ETV Bharat / state

ರಾಷ್ಟ್ರೀಯ ಲೋಕ ಅದಾಲತ್​: ಕೊಪ್ಪಳ ಜಿಲ್ಲೆಯಲ್ಲಿ ಆರೂವರೆ ಕೋಟಿ ಮೊತ್ತದ 715 ವ್ಯಾಜ್ಯಗಳ ಇತ್ಯರ್ಥ

author img

By

Published : Dec 15, 2019, 1:09 PM IST

ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ‌ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಆರುವರೆ ಕೋಟಿ ಮೊತ್ತದ 715 ವ್ಯಾಜ್ಯಗಳ ಇತ್ಯರ್ಥ ಮಾಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಡಳಿತಾಧಿಕಾರಿ ತಿಳಿಸಿದ್ದಾರೆ.

National Lok Adalat in Koppal
ರಾಷ್ಟ್ರೀಯ ಲೋಕ ಅದಾಲತ್

ಗಂಗಾವತಿ: ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ‌ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಆರುವರೆ ಕೋಟಿ ಮೊತ್ತದ 715 ವ್ಯಾಜ್ಯಗಳ ಇತ್ಯರ್ಥ ಮಾಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಡಳಿತಾಧಿಕಾರಿ ತಿಳಿಸಿದ್ದಾರೆ.

ರಾಷ್ಟ್ರೀಯ ಲೋಕ ಅದಾಲತ್

ಇನ್ನು ಗಂಗಾವತಿ ತಾಲೂಕಿನಲ್ಲಿ ಜೆಎಂಎಫ್​ಸಿ, ಹಿರಿಯ ಸಿವಿಲ್‌ ಮತ್ತು ಕಿರಿಯ ಶ್ರೇಣಿಯ ಮೂರು ನ್ಯಾಯಾಲಗಳಲ್ಲಿ ಪ್ರಕರಣಗಳ ವಿಲೇವಾರಿ ಮಾಡಲಾಗಿದೆ.

ನ್ಯಾಯಾಧೀಶರಾದ ಜಿ. ಅನಿತಾ, ಅರ್.ಎಂ. ನದಾಫ್ ಹಾಗೂ ಎಚ್.ಡಿ. ಗಾಯತ್ರಿ ಅವರನ್ನೊಳಗೊಂಡ ಸಮಿತಿ ಒಟ್ಟು 480 ಪ್ರಕರಣಗಳಲ್ಲಿ 223 ಪ್ರಕರಣಗಳನ್ನು ವಿಲೇವಾರಿ ಮಾಡಿದೆ.

ಗಂಗಾವತಿ: ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ‌ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಆರುವರೆ ಕೋಟಿ ಮೊತ್ತದ 715 ವ್ಯಾಜ್ಯಗಳ ಇತ್ಯರ್ಥ ಮಾಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಡಳಿತಾಧಿಕಾರಿ ತಿಳಿಸಿದ್ದಾರೆ.

ರಾಷ್ಟ್ರೀಯ ಲೋಕ ಅದಾಲತ್

ಇನ್ನು ಗಂಗಾವತಿ ತಾಲೂಕಿನಲ್ಲಿ ಜೆಎಂಎಫ್​ಸಿ, ಹಿರಿಯ ಸಿವಿಲ್‌ ಮತ್ತು ಕಿರಿಯ ಶ್ರೇಣಿಯ ಮೂರು ನ್ಯಾಯಾಲಗಳಲ್ಲಿ ಪ್ರಕರಣಗಳ ವಿಲೇವಾರಿ ಮಾಡಲಾಗಿದೆ.

ನ್ಯಾಯಾಧೀಶರಾದ ಜಿ. ಅನಿತಾ, ಅರ್.ಎಂ. ನದಾಫ್ ಹಾಗೂ ಎಚ್.ಡಿ. ಗಾಯತ್ರಿ ಅವರನ್ನೊಳಗೊಂಡ ಸಮಿತಿ ಒಟ್ಟು 480 ಪ್ರಕರಣಗಳಲ್ಲಿ 223 ಪ್ರಕರಣಗಳನ್ನು ವಿಲೇವಾರಿ ಮಾಡಿದೆ.

