ETV Bharat / state

ಗ್ರಾಮ ಪಂಚಾಯತಿಗಳಿಗೆ ಇಒ ದಿಢೀರ್​​​ ಭೇಟಿ: ಪಿಡಿಒ, ಅಧ್ಯಕ್ಷರಿಗೂ ಇಲ್ಲ ಸ್ಪಷ್ಟ ಮಾಹಿತಿ - ಇತ್ತೀಚಿನ ಕೊಪ್ಪಳ ಸುದ್ದಿಗಳು

ದಾಖಲೆಗಳಲ್ಲಿರುವ ಶೌಚಾಲಯಗಳು ವಾಸ್ತವದಲ್ಲಿ ಇಲ್ಲದಿರುವ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಗಮನಕ್ಕೆ ಬಂದಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಲು ಗುರಿ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಈ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಇಒ ತಿಮ್ಮಾನಾಯ್ಕ್ ನಿರಾಕರಿಸಿದ್ದಾರೆ.

ಪ್ರಭಾರಿ ಇಓ ತಿಮ್ಮಾನಾಯ್ಕ್​
author img

By

Published : Oct 13, 2019, 4:47 PM IST

ಕೊಪ್ಪಳ: ಗಂಗಾವತಿ ತಾಲೂಕು ಪಂಚಾಯತಿಯ ಪ್ರಭಾರಿ ಇಒ ತಿಮ್ಮಾನಾಯ್ಕ್, ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ದಿಢೀರನೆ ಗೌಪ್ಯವಾಗಿ ಭೇಟಿ ನೀಡುತ್ತಿದ್ದಾರೆ. ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಸೇರಿದಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೂ ಸಹ ಮಾಹಿತಿ ನೀಡದೇ ಭೇಟಿ ನೀಡುತ್ತಿರುವುದು ಬಹಳ ಕುತೂಹಲ ಮೂಡಿಸಿದೆ. ತಾಲೂಕು ಪಂಚಾಯತಿಯ ಕೆಲ ಸಿಬ್ಬಂದಿ ಜೊತೆ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ, ಪೂರ್ಣಗೊಳ್ಳದ ಶೌಚಾಲಯಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಹೋಗುತ್ತಿದ್ದಾರೆ.

ದಾಖಲೆಗಳಲ್ಲಿರುವ ಶೌಚಾಲಯಗಳು ವಾಸ್ತವದಲ್ಲಿ ಇಲ್ಲದಿರುವ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಗಮನಕ್ಕೆ ಬಂದಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಲು ಗುರಿ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಇಒ ತಿಮ್ಮಾನಾಯ್ಕ್ ನಿರಾಕರಿಸಿದ್ದಾರೆ.

ಇನ್ನು ನಿಗದಿತ ಅವಧಿಯಲ್ಲಿ ಗುರಿ ತಲುಪದೇ ಇದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ಎಚ್ಚರಿಸಿದ್ದಾರೆಂದು ತಿಳಿದು ಬಂದಿದೆ. ಆದ್ದರಿಂದ ಇಒ ತಿಮ್ಮಾನಾಯ್ಕ್ ರಜೆ ದಿನಗಳಂದೂ ಕೂಡ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೊಪ್ಪಳ: ಗಂಗಾವತಿ ತಾಲೂಕು ಪಂಚಾಯತಿಯ ಪ್ರಭಾರಿ ಇಒ ತಿಮ್ಮಾನಾಯ್ಕ್, ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ದಿಢೀರನೆ ಗೌಪ್ಯವಾಗಿ ಭೇಟಿ ನೀಡುತ್ತಿದ್ದಾರೆ. ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಸೇರಿದಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೂ ಸಹ ಮಾಹಿತಿ ನೀಡದೇ ಭೇಟಿ ನೀಡುತ್ತಿರುವುದು ಬಹಳ ಕುತೂಹಲ ಮೂಡಿಸಿದೆ. ತಾಲೂಕು ಪಂಚಾಯತಿಯ ಕೆಲ ಸಿಬ್ಬಂದಿ ಜೊತೆ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ, ಪೂರ್ಣಗೊಳ್ಳದ ಶೌಚಾಲಯಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಹೋಗುತ್ತಿದ್ದಾರೆ.

ದಾಖಲೆಗಳಲ್ಲಿರುವ ಶೌಚಾಲಯಗಳು ವಾಸ್ತವದಲ್ಲಿ ಇಲ್ಲದಿರುವ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಗಮನಕ್ಕೆ ಬಂದಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಲು ಗುರಿ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಇಒ ತಿಮ್ಮಾನಾಯ್ಕ್ ನಿರಾಕರಿಸಿದ್ದಾರೆ.

