ETV Bharat / state

ಮರಿಯಮ್ಮನಹಳ್ಳಿಯ ಕುಸ್ತಿಪಟು ಹನುಮಂತನಿಗೆ ಒಲಿದ 'ಗಂಗಾವತಿ' ಕುವರ ಬಿರುದು - ದಾವಣಗೆರೆಯ ಸಂತೋಷ್ ದ್ವಿತೀಯ ಸ್ಥಾನ ಗಳಿಸಿದ್ದು

ನಗರದ ಬೇರೂನಿ‌‌ ಮಸೀದಿ ಆವರಣದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿಯ ಹನುಮಂತ ಗಂಗಾವತಿ ಕುವರನಾಗಿ ಹೊರಹೊಮ್ಮಿದ್ದಾರೆ.

kn_GVT_02_21_CAA_mariyammanhalli_wrestler_gvtking_vis_KAC10005
ಮರಿಯಮ್ಮನಹಳ್ಳಿಯ ಹನುಮಂತನಿಗೆ ಒಲಿದ 'ಗಂಗಾವತಿ' ಕುವರ ಬಿರುದು
author img

By

Published : Dec 21, 2019, 11:55 AM IST

ಗಂಗಾವತಿ: ನಗರದ ಬೇರೂನಿ‌‌ ಮಸೀದಿ ಆವರಣದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿಯ ಹನುಮಂತ ಗಂಗಾವತಿ ಕುವರನಾಗಿ ಹೊರಹೊಮ್ಮಿದ್ದಾರೆ.

ಮರಿಯಮ್ಮನಹಳ್ಳಿಯ ಹನುಮಂತನಿಗೆ ಒಲಿದ 'ಗಂಗಾವತಿ' ಕುವರ ಬಿರುದು

ನಾನಾ ಜಿಲ್ಲೆ, ತಾಲೂಕುಗಳಿಂದ ಆಗಮಿಸಿದ್ದ ಸುಮಾರು 20ಕ್ಕೂ ಹೆಚ್ಚು ಕುಸ್ತಿಪಟುಗಳ ಪೈಕಿ ಹನುಮಂತ ಮೊದಲ ಸ್ಥಾನ ಪಡೆದು 'ಗಂಗಾವತಿ ಕುವರನಾಗಿ' ಹೊರಹೊಮ್ಮಿದ್ದಾರೆ. ದಾವಣಗೆರೆಯ ಸಂತೋಷ್ ದ್ವಿತೀಯ ಸ್ಥಾನ ಗಳಿಸಿದ್ದು, ವಿಜೇತರಿಗೆ ನಗದು ಹಾಗೂ ಪಾರಿತೋಷಕ‌ ನೀಡಿ ಗೌರವಿಸಲಾಯಿತು. ಅಲ್ಲದೆ ಸ್ಪರ್ದೆಗೆ ಬಂದ ಎಲ್ಲಾ ಕ್ರೀಡಾಪಟುಗಳಿಗೆ ಉಚಿತ ಊಟ, ವಸತಿ ಹಾಗೂ ವಾಹನದ ಭತ್ಯೆ ನೀಡಲಾಯಿತು.

ಗಂಗಾವತಿ: ನಗರದ ಬೇರೂನಿ‌‌ ಮಸೀದಿ ಆವರಣದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿಯ ಹನುಮಂತ ಗಂಗಾವತಿ ಕುವರನಾಗಿ ಹೊರಹೊಮ್ಮಿದ್ದಾರೆ.

ಮರಿಯಮ್ಮನಹಳ್ಳಿಯ ಹನುಮಂತನಿಗೆ ಒಲಿದ 'ಗಂಗಾವತಿ' ಕುವರ ಬಿರುದು

ನಾನಾ ಜಿಲ್ಲೆ, ತಾಲೂಕುಗಳಿಂದ ಆಗಮಿಸಿದ್ದ ಸುಮಾರು 20ಕ್ಕೂ ಹೆಚ್ಚು ಕುಸ್ತಿಪಟುಗಳ ಪೈಕಿ ಹನುಮಂತ ಮೊದಲ ಸ್ಥಾನ ಪಡೆದು 'ಗಂಗಾವತಿ ಕುವರನಾಗಿ' ಹೊರಹೊಮ್ಮಿದ್ದಾರೆ. ದಾವಣಗೆರೆಯ ಸಂತೋಷ್ ದ್ವಿತೀಯ ಸ್ಥಾನ ಗಳಿಸಿದ್ದು, ವಿಜೇತರಿಗೆ ನಗದು ಹಾಗೂ ಪಾರಿತೋಷಕ‌ ನೀಡಿ ಗೌರವಿಸಲಾಯಿತು. ಅಲ್ಲದೆ ಸ್ಪರ್ದೆಗೆ ಬಂದ ಎಲ್ಲಾ ಕ್ರೀಡಾಪಟುಗಳಿಗೆ ಉಚಿತ ಊಟ, ವಸತಿ ಹಾಗೂ ವಾಹನದ ಭತ್ಯೆ ನೀಡಲಾಯಿತು.

Intro:ನಗರದ ಬೇರೂನಿ‌‌ ಮಸೀದಿ ಆವರಣದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿಯ ಹನುಮಂತ ಗಂಗಾವತಿ ಕುವರನಾಗಿ ಹೊರ ಹೊಮ್ಮಿದರುBody:ಮರಿಯಮ್ಮನಹಳ್ಳಿಯ ಹನುಮಂತ ಗಂಗಾವತಿ ಕುವರ
ಗಂಗಾವತಿ:
ನಗರದ ಬೇರೂನಿ‌‌ ಮಸೀದಿ ಆವರಣದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿಯ ಹನುಮಂತ ಗಂಗಾವತಿ ಕುವರನಾಗಿ ಹೊರ ಹೊಮ್ಮಿದರು.
ನಾನಾ ಜಿಲ್ಲೆ, ತಾಲ್ಲೂಕು ಕೇಂದ್ರಗಳಿಂದ ಆಗಮಿಸಿದ್ದ 20ಹೆಚ್ಚು ಕುಸ್ತಿಪಟುಗಳ ಪೈಕಿ ಹನುಮಂತ ಮೊದಲ ಸ್ಥಾನ ಪಡೆದರೆ, ದಾವಣಗೆರೆಯ ಸಂತೋಷ್ ರನ್ನರ್ ಅಪ್ ಪ್ರಶಸ್ತಿ ಬಾಚಿದರು.
ವಿಜೇತರಿಗೆ ನಗದು ಪುರಸ್ಕಾರ ಹಾಗೂ ಪಾರಿತೋಷಕ‌ ನೀಡಿ ಗೌರವಿಸಲಾಯಿತು. ಮಿಕ್ಕ ಪಟುಗಳಿಗೆ ಊಟ, ವಸತಿ ಹಾಗೂ ವಾಹನದ ಭತ್ಯೆ ನೀಡಲಾಯಿತು.

ಬೈಟ್: ಹನುಮಂತ, ಮರಿಯಮ್ಮನಹಳ್ಳಿConclusion:ವಿಜೇತರಿಗೆ ನಗದು ಪುರಸ್ಕಾರ ಹಾಗೂ ಪಾರಿತೋಷಕ‌ ನೀಡಿ ಗೌರವಿಸಲಾಯಿತು. ಮಿಕ್ಕ ಪಟುಗಳಿಗೆ ಊಟ, ವಸತಿ ಹಾಗೂ ವಾಹನದ ಭತ್ಯೆ ನೀಡಲಾಯಿತು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.