Intro:ರಾಷ್ಟ್ರೀಯ ಲೋಕಾದಾಲತ್ ಕಾರ್ಯಕ್ರಮದ‌ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಆರುವರೆ ಕೋಟಿ ಮೊತ್ತದ ವ್ಯಾಜ್ಯಗಳ ಇತ್ಯರ್ಥವಾಗಿದ್ದು,
ನಗರದ ಮೂರು ನ್ಯಾಯಾಲಯದಲ್ಲಿ ನಡೆದ ಅದಾಲತ್ ನಲ್ಲಿ ನಾನಾ ವ್ಯಾಜ್ಯಗಳ ಬರೋಬ್ಬರಿ ಎರಡುವರೆ ಕೋಟಿ ರೂಪಾಯಿ ಮೊತ್ತದ
ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
Body: ನಾನಾ ಪ್ರಕರಣಗಳ ಬರೋಬ್ಬರಿ ಆರುವರೆ ಕೋಟಿ ಮೊತ್ತದ ವ್ಯಾಜ್ಯ ಇತ್ಯರ್ಥ
ಗಂಗಾವತಿ:
ರಾಷ್ಟ್ರೀಯ ಲೋಕಾದಾಲತ್ ಕಾರ್ಯಕ್ರಮದ‌ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಆರುವರೆ ಕೋಟಿ ಮೊತ್ತದ ವ್ಯಾಜ್ಯಗಳ ಇತ್ಯರ್ಥವಾಗಿದ್ದು,
ನಗರದ ಮೂರು ನ್ಯಾಯಾಲಯದಲ್ಲಿ ನಡೆದ ಅದಾಲತ್ ನಲ್ಲಿ ನಾನಾ ವ್ಯಾಜ್ಯಗಳ ಬರೋಬ್ಬರಿ ಎರಡುವರೆ ಕೋಟಿ ರೂಪಾಯಿ ಮೊತ್ತದ
ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ಇಲ್ಲಿನ ಜೆಎಂಎಫ್ಸಿ, ಹಿರಿಯ ಸಿವಿಲ್‌ ಮತ್ತು ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಒಟ್ಟು 480ಕ್ಕೂ ಪ್ರಕರಣಗಳಲ್ಲಿ 223 ಪ್ರಕರಣಗಳನ್ನು ನ್ಯಾಯಾಧೀಶರಾದ ಜಿ. ಅನಿತಾ, ಅರ್.ಎಂ. ನದಾಫ್ ಹಾಗೂ ಎಚ್.ಡಿ. ಗಾಯತ್ರಿ ಅವರನ್ನೊಳಗೊಂಡ ಸಮಿತಿ ಪ್ರಕರಣಗಳ ವಿಲೇವಾರಿ ಮಾಡಿತು.
ಒಟ್ಟು ಕೊಪ್ಪಳ ಜಿಲ್ಲೆಯಲ್ಲಿ 715 ಪ್ರಕರಣಗಳನ್ನು ವಿಲ್ಲೆ ಮಾಡಲಾಗಿದೆ‌ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಡಳಿತಾಧಿಕಾರಿ ತಿಳಿಸಿದ್ದಾರೆ.
Conclusion:ಇಲ್ಲಿನ ಜೆಎಂಎಫ್ಸಿ, ಹಿರಿಯ ಸಿವಿಲ್‌ ಮತ್ತು ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಒಟ್ಟು 480ಕ್ಕೂ ಪ್ರಕರಣಗಳಲ್ಲಿ 223 ಪ್ರಕರಣಗಳನ್ನು ನ್ಯಾಯಾಧೀಶರಾದ ಜಿ. ಅನಿತಾ, ಅರ್.ಎಂ. ನದಾಫ್ ಹಾಗೂ ಎಚ್.ಡಿ. ಗಾಯತ್ರಿ ಅವರನ್ನೊಳಗೊಂಡ ಸಮಿತಿ ಪ್ರಕರಣಗಳ ವಿಲೇವಾರಿ ಮಾಡಿತು.
ಒಟ್ಟು ಕೊಪ್ಪಳ ಜಿಲ್ಲೆಯಲ್ಲಿ 715 ಪ್ರಕರಣಗಳನ್ನು ವಿಲ್ಲೆ ಮಾಡಲಾಗಿದೆ‌ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಡಳಿತಾಧಿಕಾರಿ ತಿಳಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.