ETV Bharat / state

ನೀರಿನ ಪೈಪ್​​ ಒಡೆದು ಹತ್ತಾರು ಎಕರೆ ಜಮೀನಿಗೆ ಹಾನಿ -

ಕೊಪ್ಪಳ ಜಿಲ್ಲೆಯ ಆಲಮಟ್ಟಿ ಜಲಾಶಯದಿಂದ ಜಿಂದಾಲ್​​ಗೆ ಹೋಗಿರುವ ನೀರಿನ ಪೈಪ್ ಒಡೆದಿದ್ದು, ಅಪಾರ ಪ್ರಮಾಣದ ನೀರು ಪೋಲಾಗಿ ರೈತರ ಹತ್ತಾರು ಎಕರೆ ಜಮೀನಿಗೆ ಹಾನಿಯಾಗಿದೆ.

ಪೈಪ್ ಒಡೆದು ಹತ್ತಾರು ಎಕರೆ ಜಮೀನಿಗೆ ಹಾನಿಯಾಗಿರುವುದು
author img

By

Published : Jul 9, 2019, 8:41 PM IST

ಕೊಪ್ಪಳ: ಆಲಮಟ್ಟಿ ಜಲಾಶಯದಿಂದ ಜಿಂದಾಲ್‍ಗೆ ಹೋಗಿರುವ ನೀರು ಪೂರೈಕೆಯ ಪೈಪ್ ಕುಷ್ಟಗಿ ಹೊರವಲಯದಲ್ಲಿ ಒಡೆದು ಹೋಗಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದರ ಜೊತೆಗೆ ರೈತರ ಹತ್ತಾರು ಎಕರೆ ಭೂಮಿ ಹಾನಿಗೊಳಗಾಗಿದೆ.

ಪೈಪ್ ಒಡೆದು ಹತ್ತಾರು ಎಕರೆ ಜಮೀನಿಗೆ ಹಾನಿ

ಜಿಲ್ಲೆಯ ಕುಷ್ಟಗಿ ಪಟ್ಟಣದ ಕುಷ್ಟಗಿ ಸೀಮಾದ ಸರ್ವೆ ನಂಬರ್ 436ರಲ್ಲಿರುವ ನೀರು ಸರಬರಾಜು ಪೈಪ್ ಒಡೆದಿದೆ. ಮಂಜುನಾಥ ಮಹಾಲಿಂಗಪುರ ಎಂಬುವವರಿಗೆ ಸೇರಿದ ಸುಮಾರು 7 ಎಕರೆ ಭೂಮಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿನ ಮಣ್ಣು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಪೈಪ್ ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದರಿಂದ ರೈತರ ಜಮೀನಿನ ಮಣ್ಣು ಕೊಚ್ಚಿಕೊಂಡು ಹೋಗಿದೆ.

ಈ ಭೂಮಿಯಲ್ಲಿ ಹೆಸರು ಬಿತ್ತನೆ ಮಾಡಲಾಗಿತ್ತು. ಈಗ ಜಿಂದಾಲ್‍ಗೆ ನೀರು ಪೂರೈಸುವ ಈ ಪೈಪ್ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಜಮೀನಿಗೆ ನುಗ್ಗಿದೆ. ನೀರಿನ ರಭಸಕ್ಕೆ ಬಿತ್ತನೆ ಮಾಡಿದ್ದು ಕೊಚ್ಚಿಕೊಂಡು ಹೋಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ: ಆಲಮಟ್ಟಿ ಜಲಾಶಯದಿಂದ ಜಿಂದಾಲ್‍ಗೆ ಹೋಗಿರುವ ನೀರು ಪೂರೈಕೆಯ ಪೈಪ್ ಕುಷ್ಟಗಿ ಹೊರವಲಯದಲ್ಲಿ ಒಡೆದು ಹೋಗಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದರ ಜೊತೆಗೆ ರೈತರ ಹತ್ತಾರು ಎಕರೆ ಭೂಮಿ ಹಾನಿಗೊಳಗಾಗಿದೆ.

