರಬೇಡಿ ಎಂದು ಮನವಿ ಮಾಡಿದರು.

ಮುಂದುವರೆದು ಮಾತನಾಡಿದ ಅವರು, ನನಗೆ ಧನ್ಯವಾದ ಹೇಳೋಕೆ ಒಂದು ಸ್ಥಳ ಬೇಕಿತ್ತು, ಹಾಗಾಗಿ ಅವರ ಕಚೇರಿಗೆ ಹೋಗಿ ಹೇಳಿ‌ ಬಂದೆ. ಆದ್ರೆ ಕಾಂಗ್ರೆಸ್ ಪಕ್ಷದಿಂದ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಅಲ್ಲದೇ ಕಾಂಗ್ರೆಸ್ ನಾಯಕರು ಯಾರು ಈ ಬಗ್ಗೆ ಮಾತುಕತೆ ನಡೆಸಿಲ್ಲ ಎಂದರು.

ಮಂಡ್ಯ: ನನ್ನ ಗೆಲುವಿಗೆ ಕಾಂಗ್ರೆಸ್​ ಬಿಜೆಪಿ ಎರಡೂ ಪಕ್ಷಗಳ ಕಾರ್ಯಕರ್ತರ ಶ್ರಮವಿದೆ. ಆದರೆ, ನಾನು ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದನ್ನೇ ಪ್ರಶ್ನಿಸುತ್ತಿರುವುದು ಲಾಜಿಕ್​ ಎಂಬಂತೆ ತೋರುತ್ತಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಅಸಮಾಧಾನ ಹೊರ ಹಾಕಿದರು‌.

ನಾನು ಪಕ್ಷೇತರ ಸಂಸದೆ, ನನ್ನನ್ನ ತಡೆಯೋಕೆ ಬರ್ಬೇಡಿ: ಸುಮಲತಾ ಅಂಬರೀಶ್ ಅಸಮಾಧಾನ

ಸಂಸದೆ ಸುಮಲತಾ ಬಿಜೆಪಿ ಕಚೇರಿ ಭೇಟಿ ಕುರಿತು ಎದ್ದಿದ್ದ ವಿವಾದಕ್ಕೆ ಪ್ರತಿಕ್ರಿಯಿಸಿ ಅಸಮಾಧಾನ ಹೊರಹಾಕಿರುವ ಅವರು, ನನ್ನನ್ನು ಬಿಜೆಪಿ ಕಚೇರಿಗೆ ಆಹ್ವಾನಿಸಲಾಗಿತ್ತು. ಹೀಗಾಗಿ ಕೃತಜ್ಞತೆ ಸಲ್ಲಿಸಲು ಅಲ್ಲಿಗೆ ಹೋಗಿದ್ದೆ. ಈ ವಿಚಾರಕ್ಕೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದರು.

ಚುನಾವಣೆ ವೇಳೆ ನನ್ನ ಗೆಲುವಿಗೆ ಶ್ರಮಿಸಿದ ಎರಡು ಪಕ್ಷಕ್ಕೂ ಧನ್ಯವಾದ ಹೇಳೊದು ನನ್ನ ಕರ್ತವ್ಯ. ಇದನ್ನು ಸರಿ ಇಲ್ಲ ಅಂತಾ ಹೇಳೋದರಲ್ಲಿ ಲಾಜಿಕ್ಕೇ ಇಲ್ಲ. ಅದರಲ್ಲೂ ನಾನು ಪಕ್ಷೇತರ ಸಂಸದೆಯಾಗಿದ್ದು, ದಯವಿಟ್ಟು ನನ್ನನ್ನ ತಡೆಯುವ ಕೆಲಸವಾಗಲಿ, ಇಲ್ಲದ ಒತ್ತಡ ಹೇರೋಕೆ ಬರಬೇಡಿ ಎಂದು ಮನವಿ ಮಾಡಿದರು.

