ETV Bharat / state

ಹಿರೇಜಂತಕಲ್​​​​ ಕನ್ನಿಕಾ ಪರಮೇಶ್ವರಿಗೆ 105 ಕೆಜಿ ಹೂವಿನ ಅಲಂಕಾರ - Dasara celebration in Koppala

ಸೋಮವಾರವಷ್ಟೇ ಕೋಟ್ಯಂತರ ರೂಪಾಯಿ ಮೌಲ್ಯದ ನಗದು ಮತ್ತು ಕೆಜಿಗಟ್ಟಲೆ ಬಂಗಾರದಿಂದ ಅಲಂಕಾರಗೊಂಡಿದ್ದ ಹಿರೇಜಂತಕಲ್ ಕನ್ನಿಕಾ ಪರಮೇಶ್ವರಿ ದೇವಿಗೆ ಇಂದು ವಿಜಯ ದಶಮಿ ಹಿನ್ನೆಲೆ 105 ಕೆಜಿ ಹೂವು ಬಳಸಿ ಅಲಂಕಾರ ಮಾಡಲಾಗಿದೆ.

ಕನ್ನಿಕಾ ಪರಮೇಶ್ವರಿಗೆ 105 ಕೆಜಿ ಹೂವಿನ ಅಲಂಕಾರ
author img

By

Published : Oct 8, 2019, 5:26 PM IST

ಕೊಪ್ಪಳ: ಸೋಮವಾರವಷ್ಟೇ ಕೋಟ್ಯಂತರ ರೂಪಾಯಿ ಮೌಲ್ಯದ ನಗದು ಮತ್ತು ಕೆಜಿಗಟ್ಟಲೆ ಬಂಗಾರದಿಂದ ಅಲಂಕಾರಗೊಂಡಿದ್ದ ಹಿರೇಜಂತಕಲ್ ಕನ್ನಿಕಾ ಪರಮೇಶ್ವರಿ ದೇವಿಗೆ ಇಂದು ವಿಜಯದಶಮಿ ಹಿನ್ನೆಲೆ 105 ಕೆಜಿ ಹೂವು ಬಳಸಿ ಅಲಂಕಾರ ಮಾಡಲಾಗಿದೆ.

ಕನ್ನಿಕಾ ಪರಮೇಶ್ವರಿಗೆ 105 ಕೆಜಿ ಹೂವಿನ ಅಲಂಕಾರ

ಅಮ್ಮನವರ ಸಿಂಹ ಮುಖದ ಪೀಠದ ಅಲಂಕಾರಕ್ಕೆ ಸುಗಂಧಿ, ಚೆಂಡು ಹೂ, ಗುಲಾಬಿ, ಸೇವಂತಿ ಹೂಗಳಿಂದ ಸಿಂಗರಿಸಲಾಗಿದೆ. ದೇವಿಯ ವಿಗ್ರಹಕ್ಕೆ ತುಳಸಿ, ಮಲ್ಲಿಗೆ, ಸುಗಂಧಿ, ಗುಲಾಬಿ, ಅಡಿಕೆ ಹೂವಿನ ಜೊತೆಗೆ ಪಾರಿಜಾತ ಹೂವಿನಿಂದ ಮಾಡಿದ ಮಾಲೆಯಲ್ಲಿ ಅಲಂಕಾರಿಸಲಾಗಿದೆ.

ಕೊಪ್ಪಳ: ಸೋಮವಾರವಷ್ಟೇ ಕೋಟ್ಯಂತರ ರೂಪಾಯಿ ಮೌಲ್ಯದ ನಗದು ಮತ್ತು ಕೆಜಿಗಟ್ಟಲೆ ಬಂಗಾರದಿಂದ ಅಲಂಕಾರಗೊಂಡಿದ್ದ ಹಿರೇಜಂತಕಲ್ ಕನ್ನಿಕಾ ಪರಮೇಶ್ವರಿ ದೇವಿಗೆ ಇಂದು ವಿಜಯದಶಮಿ ಹಿನ್ನೆಲೆ 105 ಕೆಜಿ ಹೂವು ಬಳಸಿ ಅಲಂಕಾರ ಮಾಡಲಾಗಿದೆ.

ಕನ್ನಿಕಾ ಪರಮೇಶ್ವರಿಗೆ 105 ಕೆಜಿ ಹೂವಿನ ಅಲಂಕಾರ

ಅಮ್ಮನವರ ಸಿಂಹ ಮುಖದ ಪೀಠದ ಅಲಂಕಾರಕ್ಕೆ ಸುಗಂಧಿ, ಚೆಂಡು ಹೂ, ಗುಲಾಬಿ, ಸೇವಂತಿ ಹೂಗಳಿಂದ ಸಿಂಗರಿಸಲಾಗಿದೆ. ದೇವಿಯ ವಿಗ್ರಹಕ್ಕೆ ತುಳಸಿ, ಮಲ್ಲಿಗೆ, ಸುಗಂಧಿ, ಗುಲಾಬಿ, ಅಡಿಕೆ ಹೂವಿನ ಜೊತೆಗೆ ಪಾರಿಜಾತ ಹೂವಿನಿಂದ ಮಾಡಿದ ಮಾಲೆಯಲ್ಲಿ ಅಲಂಕಾರಿಸಲಾಗಿದೆ.

