ETV Bharat / state

ನಗರದ ಪ್ರತಿಷ್ಠಿತ ಹೊಟೇಲ್‌ ಮೇಲೆ ನಗರಸಭೆ ಅಧಿಕಾರಿಗಳ ದಾಳಿ - ಗಂಗಾವತಿ ನಗರದ ಪ್ರತಿಷ್ಠಿತ ಹೊಟೇಲ್

ನಗರದ ಪ್ರತಿಷ್ಠಿತ ಹೊಟೇಲ್ ಮೇಲೆ ನಗರಸಭೆಯ ಅಧಿಕಾರಿಗಳು ದಾಳಿ ಮಾಡಿ, ತಿಂಡಿ ಹಾಗೂ ಪಾನೀಯ ಪಾರ್ಸಲ್‌ ಮಾಡಲು ಬಳಸುತ್ತಿದ್ದ ಪ್ಲಾಸ್ಟಿಕ್ ವಶಕ್ಕೆ ಪಡೆದರು.

ನಗರಸಭೆ ಅಧಿಕಾರಿಗಳ ದಾಳಿ
ನಗರಸಭೆ ಅಧಿಕಾರಿಗಳ ದಾಳಿ
author img

By

Published : Feb 15, 2020, 1:49 AM IST

ಗಂಗಾವತಿ: ನಗರದ ಪ್ರತಿಷ್ಠಿತ ಹೊಟೇಲ್ ಮೇಲೆ ನಗರಸಭೆಯ ಅಧಿಕಾರಿಗಳು ದಾಳಿ ಮಾಡಿ, ತಿಂಡಿ ಹಾಗೂ ಪಾನೀಯ ಪಾರ್ಸಲ್‌ ಮಾಡಲು ಬಳಸುತ್ತಿದ್ದ ಪ್ಲಾಸ್ಟಿಕ್ ವಶಕ್ಕೆ ಪಡೆದರು.

ನಗರಸಭೆ ಅಧಿಕಾರಿಗಳ ದಾಳಿ
ನಗರಸಭೆ ಅಧಿಕಾರಿಗಳ ದಾಳಿ

ನಗರಸಭೆಯ ಪೌರಾಯುಕ್ತ ಎಸ್.ಎಫ್ . ಈಳಿಗೇರ ನೇತೃತ್ವದಲ್ಲಿ, ನ್ಯಾಯಾಲಯದ ಮುಂದೆ ಇರುವ ಮಧುರ ಗ್ರ್ಯಾಂಡ್ ಹೊಟೇಲ್ ಮೇಲೆ ದಾಳಿ ಮಾಡಲಾಯಿತು.ಪ್ಲಾಸ್ಟಿಕ್​ ವಶಪಡಿಸಿಕೊಂಡ ಅಧಿಕಾರಿಗಳು ಹೊಟೇಲ್ ಮಾಲಿಕರಿಗೆ ನೊಟೀಸ್ ನೀಡಿದರು.

ಗಂಗಾವತಿ: ನಗರದ ಪ್ರತಿಷ್ಠಿತ ಹೊಟೇಲ್ ಮೇಲೆ ನಗರಸಭೆಯ ಅಧಿಕಾರಿಗಳು ದಾಳಿ ಮಾಡಿ, ತಿಂಡಿ ಹಾಗೂ ಪಾನೀಯ ಪಾರ್ಸಲ್‌ ಮಾಡಲು ಬಳಸುತ್ತಿದ್ದ ಪ್ಲಾಸ್ಟಿಕ್ ವಶಕ್ಕೆ ಪಡೆದರು.

ನಗರಸಭೆ ಅಧಿಕಾರಿಗಳ ದಾಳಿ
ನಗರಸಭೆ ಅಧಿಕಾರಿಗಳ ದಾಳಿ

ನಗರಸಭೆಯ ಪೌರಾಯುಕ್ತ ಎಸ್.ಎಫ್ . ಈಳಿಗೇರ ನೇತೃತ್ವದಲ್ಲಿ, ನ್ಯಾಯಾಲಯದ ಮುಂದೆ ಇರುವ ಮಧುರ ಗ್ರ್ಯಾಂಡ್ ಹೊಟೇಲ್ ಮೇಲೆ ದಾಳಿ ಮಾಡಲಾಯಿತು.ಪ್ಲಾಸ್ಟಿಕ್​ ವಶಪಡಿಸಿಕೊಂಡ ಅಧಿಕಾರಿಗಳು ಹೊಟೇಲ್ ಮಾಲಿಕರಿಗೆ ನೊಟೀಸ್ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.