ಮುಂದುವರೆದು ಮಾತನಾಡಿದ ಅವರು, ನನಗೆ ಧನ್ಯವಾದ ಹೇಳೋಕೆ ಒಂದು ಸ್ಥಳ ಬೇಕಿತ್ತು, ಹಾಗಾಗಿ ಅವರ ಕಚೇರಿಗೆ ಹೋಗಿ ಹೇಳಿ‌ ಬಂದೆ. ಆದ್ರೆ ಕಾಂಗ್ರೆಸ್ ಪಕ್ಷದಿಂದ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಅಲ್ಲದೇ ಕಾಂಗ್ರೆಸ್ ನಾಯಕರು ಯಾರು ಈ ಬಗ್ಗೆ ಮಾತುಕತೆ ನಡೆಸಿಲ್ಲ ಎಂದರು.

Intro:ಮಂಡ್ಯ: ನನ್ನ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರ ಶ್ರಮವೂ ಇದೆ, ಎಲ್ಲಾ ಪಕ್ಷದವರ ಬಲವೂ ಇದೆ. ಆದರೆ ಯಾವ ಲಾಜಿಕ್‌ನಲ್ಲಿ ನನಗೆ ಅಲ್ಲಿ ಹೋಗಬಾರದು ಅನ್ನೋ ಹೇಳ್ತಾ ಇದಾರೋ ಗೊತ್ತಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಅಸಮಾಧಾನ ಹೊರ ಹಾಕಿದರು‌.
ಕೃತಜ್ಞತೆ ಸಲ್ಲಿಸಲು ಬಿಜೆಪಿ ಕಚೇರಿ ಹೋಗಿದ್ದಕ್ಕೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ತಮ್ಮ ಅಸಮಧಾನ ಹೊರ ಹಾಕಿ, ನನಗೆ ಚುನಾವಣೆಯಲ್ಲಿ ಯಾರ್ ಯಾರು ಬೆಂಬಲ ಕೊಟ್ಟಿದ್ದಾರೋ ಅವರಿಗೆಲ್ಲ ಹೋಗಿ ಥ್ಯಾಂಕ್ಸ್ ಹೇಳೋದು ನನ್ನ ಕರ್ತವ್ಯ. ಇದನ್ನ ಸರಿ ಇಲ್ಲ ಅಂತಾ ಹೇಳೋಕೆ ಲಾಜಿಕ್ಕೇ ಇಲ್ಲ ಫಸ್ಟಾಫಾಲ್. ನಾನು ಪಕ್ಷೇತರ ಸಂಸದೆ ,ನನಗೆ ಯಾರು ರಿಸ್ಟ್ರೀಕ್ಟ್ ಮಾಡೋಕೆ ಬರಬೇಡಿ ದಯವಿಟ್ಟು ಎಂದು ಮನವಿ ಮಾಡಿದರು.
ಎಲ್ಲಾ ಪಾರ್ಟಿಯವರು ಸಪೋರ್ಟ್ ಮಾಡಿದ್ದಾರೆ, ಇಲ್ಲಾ ಅಂತಾ ಹೇಳಲ್ಲ. ಆ ಕಾರಣದಿಂದ ನಾನು ಎಲ್ಲಾ ಪಾರ್ಟಿಯ ಎಲ್ಲರಿಗೂ ಕೃತಜ್ಞತೆ ಹೇಳಬೇಕಿದೆ. ನಾನು ಅವರ ಕಚೇರಿ ಆಹ್ವಾನಿಸಿದ್ದಕ್ಕೆ ಅವರ ಕಚೇರಿಗೆ ಹೋಗಿ ಧನ್ಯವಾದ ಹೇಳಿದ್ದೇ‌ನೆ. ಈ ಧನ್ಯವಾದ ಹೇಳಲಿಕ್ಕೆ ಒಂದು ಸ್ಥಳ ಬೇಕಿತ್ತು, ಆಗಾಗಿ ಅವರ ಕಚೇರಿಯಲ್ಲಿ ಹೋಗಿ ಹೇಳಿ‌ ಬಂದೆ. ಆದ್ರೆ ಕಾಂಗ್ರೆಸ್ ಪಕ್ಷದಿಂದ ನನಗೆ ಆ ರೀತಿಯ ಯಾವುದೇ ಆಹ್ವಾನ ಬಂದಿಲ್ಲ. ಅಲ್ದೆ ಕಾಂಗ್ರೆಸ್ ನಾಯಕರು ಯಾರು ಈ ಬಗ್ಗೆ ಮಾತುಕತೆ ನಡೆಸಿಲ್ಲ ಎಂದರು.Body:ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.