ಗಂಗಾವತಿ: ನಗರದ ಪ್ರತಿಷ್ಠಿತ ಹೊಟೇಲ್ ಮೇಲೆ ನಗರಸಭೆಯ ಅಧಿಕಾರಿಗಳು ದಾಳಿ ಮಾಡಿ, ತಿಂಡಿ ಹಾಗೂ ಪಾನೀಯ ಪಾರ್ಸಲ್ ಮಾಡಲು ಬಳಸುತ್ತಿದ್ದ ಪ್ಲಾಸ್ಟಿಕ್ ವಶಕ್ಕೆ ಪಡೆದರು.
![ನಗರಸಭೆ ಅಧಿಕಾರಿಗಳ ದಾಳಿ](https://etvbharatimages.akamaized.net/etvbharat/prod-images/kn-gvt-08-14-municipal-officers-ride-on-hotel-vis-kac10005_14022020221639_1402f_1581698799_91.jpg)
ನಗರಸಭೆಯ ಪೌರಾಯುಕ್ತ ಎಸ್.ಎಫ್ . ಈಳಿಗೇರ ನೇತೃತ್ವದಲ್ಲಿ, ನ್ಯಾಯಾಲಯದ ಮುಂದೆ ಇರುವ ಮಧುರ ಗ್ರ್ಯಾಂಡ್ ಹೊಟೇಲ್ ಮೇಲೆ ದಾಳಿ ಮಾಡಲಾಯಿತು.ಪ್ಲಾಸ್ಟಿಕ್ ವಶಪಡಿಸಿಕೊಂಡ ಅಧಿಕಾರಿಗಳು ಹೊಟೇಲ್ ಮಾಲಿಕರಿಗೆ ನೊಟೀಸ್ ನೀಡಿದರು.