ETV Bharat / state

ಗಂಗಾವತಿ : ಅಂತರ್ಜಲ ಹೆಚ್ಚಳಕ್ಕೆ ಅರಣ್ಯದಲ್ಲಿ ಇಂಗು ಗುಂಡಿ ನಿರ್ಮಾಣ

ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ 15 ಅಡಿ ಉದ್ದ, ತಲಾ ಮೂರು ಅಡಿ ಅಗಲ ಹಾಗೂ ಆಳದಲ್ಲಿ ಈ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕಳೆದ ವರ್ಷ ಇದೇ ಕಾಮಗಾರಿಯನ್ನು ಕಾಟಾಪುರ ಹಾಗೂ ಬಂಕಾಪುರ ಗ್ರಾಮದ ಅರಣ್ಯದಲ್ಲಿ ಮಾಡಲಾಗಿದ್ದು, ಸಸ್ಯ ಸಂಪತ್ತು ಹಸಿರಿನಿಂದ ನಳ ನಳಿಸುತ್ತಿದೆ..

author img

By

Published : Jun 1, 2021, 6:59 PM IST

construction-of-forest-potholes-in-forest-to-increase-groundwater-at-gangavathi
ಅಂತರ್ಜಲ ಹೆಚ್ಚಳಕ್ಕೆ ಅರಣ್ಯದಲ್ಲಿ ಇಂಗು ಗುಂಡಿ ನಿರ್ಮಾಣ

ಗಂಗಾವತಿ : ಮಳೆಗಾಲದಲ್ಲಿ ಬೀಳುವ ಮಳೆಯ ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆದು, ಅಂತರ್ಜಲ ಹೆಚ್ಚಿಸುವ ಉದ್ದೇಶಕ್ಕೆ ಕನಕಗಿರಿ ತಾಲೂಕಿನ ನಾಗಲಾಪುರ ಗ್ರಾಮದ ಅರಣ್ಯದಲ್ಲಿ 300ಕ್ಕೂ ಹೆಚ್ಚು ಇಂಗುಗುಂಡಿಗಳನ್ನು (ಟ್ರೆಂಚ್) ನಿರ್ಮಾಣ ಮಾಡಲಾಗಿದೆ.

construction-of-forest-potholes-in-forest-to-increase-groundwater-at-gangavathi
ಅರಣ್ಯದಲ್ಲಿ ಇಂಗು ಗುಂಡಿ ನಿರ್ಮಾಣ

80 ಜನ ಕೂಲಿಕಾರರು ಸೇರಿ ಒಂದು ವಾರದ ಅಂತರದಲ್ಲಿ ಈ ಇಂಗುಗುಂಡಿ ನಿರ್ಮಾಣ ಕಾರ್ಯ ಮಾಡಿದ್ದಾರೆ. ಮಾನ್ಸೂನ್ ಆರಂಭವಾಗುವ ಸಂದರ್ಭದಲ್ಲಿ ಈ ಇಂಗುಗುಂಡಿಗಳು ಹೆಚ್ಚು ಪ್ರಯೋಜನಕಾರಿಯಾಗಲಿದ್ದು, ಅರಣ್ಯ ಪ್ರದೇಶದಲ್ಲಿನ ಮರಗಿಡಗಳಿಗೆ ನೀರೊದಗಿಸಲಿವೆ.

ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ 15 ಅಡಿ ಉದ್ದ, ತಲಾ ಮೂರು ಅಡಿ ಅಗಲ ಹಾಗೂ ಆಳದಲ್ಲಿ ಈ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕಳೆದ ವರ್ಷ ಇದೇ ಕಾಮಗಾರಿಯನ್ನು ಕಾಟಾಪುರ ಹಾಗೂ ಬಂಕಾಪುರ ಗ್ರಾಮದ ಅರಣ್ಯದಲ್ಲಿ ಮಾಡಲಾಗಿದ್ದು, ಸಸ್ಯ ಸಂಪತ್ತು ಹಸಿರಿನಿಂದ ನಳ ನಳಿಸುತ್ತಿದೆ.

construction-of-forest-potholes-in-forest-to-increase-groundwater-at-gangavathi
ಇಂಗು ಗುಂಡಿ ನಿರ್ಮಾಣ ಮಾಡುತ್ತಿರುವ ಕೂಲಿಕಾರರು

ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ 15 ಅಡಿ ಉದ್ದ, ತಲಾ ಮೂರು ಅಡಿ ಅಗಲ ಹಾಗೂ ಆಳದಲ್ಲಿ ಈ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕಳೆದ ವರ್ಷ ಇದೇ ಕಾಮಗಾರಿಯನ್ನು ಕಾಟಾಪುರ ಹಾಗೂ ಬಂಕಾಪುರ ಗ್ರಾಮದ ಅರಣ್ಯದಲ್ಲಿ ಮಾಡಲಾಗಿದ್ದು, ಸಸ್ಯ ಸಂಪತ್ತು ಹಸಿರಿನಿಂದ ನಳ ನಳಿಸುತ್ತಿದೆ.

ಓದಿ: ಕೊರೊನಾ ನಿಯಂತ್ರಣಕ್ಕೆ ಜೂನ್ ಅಂತ್ಯದವರೆಗೆ ಕಠಿಣ ನಿರ್ಬಂಧ ಅನಿವಾರ್ಯ: ತಾಂತ್ರಿಕ ಸಲಹಾ ಸಮಿತಿ ಸಲಹೆ ಏನಿರಬಹುದು??

ಗಂಗಾವತಿ : ಮಳೆಗಾಲದಲ್ಲಿ ಬೀಳುವ ಮಳೆಯ ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆದು, ಅಂತರ್ಜಲ ಹೆಚ್ಚಿಸುವ ಉದ್ದೇಶಕ್ಕೆ ಕನಕಗಿರಿ ತಾಲೂಕಿನ ನಾಗಲಾಪುರ ಗ್ರಾಮದ ಅರಣ್ಯದಲ್ಲಿ 300ಕ್ಕೂ ಹೆಚ್ಚು ಇಂಗುಗುಂಡಿಗಳನ್ನು (ಟ್ರೆಂಚ್) ನಿರ್ಮಾಣ ಮಾಡಲಾಗಿದೆ.

construction-of-forest-potholes-in-forest-to-increase-groundwater-at-gangavathi
ಅರಣ್ಯದಲ್ಲಿ ಇಂಗು ಗುಂಡಿ ನಿರ್ಮಾಣ

80 ಜನ ಕೂಲಿಕಾರರು ಸೇರಿ ಒಂದು ವಾರದ ಅಂತರದಲ್ಲಿ ಈ ಇಂಗುಗುಂಡಿ ನಿರ್ಮಾಣ ಕಾರ್ಯ ಮಾಡಿದ್ದಾರೆ. ಮಾನ್ಸೂನ್ ಆರಂಭವಾಗುವ ಸಂದರ್ಭದಲ್ಲಿ ಈ ಇಂಗುಗುಂಡಿಗಳು ಹೆಚ್ಚು ಪ್ರಯೋಜನಕಾರಿಯಾಗಲಿದ್ದು, ಅರಣ್ಯ ಪ್ರದೇಶದಲ್ಲಿನ ಮರಗಿಡಗಳಿಗೆ ನೀರೊದಗಿಸಲಿವೆ.

ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ 15 ಅಡಿ ಉದ್ದ, ತಲಾ ಮೂರು ಅಡಿ ಅಗಲ ಹಾಗೂ ಆಳದಲ್ಲಿ ಈ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕಳೆದ ವರ್ಷ ಇದೇ ಕಾಮಗಾರಿಯನ್ನು ಕಾಟಾಪುರ ಹಾಗೂ ಬಂಕಾಪುರ ಗ್ರಾಮದ ಅರಣ್ಯದಲ್ಲಿ ಮಾಡಲಾಗಿದ್ದು, ಸಸ್ಯ ಸಂಪತ್ತು ಹಸಿರಿನಿಂದ ನಳ ನಳಿಸುತ್ತಿದೆ.

construction-of-forest-potholes-in-forest-to-increase-groundwater-at-gangavathi
ಇಂಗು ಗುಂಡಿ ನಿರ್ಮಾಣ ಮಾಡುತ್ತಿರುವ ಕೂಲಿಕಾರರು

ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ 15 ಅಡಿ ಉದ್ದ, ತಲಾ ಮೂರು ಅಡಿ ಅಗಲ ಹಾಗೂ ಆಳದಲ್ಲಿ ಈ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕಳೆದ ವರ್ಷ ಇದೇ ಕಾಮಗಾರಿಯನ್ನು ಕಾಟಾಪುರ ಹಾಗೂ ಬಂಕಾಪುರ ಗ್ರಾಮದ ಅರಣ್ಯದಲ್ಲಿ ಮಾಡಲಾಗಿದ್ದು, ಸಸ್ಯ ಸಂಪತ್ತು ಹಸಿರಿನಿಂದ ನಳ ನಳಿಸುತ್ತಿದೆ.

ಓದಿ: ಕೊರೊನಾ ನಿಯಂತ್ರಣಕ್ಕೆ ಜೂನ್ ಅಂತ್ಯದವರೆಗೆ ಕಠಿಣ ನಿರ್ಬಂಧ ಅನಿವಾರ್ಯ: ತಾಂತ್ರಿಕ ಸಲಹಾ ಸಮಿತಿ ಸಲಹೆ ಏನಿರಬಹುದು??

ETV Bharat Logo

Copyright © 2024 Ushodaya Enterprises Pvt. Ltd., All Rights Reserved.