Intro:ಸೋಮವಾರವಷ್ಟೆ ಕೋಟ್ಯಂತರ ರೂಪಾಯಿ ಮೌಲ್ಯದ ನಗದು ಹಣ ಮತ್ತು ಕೆಜಿಗಟ್ಟಲೆ ಬಂಗಾರದಿಂದ ಅಲಂಕಾರ ಮಾಡಿಕೊಂಡು ಗಮನ ಸೆಳೆದಿದ್ದ ಇಲ್ಲಿನ ಹಿರೇಜಂತಕಲ್ ಪ್ರದೇಶದ ಕನ್ನಿಕಾ ಪರಮೇಶ್ವರಿ ಅಮ್ಮ ವಿಜಯದಶಮಿಯಂದು ಹೂವಿನ ಅಲಂಕಾರದ ಮೂಲಕ ಪ್ರಸನ್ನಳಾಗಿರುವುದು ಕಂಡು ಬಂತು.
Body:ಹೂವಿನ ಅಲಂಕಾರದ ಮೂಲಕ ಸಂಪನ್ನಳಾದ ದೇವಿ
ಗಂಗಾವತಿ:
ಸೋಮವಾರವಷ್ಟೆ ಕೋಟ್ಯಂತರ ರೂಪಾಯಿ ಮೌಲ್ಯದ ನಗದು ಹಣ ಮತ್ತು ಕೆಜಿಗಟ್ಟಲೆ ಬಂಗಾರದಿಂದ ಅಲಂಕಾರ ಮಾಡಿಕೊಂಡು ಗಮನ ಸೆಳೆದಿದ್ದ ಇಲ್ಲಿನ ಹಿರೇಜಂತಕಲ್ ಪ್ರದೇಶದ ಕನ್ನಿಕಾ ಪರಮೇಶ್ವರಿ ಅಮ್ಮ ವಿಜಯದಶಮಿಯಂದು ಹೂವಿನ ಅಲಂಕಾರದ ಮೂಲಕ ಪ್ರಸನ್ನಳಾಗಿರುವುದು ಕಂಡು ಬಂತು.
ಅಮ್ಮನವರ ಸಿಂಹಮುಖದ ಪೀಠದ ಅಲಂಕಾರಕ್ಕೆ ಸುಗಂಧಿ, ಚೆಂಡೆ, ಗುಲಾಬಿ, ಸೇವಂತಿಗೆ ಬಳಸಲಾಗಿದ್ದರೆ, ಅಮ್ಮನ ವಿಗ್ರಹಕ್ಕೆ ತುಳಸಿ, ಶುದ್ಧ ಮಲ್ಲಿಗೆ, ಸುಗಂಧಿ, ಗುಲಾಬಿ, ಅಡಿಕೆ ಹೂವಿನ ಜೊತೆಗೆ ಪಾರಿಜಾತ ಹೂವಿನಿಂದ ಮಾಡಿದ ಮಾಲೆಯಲ್ಲಿ ಅಲಂಕಾರ ಮಾಡಲಾಗಿತ್ತು.
ಅಲಂಕಾರಕ್ಕೆ ಬಳಸಿದ್ದರಲ್ಲಿ ಪಾರಿಜಾತ ಮುಖ್ಯವಾಗಿದ್ದು ಅದು ಮಾರುಕಟ್ಟೆಯಲ್ಲಿ ಸಿಗದ. ಆದರೆ ಭಕ್ತರು ನೀಡಿದ್ದ ಪರಿಜಾತದ ಜೊತೆಗೆ ವಿವಿಧ ಬಗೆಯ ಒಟ್ಟು 105 ಕೆಜಿ ಹೂವಿನಲ್ಲಿ ದೇವಿಯನ್ನು ಅಲಂಕಾರ ಮಾಡಲಾಗಿದೆ ಎಂದು ಅಲಂಕಾರದ ಉಸ್ತುವಾರಿ ವಹಿಸಿಕೊಂಡಿದ್ದ ಪ್ರಸನ್ನ ಜೋಶಿ ಹೇಳಿದರು.

Conclusion:ಅಲಂಕಾರಕ್ಕೆ ಬಳಸಿದ್ದರಲ್ಲಿ ಪಾರಿಜಾತ ಮುಖ್ಯವಾಗಿದ್ದು ಅದು ಮಾರುಕಟ್ಟೆಯಲ್ಲಿ ಸಿಗದ. ಆದರೆ ಭಕ್ತರು ನೀಡಿದ್ದ ಪರಿಜಾತದ ಜೊತೆಗೆ ವಿವಿಧ ಬಗೆಯ ಒಟ್ಟು 105 ಕೆಜಿ ಹೂವಿನಲ್ಲಿ ದೇವಿಯನ್ನು ಅಲಂಕಾರ ಮಾಡಲಾಗಿದೆ ಎಂದು ಅಲಂಕಾರದ ಉಸ್ತುವಾರಿ ವಹಿಸಿಕೊಂಡಿದ್ದ ಪ್ರಸನ್ನ ಜೋಶಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.