ETV Bharat / state

ಕೈ ನೋವು, ಪ್ರಚಾರ ನಿಲ್ಲಿಸಿದ ದರ್ಶನ್‌

author img

By

Published : Apr 14, 2019, 5:02 PM IST

ಕೈ ನೋವು ಕಾಡಿದ ಕಾರಣ ನಟ ದರ್ಶನ್ ಪ್ರಚಾರ ಕಾರ್ಯವನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿ ವಾಪಸ್ ತೆರಳಿದರು.

Darshan

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಮತಯಾಚನೆ ಮಾಡುತ್ತಿರುವ ನಟ ದರ್ಶನ್‌ಗೆ ಕೈ ನೋವು ಕಾಡಿದೆ. ಈ ಹಿನ್ನೆಲೆಯಲ್ಲಿ ಅವರು ಪ್ರಚಾರ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ವಾಪಾಸ್‌ ತೆರಳಿದರು. ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಲತಾ ಪರ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

ಮದ್ದೂರು ತಾಲ್ಲೂಕಿನ ಕೆಸ್ತೂರು, ಮಾಚಹಳ್ಳಿ, ಕದಲೂರು, ಯರಗನಹಳ್ಳಿ ಗ್ರಾಮಗಳಲ್ಲಿ ಮತಬೇಟೆ ಮಾಡುವ ವೇಳೆ ದರ್ಶನ್‌ಗೆ ಕೈ ನೋವು ತೀವ್ರವಾಗಿ ಕಾಣಿಸಿಕೊಂಡಿದೆ.
ಈ ಸಂದರ್ಭದಲ್ಲಿ ಅವರು ಪ್ರಚಾರವನ್ನು ಅರ್ಧದಲ್ಲೇ ನಿಲ್ಲಿಸಿ ತುಮಕೂರು ಜಿಲ್ಲೆಯ ಹುಲಿಯೂರು ದುರ್ಗಕ್ಕೆ ತೆರಳಿದ್ದಾರೆ.

ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷರು ಅಭಿಮಾನಿಗಳು ಹಾಗೂ ಜನರನ್ನ ಸಮಾಧಾನ ಪಡಿಸಿದ್ದು, ಉಳಿದ ಗ್ರಾಮಗಳಲ್ಲಿ ಸುಮಲತಾ ಪರ ಪ್ರಚಾರ ಮಾಡಲು ದರ್ಶನ್ ಸಂಜೆ ವೇಳೆಗೆ ಮತ್ತೆ ಬರಲಿದ್ದಾರೆ ಎಂದು ಹೇಳಲಾಗಿದೆ.

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಮತಯಾಚನೆ ಮಾಡುತ್ತಿರುವ ನಟ ದರ್ಶನ್‌ಗೆ ಕೈ ನೋವು ಕಾಡಿದೆ. ಈ ಹಿನ್ನೆಲೆಯಲ್ಲಿ ಅವರು ಪ್ರಚಾರ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ವಾಪಾಸ್‌ ತೆರಳಿದರು. ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಲತಾ ಪರ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

ಮದ್ದೂರು ತಾಲ್ಲೂಕಿನ ಕೆಸ್ತೂರು, ಮಾಚಹಳ್ಳಿ, ಕದಲೂರು, ಯರಗನಹಳ್ಳಿ ಗ್ರಾಮಗಳಲ್ಲಿ ಮತಬೇಟೆ ಮಾಡುವ ವೇಳೆ ದರ್ಶನ್‌ಗೆ ಕೈ ನೋವು ತೀವ್ರವಾಗಿ ಕಾಣಿಸಿಕೊಂಡಿದೆ.
ಈ ಸಂದರ್ಭದಲ್ಲಿ ಅವರು ಪ್ರಚಾರವನ್ನು ಅರ್ಧದಲ್ಲೇ ನಿಲ್ಲಿಸಿ ತುಮಕೂರು ಜಿಲ್ಲೆಯ ಹುಲಿಯೂರು ದುರ್ಗಕ್ಕೆ ತೆರಳಿದ್ದಾರೆ.

ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷರು ಅಭಿಮಾನಿಗಳು ಹಾಗೂ ಜನರನ್ನ ಸಮಾಧಾನ ಪಡಿಸಿದ್ದು, ಉಳಿದ ಗ್ರಾಮಗಳಲ್ಲಿ ಸುಮಲತಾ ಪರ ಪ್ರಚಾರ ಮಾಡಲು ದರ್ಶನ್ ಸಂಜೆ ವೇಳೆಗೆ ಮತ್ತೆ ಬರಲಿದ್ದಾರೆ ಎಂದು ಹೇಳಲಾಗಿದೆ.

Intro:ಮಂಡ್ಯ: ನಟ ದರ್ಶನ್‌ಗೆ ಕೈ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಪ್ರಚಾರದಿಂದ ವಾಪಸ್ ತೆರಳಿದ್ದಾರೆ. ಇಂದು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಬಂದಿದ್ದರು.
ಮದ್ದೂರು ತಾಲ್ಲೂಕಿನ ಕೆಸ್ತೂರು, ಮಾಚಹಳ್ಳಿ, ಕದಲೂರು, ಯರಗನಹಳ್ಳಿ ಗ್ರಾಮಗಳಲ್ಲಿ ಪ್ರಚಾರವನ್ನು ಮಾಡುವ ಸಂದರ್ಭದಲ್ಲಿ ಕೈ ನೋವು ತೀವ್ರವಾಗಿ ಕಾಣಿಸಿಕೊಂಡಿತು.
ಈ ಸಂದರ್ಭದಲ್ಲಿ ಪ್ರಚಾರವನ್ನು ಅರ್ಧದಲ್ಲೇ ನಿಲ್ಲಿಸಿ ತುಮಕೂರು ಜಿಲ್ಲೆಯ ಹುಲಿಯೂರು ದುರ್ಗಕ್ಕೆ ತೆರಳಿದ್ದಾರೆ.
ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷರು ಹಾಗೂ ಅಭಿಮಾನಿಗಳು ಸತ ಪ್ರಯತ್ನ ಪಡುತ್ತಿದ್ದು‌, ವಾಪಸ್ ಉಳಿದ ಗ್ರಾಮಗಳಲ್ಲಿ ಸುಮಲತ ಪರ ಪ್ರಚಾರ ಮಾಡಲು ಮನವೊಲಿಸುವ ಪ್ರಯತ್ನ ನಡೆಯುತ್ತಿದ್ದು, ದರ್ಶನ್ ಸಂಜೆ ವೇಳೆಗೆ ಮತ್ತೆ ಪ್ರಚಾರಕ್ಕೆ ಬರಲಿದ್ದಾರೆ ಎಂದು ಹೇಳಲಾಗಿದೆ.Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.