ETV Bharat / state

ಆರ್​​​ಟಿಇ ತಿದ್ದುಪಡಿ ವಾಪಸ್ ಪಡೆಯಲು ಮಕ್ಕಳ ಮತ್ತು ಪಾಲಕರ ಒಕ್ಕೂಟ ಆಗ್ರಹ - rte students and parents associatiun

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ ಕೂಡಲೇ ಆ ಕ್ರಮದಿಂದ ಹಿಂದಕ್ಕೆ ಸರಿಯಬೇಕು ಎಂದು ಆರ್​​ಟಿಇ ವಿದ್ಯಾರ್ಥಿ ಮತ್ತು ಪಾಲಕರ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದರು.

ggvt
author img

By

Published : Nov 24, 2019, 3:44 AM IST

ಗಂಗಾವತಿ: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ (ಆರ್​ಟಿಇ) ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ ಕೂಡಲೇ ಆ ಕ್ರಮದಿಂದ ಹಿಂದಕ್ಕೆ ಸರಿಯಬೇಕು ಎಂದು ಆರ್​ಟಿಇ ವಿದ್ಯಾರ್ಥಿ ಮತ್ತು ಪಾಲಕರ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್​ಟಿಇ ಸಲಹೆಗಾರ ಚಂದ್ರಕಾಂತ್ ಬಂಡಾರಿ, ನಮ್ಮ ಉದ್ದೇಶ ಪಾಲಕರನ್ನು ಜಾಗೃತಗೊಳಿಸುವುದು ಮತ್ತು ಸ್ಥಗಿತವಾಗಿರುವ ಆರ್​ಟಿಇ ಪ್ರವೇಶವನ್ನು ಮತ್ತೆ ಮುಂದುವರೆಸುವಂತೆ ಹೋರಾಟ ಮಾಡುವುದು ಎಂದರು.

ಆರ್ಟಿಇ ಸಲಹೆಗಾರ ಚಂದ್ರಕಾಂತ್ ಬಂಢಾರಿ

ಈ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಈ ಯೋಜನೆಯಿಂದ ಬಡ ಮಕ್ಕಳು, ಆರ್ಥಿಕವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಕ್ಕಳಿಗೆ ಅನುಕೂಲವಾಗುತ್ತದೆ. ಯಾವುದೇ ಖಾಸಗಿ ಶಾಲೆಯಲ್ಲಿ ಶೇ.25ರಷ್ಟು ಸೀಟು ಮೀಸಲು ಮಾಡುವಂತೆ ನಮ್ಮ ಹೋರಾಟ ಇದೆ ಎಂದರು.

ಗಂಗಾವತಿ: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ (ಆರ್​ಟಿಇ) ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ ಕೂಡಲೇ ಆ ಕ್ರಮದಿಂದ ಹಿಂದಕ್ಕೆ ಸರಿಯಬೇಕು ಎಂದು ಆರ್​ಟಿಇ ವಿದ್ಯಾರ್ಥಿ ಮತ್ತು ಪಾಲಕರ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್​ಟಿಇ ಸಲಹೆಗಾರ ಚಂದ್ರಕಾಂತ್ ಬಂಡಾರಿ, ನಮ್ಮ ಉದ್ದೇಶ ಪಾಲಕರನ್ನು ಜಾಗೃತಗೊಳಿಸುವುದು ಮತ್ತು ಸ್ಥಗಿತವಾಗಿರುವ ಆರ್​ಟಿಇ ಪ್ರವೇಶವನ್ನು ಮತ್ತೆ ಮುಂದುವರೆಸುವಂತೆ ಹೋರಾಟ ಮಾಡುವುದು ಎಂದರು.

ಆರ್ಟಿಇ ಸಲಹೆಗಾರ ಚಂದ್ರಕಾಂತ್ ಬಂಢಾರಿ

ಈ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಈ ಯೋಜನೆಯಿಂದ ಬಡ ಮಕ್ಕಳು, ಆರ್ಥಿಕವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಕ್ಕಳಿಗೆ ಅನುಕೂಲವಾಗುತ್ತದೆ. ಯಾವುದೇ ಖಾಸಗಿ ಶಾಲೆಯಲ್ಲಿ ಶೇ.25ರಷ್ಟು ಸೀಟು ಮೀಸಲು ಮಾಡುವಂತೆ ನಮ್ಮ ಹೋರಾಟ ಇದೆ ಎಂದರು.

Intro:ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ (ಆರ್ಟಿಇ) ತಿದ್ದುಪಡಿ ತಂದಿರುವ ರಾಜ್ಯ ಸಕರ್ಾರ ಕೂಡಲೆ ಆ ಕ್ರಮದಿಂದ ಹಿಂದಕ್ಕೆ ಸರಿಯಬೇಕು ಎಂದು ಆರ್ಟಿಇ ವಿದ್ಯಾಥರ್ಿ ಮತ್ತು ಪಾಲಕರ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದರು.
Body:
ಆರ್ಟಿಇ ತಿದ್ದುಪಡಿ ವಾಪಾಸ್ ಪಡೆಯಲು ಮಕ್ಕಳ ಮತ್ತು ಪಾಲಕರ ಒಕ್ಕೂಟ ಆಗ್ರಹ
ಗಂಗಾವತಿ:
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ (ಆರ್ಟಿಇ) ತಿದ್ದುಪಡಿ ತಂದಿರುವ ರಾಜ್ಯ ಸಕರ್ಾರ ಕೂಡಲೆ ಆ ಕ್ರಮದಿಂದ ಹಿಂದಕ್ಕೆ ಸರಿಯಬೇಕು ಎಂದು ಆರ್ಟಿಇ ವಿದ್ಯಾಥರ್ಿ ಮತ್ತು ಪಾಲಕರ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಟಿಐ ಸಲಲಹೆಗಾರ ಚಂದ್ರಕಾಂತ್ ಬಂಢಾರಿ, ನಮ್ಮ ಉದ್ದೇಶ ಪಾಲಕರನ್ನು ಜಾಗೃತಗೊಳಿಸುವುದು ಮತ್ತು ಸ್ಥಗಿತವಾಗಿರುವ ಆರ್ಟಿಐ ಪ್ರವೇಶವನ್ನು ