ETV Bharat / state

ಸೌಹಾರ್ದ ಸಹಕಾರಿಗಳಿಂದ ಸಿಎಂ ಕೋವಿಡ್​​​-19 ಪರಿಹಾರ ನಿಧಿಗೆ ದೇಣಿಗೆ - ಕೊಪ್ಪಳ ಸುದ್ದಿ

ಕುಷ್ಟಗಿ ತಾಲೂಕಿನ ಒಟ್ಟು 23 ಸೌಹಾರ್ದ ಸಹಕಾರಿ ಸಂಘಗಳಿಂದ ತಲಾ 5 ಸಾವಿರ ರೂಪಾಯಿ ಸಂಗ್ರಹಿಸಿದ್ದು, ಒಟ್ಟು 1,15,000 ರೂಪಾಯಿ ಚೆಕ್​ಅನ್ನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ.

Donate to Chief Minister covid-19 Relief Fund from Cooperatives
ಸೌಹಾರ್ದ ಸಹಕಾರಿಗಳಿಂದ ಮುಖ್ಯಮಂತ್ರಿ ಕೊವೀಡ್​-19 ಪರಿಹಾರ ನಿಧಿಗೆ ದೇಣಿಗೆ
author img

By

Published : May 21, 2020, 2:53 PM IST

ಕುಷ್ಟಗಿ (ಕೊಪ್ಪಳ): ತಾಲೂಕಿನ ಸೌಹಾರ್ದ ಸಹಕಾರಿ ಸಂಘಗಳ ಸಹಕಾರಿಗಳಿಂದ ಸಂಗ್ರಹಿಸಿದ 1,01,500 ರೂಪಾಯಿ ಮೊತ್ತದ ಚೆಕ್​ಅನ್ನ ಮುಖ್ಯಮಂತ್ರಿ ಕೋವಿಡ್​​​​​-19 ಪರಿಹಾರ ನಿಧಿಗೆ ತಾಲೂಕು ಸಹಕಾರಿ‌ ಅಧಿಕಾರಿ ಮರಿಯಪ್ಪ ಅವರ ಮೂಲಕ ಕೊಪ್ಪಳ ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.

ಒಟ್ಟು 23 ಸೌಹಾರ್ದ ಸಹಕಾರಿ ಸಂಘಗಳಿಂದ ತಲಾ 5 ಸಾವಿರ ರೂಪಾಯಿ ಸಂಗ್ರಹಿಸಿದ್ದು, ಒಟ್ಟು 1,01,500 ರೂಪಾಯಿ ಚೆಕ್​ಅನ್ನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ ಎಂದು ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕ ಶಶಿಧರ ಶೆಟ್ಟರ್​ ತಿಳಿಸಿದರು.

ಈ ವೇಳೆ ತಾಲುಕು ಸಹಕಾರ ಭಾರತಿ ಅಧ್ಯಕ್ಷ ಬಸವರಾಜ್ ಪಡಿ, ತಾಲೂಕು ರಾಜ್ಯ ಸೌಹಾರ್ದ ಫೆಡರೇಶನ್ ನಿರ್ದೇಶಕ ಜಿ.ಶ್ರೀಧರ್ ಇನ್ನಿತರರು ಉಪಸ್ಥಿತರಿದ್ದರು.

ಕುಷ್ಟಗಿ (ಕೊಪ್ಪಳ): ತಾಲೂಕಿನ ಸೌಹಾರ್ದ ಸಹಕಾರಿ ಸಂಘಗಳ ಸಹಕಾರಿಗಳಿಂದ ಸಂಗ್ರಹಿಸಿದ 1,01,500 ರೂಪಾಯಿ ಮೊತ್ತದ ಚೆಕ್​ಅನ್ನ ಮುಖ್ಯಮಂತ್ರಿ ಕೋವಿಡ್​​​​​-19 ಪರಿಹಾರ ನಿಧಿಗೆ ತಾಲೂಕು ಸಹಕಾರಿ‌ ಅಧಿಕಾರಿ ಮರಿಯಪ್ಪ ಅವರ ಮೂಲಕ ಕೊಪ್ಪಳ ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.

ಒಟ್ಟು 23 ಸೌಹಾರ್ದ ಸಹಕಾರಿ ಸಂಘಗಳಿಂದ ತಲಾ 5 ಸಾವಿರ ರೂಪಾಯಿ ಸಂಗ್ರಹಿಸಿದ್ದು, ಒಟ್ಟು 1,01,500 ರೂಪಾಯಿ ಚೆಕ್​ಅನ್ನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ ಎಂದು ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕ ಶಶಿಧರ ಶೆಟ್ಟರ್​ ತಿಳಿಸಿದರು.

ಈ ವೇಳೆ ತಾಲುಕು ಸಹಕಾರ ಭಾರತಿ ಅಧ್ಯಕ್ಷ ಬಸವರಾಜ್ ಪಡಿ, ತಾಲೂಕು ರಾಜ್ಯ ಸೌಹಾರ್ದ ಫೆಡರೇಶನ್ ನಿರ್ದೇಶಕ ಜಿ.ಶ್ರೀಧರ್ ಇನ್ನಿತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.