ETV Bharat / state

ಒಣ ಹುಲ್ಲಿನ ಬಣವೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು

author img

By

Published : Feb 13, 2021, 2:31 PM IST

ಕಿಡಿಗೇಡಿಗಳು ಒಣ ಹುಲ್ಲಿನ ಬಣವೆಗೆ ಬೆಂಕಿ ಹಾಕಿದ್ದು, ಸುಮಾರು 40 ಸಾವಿರ ಮೌಲ್ಯದ ಒಣಹುಲ್ಲು ಸುಟ್ಟು ಭಸ್ಮವಾಗಿದೆ.

Fire accident in Mandya
ಕಿಡಿಗೇಡಿಗಳಿಂದ ಒಣ ಹುಲ್ಲಿನ ಬಣವೆಗೆ ಬೆಂಕಿ

ಮಂಡ್ಯ: ಕಿಡಿಗೇಡಿಗಳು ಒಣ ಹುಲ್ಲಿನ ಬಣವೆಗೆ ಬೆಂಕಿ ಹಾಕಿರುವ ಘಟನೆ ಮದ್ದೂರು ತಾಲೂಕಿನ ಆಲೂರು ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕಿಡಿಗೇಡಿಗಳಿಂದ ಒಣ ಹುಲ್ಲಿನ ಬಣವೆಗೆ ಬೆಂಕಿ

ಸತೀಶ್ ಎಂಬುವರಿಗೆ ಸೇರಿದ ಒಣ ಹುಲ್ಲಿನ‌ ಬಣವೆ ಇದಾಗಿದ್ದು, ಕಿಡಿಗೇಡಿಗಳು ಮಾಡಿದ ಘಟನೆಯಲ್ಲಿ ರೈತನ 40 ಸಾವಿರ ರೂ. ಮೌಲ್ಯದ ಒಣಹುಲ್ಲು ಭಸ್ಮವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಸತೀಶ್ ನೀಡಿದ ದೂರಿನ ಮೇರೆಗೆ ಕೆ.ಎಂ. ದೊಡ್ಡಿ ಪೊಲೀಸರು ಸ್ಥಳ ಪರಿಶೀಲಿಸಿ, ಪ್ರಕರಣ‌ ದಾಖಲಿಸಿದ್ದಾರೆ.

ಓದಿ : ಶಾಸಕಿ ಹೆಬ್ಬಾಳ್ಕರ್ ಮೈಂಡ್ ಔಟಾಗಿದೆ, ಇನ್ಮುಂದೆ ಅವರನ್ನು ಬಸ್ ನಿಲ್ದಾಣದಲ್ಲಿ ಹುಡುಕಾಡಬೇಕಾಗುತ್ತದೆ: ಸಚಿವ ಜಾರಕಿಹೊಳಿ‌

ಮಂಡ್ಯ: ಕಿಡಿಗೇಡಿಗಳು ಒಣ ಹುಲ್ಲಿನ ಬಣವೆಗೆ ಬೆಂಕಿ ಹಾಕಿರುವ ಘಟನೆ ಮದ್ದೂರು ತಾಲೂಕಿನ ಆಲೂರು ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕಿಡಿಗೇಡಿಗಳಿಂದ ಒಣ ಹುಲ್ಲಿನ ಬಣವೆಗೆ ಬೆಂಕಿ

ಸತೀಶ್ ಎಂಬುವರಿಗೆ ಸೇರಿದ ಒಣ ಹುಲ್ಲಿನ‌ ಬಣವೆ ಇದಾಗಿದ್ದು, ಕಿಡಿಗೇಡಿಗಳು ಮಾಡಿದ ಘಟನೆಯಲ್ಲಿ ರೈತನ 40 ಸಾವಿರ ರೂ. ಮೌಲ್ಯದ ಒಣಹುಲ್ಲು ಭಸ್ಮವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಸತೀಶ್ ನೀಡಿದ ದೂರಿನ ಮೇರೆಗೆ ಕೆ.ಎಂ. ದೊಡ್ಡಿ ಪೊಲೀಸರು ಸ್ಥಳ ಪರಿಶೀಲಿಸಿ, ಪ್ರಕರಣ‌ ದಾಖಲಿಸಿದ್ದಾರೆ.

ಓದಿ : ಶಾಸಕಿ ಹೆಬ್ಬಾಳ್ಕರ್ ಮೈಂಡ್ ಔಟಾಗಿದೆ, ಇನ್ಮುಂದೆ ಅವರನ್ನು ಬಸ್ ನಿಲ್ದಾಣದಲ್ಲಿ ಹುಡುಕಾಡಬೇಕಾಗುತ್ತದೆ: ಸಚಿವ ಜಾರಕಿಹೊಳಿ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.