ETV Bharat / state

ಪ್ರಚೋದನಕಾರಿ ಭಾಷಣ: ಗಂಗಾವತಿಯಲ್ಲಿ ಶಾಸಕ ಸೋಮಶೇಖರ​ ರೆಡ್ಡಿ ವಿರುದ್ಧ ದೂರು ದಾಖಲು - ಗಂಗಾವತಿಯಲ್ಲಿ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ದೂರು ದಾಖಲು

ಪ್ರಚೋದನಕಾರಿಯಾಗಿ ಭಾಷಣ ಆರೋಪದ ಮೇಲೆ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಮೇಲೆ ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

FIR
ಶಾಸಕ ಸೋಮಶೇಖರ ರೆಡ್ಡಿ ಮೇಲೆ ಎಫ್ಐಆರ್
author img

By

Published : Jan 5, 2020, 9:37 AM IST

ಗಂಗಾವತಿ/ಕೊಪ್ಪಳ: ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ಸಮರ್ಥಿಸುವ ನಿಟ್ಟಿನಲ್ಲಿ ಪ್ರಚೋದನಕಾರಿಯಾಗಿ ಭಾಷಣ‌ ಮಾಡಿದ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಮೇಲೆ ಗಂಗಾವತಿ ನಗರಠಾಣೆಯಲ್ಲಿ ದೂರು ದಾಖಲಾಗಿದೆ.

FIR
ಶಾಸಕ ಸೋಮಶೇಖರ ರೆಡ್ಡಿ ಮೇಲೆ ಎಫ್ಐಆರ್

ಸಿಪಿಐಎಂ ಪಕ್ಷದ ಹಿರಿಯ ಮುಖಂಡ ಹಾಗೂ ಕಾರ್ಮಿಕ ಸಂಘಟನೆಗಳ ನಾಯಕ ಜೆ. ಭಾರದ್ವಾಜ್, ಶಾಸಕ ಸೋಮಶೇಖರ ರೆಡ್ಡಿ ವಿರುದ್ದ ದೂರು ದಾಖಲಿಸಿದ್ದಾರೆ. ಎನ್ಆರ್​​​​ಸಿ ಸಮರ್ಥಿಸುವ ನಿಟ್ಟಿನಲ್ಲಿ ಮುಸ್ಲಿಂ ಜನಾಂಗವನ್ನು ಉದ್ದೇಶವಾಗಿಟ್ಟುಕೊಂಡು ಜನಾಂಗೀಯ ದ್ವೇಷದ ಭಾಷಣ‌ಮಾಡಿ, ಕೋಮುಗಲಭೆ ಸೃಷ್ಟಿಸುವ ಉದ್ದೇಶ ಬಿಜೆಪಿ ಶಾಸಕರದ್ದು ಎಂದು ದೂರಿದ್ದಾರೆ.

ಜೀವ ಬೆದರಿಕೆ ಹಾಕುವ ಭಯದ ವಾತಾವರಣ ನಿರ್ಮಾಣದ ಭಾಷಣ‌ ಮಾಡಿದ್ದಾರೆ ಎಂದು ಭಾರದ್ವಾಜ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗಂಗಾವತಿ/ಕೊಪ್ಪಳ: ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ಸಮರ್ಥಿಸುವ ನಿಟ್ಟಿನಲ್ಲಿ ಪ್ರಚೋದನಕಾರಿಯಾಗಿ ಭಾಷಣ‌ ಮಾಡಿದ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಮೇಲೆ ಗಂಗಾವತಿ ನಗರಠಾಣೆಯಲ್ಲಿ ದೂರು ದಾಖಲಾಗಿದೆ.

FIR
ಶಾಸಕ ಸೋಮಶೇಖರ ರೆಡ್ಡಿ ಮೇಲೆ ಎಫ್ಐಆರ್

ಸಿಪಿಐಎಂ ಪಕ್ಷದ ಹಿರಿಯ ಮುಖಂಡ ಹಾಗೂ ಕಾರ್ಮಿಕ ಸಂಘಟನೆಗಳ ನಾಯಕ ಜೆ. ಭಾರದ್ವಾಜ್, ಶಾಸಕ ಸೋಮಶೇಖರ ರೆಡ್ಡಿ ವಿರುದ್ದ ದೂರು ದಾಖಲಿಸಿದ್ದಾರೆ. ಎನ್ಆರ್​​​​ಸಿ ಸಮರ್ಥಿಸುವ ನಿಟ್ಟಿನಲ್ಲಿ ಮುಸ್ಲಿಂ ಜನಾಂಗವನ್ನು ಉದ್ದೇಶವಾಗಿಟ್ಟುಕೊಂಡು ಜನಾಂಗೀಯ ದ್ವೇಷದ ಭಾಷಣ‌ಮಾಡಿ, ಕೋಮುಗಲಭೆ ಸೃಷ್ಟಿಸುವ ಉದ್ದೇಶ ಬಿಜೆಪಿ ಶಾಸಕರದ್ದು ಎಂದು ದೂರಿದ್ದಾರೆ.