ಪೈಪ್ ಒಡೆದು ಹತ್ತಾರು ಎಕರೆ ಜಮೀನಿಗೆ ಹಾನಿ

ಜಿಲ್ಲೆಯ ಕುಷ್ಟಗಿ ಪಟ್ಟಣದ ಕುಷ್ಟಗಿ ಸೀಮಾದ ಸರ್ವೆ ನಂಬರ್ 436ರಲ್ಲಿರುವ ನೀರು ಸರಬರಾಜು ಪೈಪ್ ಒಡೆದಿದೆ. ಮಂಜುನಾಥ ಮಹಾಲಿಂಗಪುರ ಎಂಬುವವರಿಗೆ ಸೇರಿದ ಸುಮಾರು 7 ಎಕರೆ ಭೂಮಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿನ ಮಣ್ಣು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಪೈಪ್ ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದರಿಂದ ರೈತರ ಜಮೀನಿನ ಮಣ್ಣು ಕೊಚ್ಚಿಕೊಂಡು ಹೋಗಿದೆ.

ಈ ಭೂಮಿಯಲ್ಲಿ ಹೆಸರು ಬಿತ್ತನೆ ಮಾಡಲಾಗಿತ್ತು. ಈಗ ಜಿಂದಾಲ್‍ಗೆ ನೀರು ಪೂರೈಸುವ ಈ ಪೈಪ್ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಜಮೀನಿಗೆ ನುಗ್ಗಿದೆ. ನೀರಿನ ರಭಸಕ್ಕೆ ಬಿತ್ತನೆ ಮಾಡಿದ್ದು ಕೊಚ್ಚಿಕೊಂಡು ಹೋಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:Body:ಕೊಪ್ಪಳ:-ಆಲಮಟ್ಟಿ ಜಲಾಶಯದಿಂದ ಜಿಂದಾಲ್‍ಗೆ ಹೋಗಿರುವ ನೀರು ಪೂರೈಕೆಯ ಪೈಪ್ ಕುಷ್ಟಗಿ ಹೊರವಲಯದಲ್ಲಿ ಒಡೆದುಹೋಗಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದರ ಜೊತೆಗೆ ರೈತರ ಹತ್ತಾರು ಎಕರೆ ರೈತರ ಭೂಮಿ ಹಾನಿಗೊಳಗಾಗಿದೆ. ಜಿಲ್ಲೆಯ ಕುಷ್ಟಗಿ ಪಟ್ಟಣದ ಕುಷ್ಟಗಿ ಸೀಮಾದ ಸರ್ವೆ ನಂಬರ್ 436 ರಲ್ಲಿರುವ ನೀರು ಸರಬರಾಜು ಪೈಪ್ ಒಡೆದಿದೆ. ಮಂಜುನಾಥ ಮಹಾಲಿಂಗಪುರ ಎಂಬುವವರಿಗೆ ಸೇರಿದ ಸುಮಾರು 7 ಎಕರೆ ಭೂಮಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿನ ಮಣ್ಣು ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಪೈಪ್ ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದರಿಂದ ರೈತರ ಜಮೀನಿನ ಮಣ್ಣು ಕೊಚ್ಚಿಕೊಂಡು ಹೋಗಿದೆ. ಈ ಭೂಮಿಯಲ್ಲಿ ಹೆಸರು ಬೀಜವನ್ನು ಬಿತ್ತನೆ ಮಾಡಲಾಗಿತ್ತು. ಈಗ ಜಿಂದಾಲ್‍ಗೆ ನೀರು ಪೂರೈಸುವ ಈ ಪೈಪ್ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಜಮೀನಿಗೆ ನುಗ್ಗಿದೆ. ನೀರಿನ ರಭಸಕ್ಕೆ ಬಿತ್ತನೆ ಮಾಡಿದ್ದು ಕೊಚ್ಚಿಕೊಂಡು ಹೋಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೈಪ್ ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದ್ದರೂ ಮತ್ತು ರೈತರ ಭೂಮಿ ಹಾನಿಗೊಳಗಾಗಿದ್ದರೂ ಸಂಬಂಧಿಸಿದವರು ಇತ್ತಕಡೆ ಹೊರಳಿಯೂ ನೋಡಿಲ್ಲ. ಬಿತ್ತನೆ ಮಾಡಿದ್ದ ಭೂಮಿ ಸಂಪೂರ್ಣ ಹಾಳಾಗಿರೋದ್ರಿಂದ ರೈತರಿಗೆ ಕಂಪೆನಿಯವರು ಸೂಕ್ತ ಪರಿಹಾರ ನೀಡಬೇಕು ಎಂದು ಜಮೀನಿನ ಮಾಲೀಕರು ಆಗ್ರಹಿಸಿದ್ದಾರೆ.

ಬೈಟ್1:- ಶಶಿ ನಾಯಕ್, ಸ್ಥಳೀಯರು
---------------
Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.