ETV Bharat / state

ಮನೆಯ ಪರಿಸರ ನಿರ್ಮಾಣಕ್ಕಾಗಿ ಹಬ್ಬದಂದು ರೋಗಿಗಳಿಗೆ ಸಿಹಿ ಊಟ - ಮನೆಯ ಪರಿಸರ ನಿರ್ಮಾಣಕ್ಕಾಗಿ ಹಬ್ಬದಂದು ರೋಗಿಗಳಿಗೆ ಸಿಹಿ ಊಟ

ಹಬ್ಬದ ಸಂದರ್ಭದಲ್ಲೂ ಮನೆಗೆ ಹೋಗಲು ಸಾಧ್ಯವಾಗದೇ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಮನೆಯ ವಾತಾವರಣ ನಿರ್ಮಾಣ ಮಾಡುವ ಉದ್ದೇಶಕ್ಕೆ ಹಬ್ಬದಂದು ಸಿಹಿ ಊಟ ಮಾಡಿ ಕೊಡಲಾಗುತ್ತಿದೆ.

Gangavathi govt Hospital
ಮನೆಯ ಪರಿಸರ ನಿರ್ಮಾಣಕ್ಕಾಗಿ ಹಬ್ಬದಂದು ರೋಗಿಗಳಿಗೆ ಸಿಹಿ ಊಟ
author img

By

Published : Oct 26, 2020, 5:52 PM IST

ಗಂಗಾವತಿ: ನಾನಾ ಕಾರಣಕ್ಕೆ ಇಲ್ಲಿನ ಉಪ ವಿಭಾಗ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ದಸರಾ ಹಬ್ಬದ ಅಂಗವಾಗಿ ಅಡುಗೆ ಗುತ್ತಿಗೆದಾರರೊಬ್ಬರು ಹೋಳಿಗೆ ಸಿಹಿ ಊಟ ಉಣಬಡಿಸಿ ಗಮನ ಸೆಳೆದಿದ್ದಾರೆ.

ಮನೆಯ ಪರಿಸರ ನಿರ್ಮಾಣಕ್ಕಾಗಿ ಹಬ್ಬದಂದು ರೋಗಿಗಳಿಗೆ ಸಿಹಿ ಊಟ

ಈಗಾಗಲೇ ನಾನಾ ಚಿಕಿತ್ಸೆ ಹಾಗೂ ಗುಣಮಟ್ಟದ ಸೇವಾ ಸೌಲಭ್ಯಕ್ಕೆ ರಾಜ್ಯಮಟ್ಟದಲ್ಲಿ ಗಮನ ಸೆಳೆದಿರುವ ಇಲ್ಲಿನ ಉಪವಿಭಾಗ ಆಸ್ಪತ್ರೆಯಲ್ಲಿ ಇದೀಗ ರೋಗಿಗಳಿಗೆ ನಿತ್ಯ ಶುಚಿ ರುಚಿಯಾದ ಆಹಾರ ನೀಡುವ ಮೂಲಕ ಮತ್ತೊಮ್ಮೆ ಆಸ್ಪತ್ರೆ ಗಮನ ಸೆಳೆಯುತ್ತಿದೆ.

ಮನೆಯಲ್ಲಿದ್ದರೆ ಸಿಹಿ ಅಡುಗೆ ಮಾಡಿಕೊಂಡು ಊಟ ಮಾಡಬಹುದಿತ್ತು ಎಂಬ ಭಾವನೆ ರೋಗಿಗಳಲ್ಲಿ ಬರಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಿದ್ದೇವೆ ಎಂದು ಆಸ್ಪತ್ರೆಯ ಸಿಬ್ಬಂದಿ ಹಾಗೂ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಗಂಗಾವತಿ: ನಾನಾ ಕಾರಣಕ್ಕೆ ಇಲ್ಲಿನ ಉಪ ವಿಭಾಗ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ದಸರಾ ಹಬ್ಬದ ಅಂಗವಾಗಿ ಅಡುಗೆ ಗುತ್ತಿಗೆದಾರರೊಬ್ಬರು ಹೋಳಿಗೆ ಸಿಹಿ ಊಟ ಉಣಬಡಿಸಿ ಗಮನ ಸೆಳೆದಿದ್ದಾರೆ.

ಮನೆಯ ಪರಿಸರ ನಿರ್ಮಾಣಕ್ಕಾಗಿ ಹಬ್ಬದಂದು ರೋಗಿಗಳಿಗೆ ಸಿಹಿ ಊಟ

ಈಗಾಗಲೇ ನಾನಾ ಚಿಕಿತ್ಸೆ ಹಾಗೂ ಗುಣಮಟ್ಟದ ಸೇವಾ ಸೌಲಭ್ಯಕ್ಕೆ ರಾಜ್ಯಮಟ್ಟದಲ್ಲಿ ಗಮನ ಸೆಳೆದಿರುವ ಇಲ್ಲಿನ ಉಪವಿಭಾಗ ಆಸ್ಪತ್ರೆಯಲ್ಲಿ ಇದೀಗ ರೋಗಿಗಳಿಗೆ ನಿತ್ಯ ಶುಚಿ ರುಚಿಯಾದ ಆಹಾರ ನೀಡುವ ಮೂಲಕ ಮತ್ತೊಮ್ಮೆ ಆಸ್ಪತ್ರೆ ಗಮನ ಸೆಳೆಯುತ್ತಿದೆ.

ಮನೆಯಲ್ಲಿದ್ದರೆ ಸಿಹಿ ಅಡುಗೆ ಮಾಡಿಕೊಂಡು ಊಟ ಮಾಡಬಹುದಿತ್ತು ಎಂಬ ಭಾವನೆ ರೋಗಿಗಳಲ್ಲಿ ಬರಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಿದ್ದೇವೆ ಎಂದು ಆಸ್ಪತ್ರೆಯ ಸಿಬ್ಬಂದಿ ಹಾಗೂ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.