ETV Bharat / state

ಪೌರತ್ವ ಕಾಯ್ದೆ ಪ್ರಚಾರಕ್ಕೆ ಯತ್ನಿಸಿದ ಬಿಜೆಪಿ ಮುಖಂಡರ ಗೃಹಬಂಧನ, ಜಿಲ್ಲಾಧ್ಯಕ್ಷ ಭೇಟಿ - ಬಿಜೆಪಿ ಮುಖಂಡರ ಗೃಹಬಂಧನ

ಗಂಗಾವತಿಯಲ್ಲಿ ಪೌರತ್ವ ಕಾಯ್ದೆ ಪ್ರಚಾರಕ್ಕೆ ಯತ್ನಿಸಿದ ಬಿಜೆಪಿ ಮುಖಂಡನ ಮನೆಗೆ ಮುತ್ತಿಗೆ ಹಾಗೂ ಪಕ್ಷದ ಕೆಲ ಮುಖಂಡರನ್ನು ಗೃಹಬಂಧನಕ್ಕೊಳಪಡಿಸಿದ ಘಟನೆ ಜರುಗಿತು.

ಬಿಜೆಪಿ ಮುಖಂಡರ ಗೃಹಬಂಧನ
ಬಿಜೆಪಿ ಮುಖಂಡರ ಗೃಹಬಂಧನ
author img

By

Published : Jan 12, 2020, 6:15 PM IST

ಗಂಗಾವತಿ: ಪೌರತ್ವ ಕಾಯ್ದೆ ಪ್ರಚಾರಕ್ಕೆ ಯತ್ನಿಸಿದ ಬಿಜೆಪಿ ಮುಖಂಡನ ಮನೆಗೆ ಮುತ್ತಿಗೆ ಹಾಕಿ, ಪಕ್ಷದ ಕೆಲ ಕಾರ್ಯಕರ್ತರನ್ನು ಗೃಹಬಂಧನಕ್ಕೆ ಒಳಪಡಿಸಿದ ಹಿನ್ನೆಲೆ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಘಟನಾ ಸ್ಥಳಕ್ಕೆ ಹಾಗೂ ಮುಖಂಡನ ನಿವಾಸಕ್ಕೆ ಭೇಟಿ ನೀಡಿ ವಿಚಾರಿಸಿದರು.

ಘಟನಾ ಸ್ಥಳಕ್ಕೆ ಹಾಗೂ ಮುಖಂಡನ ನಿವಾಸಕ್ಕೆ ಭೇಟಿ ನೀಡಿ ವಿಚಾರಿಸಿದ ವಿರೂಪಾಕ್ಷಪ್ಪ ಸಿಂಗನಾಳ

ಘಟನಾವಳಿಗಳ ಬಗ್ಗೆ ಪರಾಮರ್ಶೆ ನಡೆಸಿದ ವಿರೂಪಾಕ್ಷಪ್ಪ, ಬಳಿಕ ವಾರ್ಡ್​ನ ನಗರಸಭಾ ಸದಸ್ಯ ಜಬ್ಬಾರ್ ಹಾಗೂ ಸ್ಥಳೀಯ ಕೆಲ ಮುಖಂಡರೊಂದಿಗೆ ಚರ್ಚಿಸಿದರು. ಪಕ್ಷದ ಪ್ರಣಾಳಿಕೆ ಪ್ರಕಾರ ಪ್ರಚಾರಕ್ಕೆ ನಮ್ಮ ಮುಖಂಡರು ತೆರಳಿದ್ದರು. ಯಾರಿಗೂ ಒತ್ತಾಯ ಮಾಡಿಲ್ಲ. ಆದರೆ ಉದ್ದೇಶ ಪೂರ್ವಕವಾಗಿ ಕೆಲ ಯುವಕರು ಈ ರೀತಿ ವರ್ಸುತಿಸಿರುವುದು ಸರಿಯಲ್ಲ ಎಂದರು.

ಗಂಗಾವತಿ: ಪೌರತ್ವ ಕಾಯ್ದೆ ಪ್ರಚಾರಕ್ಕೆ ಯತ್ನಿಸಿದ ಬಿಜೆಪಿ ಮುಖಂಡನ ಮನೆಗೆ ಮುತ್ತಿಗೆ ಹಾಕಿ, ಪಕ್ಷದ ಕೆಲ ಕಾರ್ಯಕರ್ತರನ್ನು ಗೃಹಬಂಧನಕ್ಕೆ ಒಳಪಡಿಸಿದ ಹಿನ್ನೆಲೆ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಘಟನಾ ಸ್ಥಳಕ್ಕೆ ಹಾಗೂ ಮುಖಂಡನ ನಿವಾಸಕ್ಕೆ ಭೇಟಿ ನೀಡಿ ವಿಚಾರಿಸಿದರು.

ಘಟನಾ ಸ್ಥಳಕ್ಕೆ ಹಾಗೂ ಮುಖಂಡನ ನಿವಾಸಕ್ಕೆ ಭೇಟಿ ನೀಡಿ ವಿಚಾರಿಸಿದ ವಿರೂಪಾಕ್ಷಪ್ಪ ಸಿಂಗನಾಳ

ಘಟನಾವಳಿಗಳ ಬಗ್ಗೆ ಪರಾಮರ್ಶೆ ನಡೆಸಿದ ವಿರೂಪಾಕ್ಷಪ್ಪ, ಬಳಿಕ ವಾರ್ಡ್​ನ ನಗರಸಭಾ ಸದಸ್ಯ ಜಬ್ಬಾರ್ ಹಾಗೂ ಸ್ಥಳೀಯ ಕೆಲ ಮುಖಂಡರೊಂದಿಗೆ ಚರ್ಚಿಸಿದರು. ಪಕ್ಷದ ಪ್ರಣಾಳಿಕೆ ಪ್ರಕಾರ ಪ್ರಚಾರಕ್ಕೆ ನಮ್ಮ ಮುಖಂಡರು ತೆರಳಿದ್ದರು. ಯಾರಿಗೂ ಒತ್ತಾಯ ಮಾಡಿಲ್ಲ. ಆದರೆ ಉದ್ದೇಶ ಪೂರ್ವಕವಾಗಿ ಕೆಲ ಯುವಕರು ಈ ರೀತಿ ವರ್ಸುತಿಸಿರುವುದು ಸರಿಯಲ್ಲ ಎಂದರು.