ಇನ್ನು ನಿಗದಿತ ಅವಧಿಯಲ್ಲಿ ಗುರಿ ತಲುಪದೇ ಇದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ಎಚ್ಚರಿಸಿದ್ದಾರೆಂದು ತಿಳಿದು ಬಂದಿದೆ. ಆದ್ದರಿಂದ ಇಒ ತಿಮ್ಮಾನಾಯ್ಕ್ ರಜೆ ದಿನಗಳಂದೂ ಕೂಡ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Intro:ತಾಲ್ಲೂಕು ಪಂಚಾಯಿತಿಯ ಪ್ರಭಾರಿ ಇಒ ತಿಮ್ಮಾನಾಯ್ಕ್, ಗ್ರಾಮೀಣ ಭಾಗದ ಪಂಚಾಯಿತಿಗಳಿಗೆ ದಿಢೀರ್ ಆಗಿ ಗೌಪ್ಯ ಭೇಟಿ ನೀಡಿ ಅರೆಬರೆ ಶೌಚಾಲಯಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಹೋಗುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
Body:ತಾಪಂ ಪ್ರಭಾರಿ ಇಒ ಗೌಪ್ಯ ಭೇಟಿ: ಏನಿದರ ಮರ್ಮ?
ಗಂಗಾವತಿ:
ತಾಲ್ಲೂಕು ಪಂಚಾಯಿತಿಯ ಪ್ರಭಾರಿ ಇಒ ತಿಮ್ಮಾನಾಯ್ಕ್, ಗ್ರಾಮೀಣ ಭಾಗದ ಪಂಚಾಯಿತಿಗಳಿಗೆ ದಿಢೀರ್ ಆಗಿ ಗೌಪ್ಯ ಭೇಟಿ ನೀಡಿ ಅರೆಬರೆ ಶೌಚಾಲಯಗಳ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಹೋಗುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಪಂಚಾಯಿತಿಯ ಪಿಡಿಒಗಳಿಗೆ ಅಥವಾ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಯಾವುದೇ ಮಾಹಿತಿ ನೀಡಿದೇ ತಾಲ್ಲೂಕು ಪಂಚಾಯಿತಿಯ ಕೆಲ ಸಿಬ್ಬಂದಿಗಳನ್ನು ಕರೆತಂದು ಭೇಟಿ ನೀಡುತ್ತಿರುವುದು ಏಕೆ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.
ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಇಒ ತಿಮ್ಮಾನಾಯ್ಕ್ ನಿರಾಕರಿಸಿದ್ದಾರೆ. ದಾಖಲೆಗಳಲ್ಲಿರುವ ಶೌಚಾಲಯಗಳು, ವಾಸ್ತವದಲ್ಲಿ ಇಲ್ಲದ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಅವರ ಗಮನಕ್ಕೆ ಬಂದ ಹಿನ್ನೆಲೆ ನಿಗಧಿತ ಅವಧಿಯಲ್ಲಿ ಕಾಮಗಾರಿಯ ಗುರಿ ನೀಡಿದ್ದಾರೆ ಎನ್ನಲಾಗಿದೆ.
ಗುರಿ ತಲುಪದೇ ಇದ್ದಲ್ಲಿ ಶಿಸ್ತುಕ್ರಮಕ್ಕೆ ಸಕರ್ಾರಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆ ತಾ.ಪಂ. ಇಒ ಸಮಯ ಹಾಗೂ ರಜೆ ದಿನಗಳಂದೂ ಪಂಚಾಯಿತಿಗಳಿಗೆ ಅದೂ ಗೌಪ್ಯ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.
Conclusion:ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಇಒ ತಿಮ್ಮಾನಾಯ್ಕ್ ನಿರಾಕರಿಸಿದ್ದಾರೆ. ದಾಖಲೆಗಳಲ್ಲಿರುವ ಶೌಚಾಲಯಗಳು, ವಾಸ್ತವದಲ್ಲಿ ಇಲ್ಲದ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಅವರ ಗಮನಕ್ಕೆ ಬಂದ ಹಿನ್ನೆಲೆ ನಿಗಧಿತ ಅವಧಿಯಲ್ಲಿ ಕಾಮಗಾರಿಯ ಗುರಿ ನೀಡಿದ್ದಾರೆ ಎನ್ನಲಾಗಿದೆ.
ಗುರಿ ತಲುಪದೇ ಇದ್ದಲ್ಲಿ ಶಿಸ್ತುಕ್ರಮಕ್ಕೆ ಸಕರ್ಾರಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆ ತಾ.ಪಂ. ಇಒ ಸಮಯ ಹಾಗೂ ರಜೆ ದಿನಗಳಂದೂ ಪಂಚಾಯಿತಿಗಳಿಗೆ ಅದೂ ಗೌಪ್ಯ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.