ETV Bharat / state

ಗಂಗಾವತಿಯಲ್ಲಿ ನಗರಸಭೆ ಸಿಬ್ಬಂದಿ ದಾಳಿ.. 100 ಕೆಜಿ ಪ್ಲಾಸ್ಟಿಕ್​​ ವಶ

author img

By

Published : Dec 19, 2019, 9:06 PM IST

ನಗರಸಭೆಯ ಅಧಿಕಾರಿಗಳು ನಗರದ ವಿವಿಧೆಡೆ ದಾಳಿ ಮಾಡಿ, ಸುಮಾರು ನೂರು ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡರು.

Gangavathi  municipal staff    seized plastic
ಗಂಗಾವತಿಯಲ್ಲಿ ನಗರಸಭೆ ಸಿಬ್ಬಂದಿ ದಾಳಿ

ಗಂಗಾವತಿ: ನಿಷೇಧದ ಬಳಿಕವೂ ನಗರದಲ್ಲಿ ಅವ್ಯಾಹತವಾಗಿ ಚಾಲ್ತಿಯಲ್ಲಿರುವ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಕೆಲ ಪ್ರಜ್ಞಾವಂತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಗರಸಭೆಯ ಅಧಿಕಾರಿಗಳು ನಗರದ ವಿವಿಧೆಡೆ ದಾಳಿ ಮಾಡಿ, ಸುಮಾರು ನೂರು ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.

ಜುಲಾಯಿ ನಗರದಲ್ಲಿರುವ ಸನ್ಮಾನ ಲಾಡ್ಜ್​ಗೆ ದಾಳಿ ಮಾಡಿದ ಅಧಿಕಾರಿಗಳು ಮದ್ಯಪಾನಕ್ಕೆ ಬಳಸಲು ಉಪಯೋಗಿಸಲಾಗುತ್ತಿದ್ದ ಪ್ಲಾಸ್ಟಿಕ್ ಗ್ಲಾಸ್ ವಶಕ್ಕೆ ಪಡೆದರು. ಬಳಿಕ ಅದೇ ವಾಣಿಜ್ಯ ಸಂಕೀರ್ಣದ ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ಮಾಡಿದರು. ನಂತರ ಗಾಂಧಿವೃತ್ತದ ಫ್ಯಾನ್ಸಿಸ್ಟೋರ್, ಮಟನ್ ಮಾರ್ಕೆಟ್, ಕಿಲ್ಲಾ ಏರಿಯಾದ ಬೆಂಗಳೂರು ಬೇಕರಿ ಮೊದಲಾದ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ, ಪ್ಲಾಸ್ಟಿಕ್ ವಶಕ್ಕೆ ಪಡೆದರು.

ನೈರ್ಮಲ್ಯ ಇಂಜಿನಿಯರ್ ನೇತ್ರಾವತಿ, ಆರೋಗ್ಯ ನಿರೀಕ್ಷಕರಾದ ಸ್ವಾತಿ ಹಾಗೂ ನಾಗರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಗಂಗಾವತಿ: ನಿಷೇಧದ ಬಳಿಕವೂ ನಗರದಲ್ಲಿ ಅವ್ಯಾಹತವಾಗಿ ಚಾಲ್ತಿಯಲ್ಲಿರುವ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಕೆಲ ಪ್ರಜ್ಞಾವಂತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಗರಸಭೆಯ ಅಧಿಕಾರಿಗಳು ನಗರದ ವಿವಿಧೆಡೆ ದಾಳಿ ಮಾಡಿ, ಸುಮಾರು ನೂರು ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.

ಜುಲಾಯಿ ನಗರದಲ್ಲಿರುವ ಸನ್ಮಾನ ಲಾಡ್ಜ್​ಗೆ ದಾಳಿ ಮಾಡಿದ ಅಧಿಕಾರಿಗಳು ಮದ್ಯಪಾನಕ್ಕೆ ಬಳಸಲು ಉಪಯೋಗಿಸಲಾಗುತ್ತಿದ್ದ ಪ್ಲಾಸ್ಟಿಕ್ ಗ್ಲಾಸ್ ವಶಕ್ಕೆ ಪಡೆದರು. ಬಳಿಕ ಅದೇ ವಾಣಿಜ್ಯ ಸಂಕೀರ್ಣದ ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ಮಾಡಿದರು. ನಂತರ ಗಾಂಧಿವೃತ್ತದ ಫ್ಯಾನ್ಸಿಸ್ಟೋರ್, ಮಟನ್ ಮಾರ್ಕೆಟ್, ಕಿಲ್ಲಾ ಏರಿಯಾದ ಬೆಂಗಳೂರು ಬೇಕರಿ ಮೊದಲಾದ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ, ಪ್ಲಾಸ್ಟಿಕ್ ವಶಕ್ಕೆ ಪಡೆದರು.