Intro:ಪೌರತ್ವ ಕಾಯ್ದೆ ಪ್ರಚಾರಕ್ಕೆ ಯತ್ನಿಸಿದ ಮುಖಂಡ ಮನೆಗೆ ಮುತ್ತಿಗೆ ಹಾಕಿದ ಹಾಗೂ ಪಕ್ಷದ ಕೆಲ ಮುಖಂಡರನ್ನು ಕೆಲಕಾಲ ಗೃಹಬಂಧನಕ್ಕೆ ತಳ್ಳಿದ ಘಟನೆಯ ಹಿನ್ನೆಲೆ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಭಾನುವಾರ ಘಟನಾ ಸ್ಥಳಕ್ಕೆ ಹಾಗೂ ಮುಖಂಡನ ನಿವಾಸಕ್ಕೆ ಭೇಟಿ ನೀಡಿದರು.
Body:ಬಿಜೆಪಿ ಜಿಲ್ಲಾಧ್ಯಕ್ಷ, ಮುಖಂಡರು ಭೇಟಿ: ಪರಿಸ್ಥಿತಿ ಅವಲೋಕನ
ಗಂಗಾವತಿ:
ಪೌರತ್ವ ಕಾಯ್ದೆ ಪ್ರಚಾರಕ್ಕೆ ಯತ್ನಿಸಿದ ಮುಖಂಡ ಮನೆಗೆ ಮುತ್ತಿಗೆ ಹಾಕಿದ ಹಾಗೂ ಪಕ್ಷದ ಕೆಲ ಮುಖಂಡರನ್ನು ಕೆಲಕಾಲ ಗೃಹಬಂಧನಕ್ಕೆ ತಳ್ಳಿದ ಘಟನೆಯ ಹಿನ್ನೆಲೆ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಭಾನುವಾರ ಘಟನಾ ಸ್ಥಳಕ್ಕೆ ಹಾಗೂ ಮುಖಂಡನ ನಿವಾಸಕ್ಕೆ ಭೇಟಿ ನೀಡಿದರು.
ಘಟನಾವಳಿಗಳ ಬಗ್ಗೆ ಪರಾಮಶರ್ೆ ನಡೆಸಿದ ವಿರೂಪಾಕ್ಷಪ್ಪ, ಬಳಿಕ ವಾಡರ್ಿನ ನಗರಸಭಾ ಸದಸ್ಯ ಜಜಬ್ಬಾರ್ ಹಾಗೂ ಸ್ಥಳೀಯ ಕೆಲ ಮುಖಂಡರೊಂದಿಗೆ ಚಚರ್ಿಸಿ ಪಕ್ಷದ ಪ್ರಣಾಳಿಕೆ ಪ್ರಕಾರ ಪ್ರಚಾರಕ್ಕೆ ನಮ್ಮ ಮುಖಂಡರು ತೆರಳಿದ್ದಾರೆ. ಯಾರಿಗೂ ಒತ್ತಾಯ ಮಾಡಿಲ್ಲ.
ಆದರೆ ಉದ್ದೇಶ ಪೂರ್ವಕವಾಗಿ ಕೆಲ ಯುವಕರು ಈ ರೀತಿ ವತರ್ಿಸುವುದು ಸರಿಯಲ್ಲ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆಲ ಯುವಕರು, ಒತ್ತಾಯ ಪೂರ್ವಕವಾಗಿ ಪ್ರಚಾರ ಮಾಡಿದ್ದಕ್ಕೆ ಓಣಿಯಲ್ಲಿನ ಕೆಲ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಒಮ್ಮೆ ಬೇಡ ಎಂದಾದ ಮೇಲೆ ಬಿಟ್ಟು ಬಿಡಬೇಕಿತ್ತು. ಒತ್ತಾಯ ಪೂರ್ವಕ ಮಹಿಳೆಯರ ಫೊಟೋ ತೆಗೆದಿದ್ದರಿಂದ ಈ ಘಟನೆ ನಡೆದಿದೆ ಎಂದು ಯುವಕರು ವಿವರಣೆ ನೀಡಿದರು. ತಿಪ್ಪೇರುದ್ರಸ್ವಾಮಿ, ಎಚ್. ಗಿರೇಗೌಡ, ರವಿ ಬಸವಪಟ್ಟಣ ಇದ್ದರು. Conclusion:ಒಮ್ಮೆ ಬೇಡ ಎಂದಾದ ಮೇಲೆ ಬಿಟ್ಟು ಬಿಡಬೇಕಿತ್ತು. ಒತ್ತಾಯ ಪೂರ್ವಕ ಮಹಿಳೆಯರ ಫೊಟೋ ತೆಗೆದಿದ್ದರಿಂದ ಈ ಘಟನೆ ನಡೆದಿದೆ ಎಂದು ಯುವಕರು ವಿವರಣೆ ನೀಡಿದರು. ತಿಪ್ಪೇರುದ್ರಸ್ವಾಮಿ, ಎಚ್. ಗಿರೇಗೌಡ, ರವಿ ಬಸವಪಟ್ಟಣ ಇದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.