ಜೀವ ಬೆದರಿಕೆ ಹಾಕುವ ಭಯದ ವಾತಾವರಣ ನಿರ್ಮಾಣದ ಭಾಷಣ‌ ಮಾಡಿದ್ದಾರೆ ಎಂದು ಭಾರದ್ವಾಜ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Intro:ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ಸಮರ್ಥಿಸುವ ನಿಟ್ಟಿನಲ್ಲಿ ಪ್ರಚೋದನಕಾರಿಯಾಗಿ ಭಾಷಣ‌ಮಾಡಿದ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಮೇಲೆ ಗಂಗಾವತಿ ನಗರಠಾಣೆಯಲ್ಲಿ ದೂರು ದಾಖಲಾಗಿದೆ.Body:ಗಂಗಾವತಿಯಲ್ಲೂ ದಾಖಲಾಯ್ತು ಶಾಸಕ ಸೋಮಶೇಖರ ರೆಡ್ಡಿ ಮೇಲೆ ಎಫ್ಐಅರ್
ಗಂಗಾವತಿ:
ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ಸಮರ್ಥಿಸುವ ನಿಟ್ಟಿನಲ್ಲಿ ಪ್ರಚೋದನಕಾರಿಯಾಗಿ ಭಾಷಣ‌ಮಾಡಿದ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಮೇಲೆ ಗಂಗಾವತಿ ನಗರಠಾಣೆಯಲ್ಲಿ ದೂರು ದಾಖಲಾಗಿದೆ.
ಸಿಪಿಐಎಂ ಪಕ್ಷದ ಹಿರಿಯ ಮುಖಂಡ ಹಾಗೂ ಕಾರ್ಮಿಕ ಸಂಘಟನೆಗಳ ನಾಯಕ ಜೆ. ಭಾರದ್ವಾಜ್, ಶಾಸಕ ಸೋಮಶೇಖರ ರೆಡ್ಡಿ ವಿರುದ್ದ ದೂರು ದಾಖಲಿಸಿದ್ದಾರೆ.
ಎನ್.ಆರ್.ಸಿ. ಸಮರ್ಥಿಸುವ ನಿಟ್ಟಿನಲ್ಲಿ ಮುಸ್ಲಿಂ ಜನಾಂಗವನ್ನು ಉದ್ದೇಶವಾಗಿಟ್ಟುಕೊಂಡು ಜನಾಂಗೀಯ ದ್ವೇಷದ ಭಾಷಣ‌ಮಾಡಿ, ಕೋಮುಗಲಭೆ ಸೃಷ್ಟಿಸುವ ಉದ್ದೇಶ ಬಿಜೆಪಿ ಶಾಸಕರದ್ದು.ಜೀವ ಬೆದರಿಕೆ ಹಾಕುವ ಭಯದ ವಾತಾವರಣ ನಿರ್ಮಾಣದ ಭಾಷಣ‌ ಮಾಡಿದ್ದಾರೆ ಎಂದು ಭಾರದ್ವಾಜ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.Conclusion:ಎನ್.ಆರ್.ಸಿ. ಸಮರ್ಥಿಸುವ ನಿಟ್ಟಿನಲ್ಲಿ ಮುಸ್ಲಿಂ ಜನಾಂಗವನ್ನು ಉದ್ದೇಶವಾಗಿಟ್ಟುಕೊಂಡು ಜನಾಂಗೀಯ ದ್ವೇಷದ ಭಾಷಣ‌ಮಾಡಿ, ಕೋಮುಗಲಭೆ ಸೃಷ್ಟಿಸುವ ಉದ್ದೇಶ ಬಿಜೆಪಿ ಶಾಸಕರದ್ದು.ಜೀವ ಬೆದರಿಕೆ ಹಾಕುವ ಭಯದ ವಾತಾವರಣ ನಿರ್ಮಾಣದ ಭಾಷಣ‌ ಮಾಡಿದ್ದಾರೆ ಎಂದು ಭಾರದ್ವಾಜ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.