ನೈರ್ಮಲ್ಯ ಇಂಜಿನಿಯರ್ ನೇತ್ರಾವತಿ, ಆರೋಗ್ಯ ನಿರೀಕ್ಷಕರಾದ ಸ್ವಾತಿ ಹಾಗೂ ನಾಗರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

Intro:ನಿಷೇಧದ ಬಳಿಕವೂ ನಗರದಲ್ಲಿ ಅವ್ಯಾಹತವಾಗಿ ಚಾಲ್ತಿಯಲ್ಲಿರುವ ಪ್ಲಾಸ್ಟಿಕ್ ಸಾರ್ವಜನಿಕ ಬಳಕೆಯ ಬಗ್ಗೆ ಕೆಲ ಪ್ರಜ್ಞಾವಂತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ನಗರಸಭೆಯ ಅಧಿಕಾರಿಗಳು ನಗರದ ವಿವಿಧೆಡೆ ದಾಳಿ ಮಾಡಿದರು.
Body:ಪ್ಲಾಸ್ಟಿಕ್ ಬಳಕೆ: ನಗರಸಭೆ ಸಿಬ್ಬಂದಿಯಿಂದ ದಾಳಿ ನೂರು ಕೆಜ ವಶಕ್ಕೆ
ಗಂಗಾವತಿ:
ನಿಷೇಧದ ಬಳಿಕವೂ ನಗರದಲ್ಲಿ ಅವ್ಯಾಹತವಾಗಿ ಚಾಲ್ತಿಯಲ್ಲಿರುವ ಪ್ಲಾಸ್ಟಿಕ್ ಸಾರ್ವಜನಿಕ ಬಳಕೆಯ ಬಗ್ಗೆ ಕೆಲ ಪ್ರಜ್ಞಾವಂತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ನಗರಸಭೆಯ ಅಧಿಕಾರಿಗಳು ನಗರದ ವಿವಿಧೆಡೆ ದಾಳಿ ಮಾಡಿದರು.
ಜುಲಾಯಿನಗರದಲ್ಲಿರುವ ಸನ್ಮಾನ ಲಾಡ್ಜ್ನ ಬಾರ್ಗೆ ದಾಳಿ ಮಾಡಿದ ಅಧಿಕಾರಿಗಳು, ಅಲ್ಲಿ ಮದ್ಯಪಾನಕ್ಕೆ ಬಳಸಲು ಉಪಯೋಗಿಸಲಾಗುತ್ತಿದ್ದ ಪ್ಲಾಸ್ಟಿಕ್ ಗ್ಲಾಸ್ ವಶಕ್ಕೆ ಪಡೆದರು. ಬಳಿಕ ಅದೇ ವಾಣಿಜ್ಯ ಸಂಕೀರಣದ ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ಮಾಡಿದರು.
ಬಳಿಕ ಗಾಂಧಿವೃತ್ತದ ಅಪ್ಸರಾ ಲಾಡ್ಜ್ ಸಮೀಪದ ಫ್ಯಾನ್ಸಿಸ್ಟೋರ್, ಮಟನ್ ಮಾಕರ್ೆಟ್, ಕಿಲ್ಲಾ ಏರಿಯಾದ ಬೆಂಗಳೂರು ಬೇಕರಿ ಮೊದಲಾದ ಅಂಗಡಿಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಪ್ಲಾಸ್ಟಿಕ್ ವಶಕ್ಕೆ ಪಡೆದರು.
ನೈರ್ಮಲ್ಯ ಎಂಜಿನೀಯರ್ ನೇತ್ರಾವತಿ ಹಾಗೂ ಆರೋಗ್ಯ ನಿರೀಕ್ಷಕರಾದ ಸ್ವಾತಿ ಹಾಗೂ ನಾಗರಾಜ್ ನೇತೃತ್ವದಲ್ಲಿ ನಗರಸಭೆಯ ಪೌರಕಾಮರ್ಿಕರು ಪ್ಲಾಸ್ಟಿಕ್ ದಾಳಿಯಲ್ಲಿದ್ದರು.

Conclusion:ನೈರ್ಮಲ್ಯ ಎಂಜಿನೀಯರ್ ನೇತ್ರಾವತಿ ಹಾಗೂ ಆರೋಗ್ಯ ನಿರೀಕ್ಷಕರಾದ ಸ್ವಾತಿ ಹಾಗೂ ನಾಗರಾಜ್ ನೇತೃತ್ವದಲ್ಲಿ ನಗರಸಭೆಯ ಪೌರಕಾಮರ್ಿಕರು ಪ್ಲಾಸ್ಟಿಕ್ ದಾಳಿಯಲ್ಲಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.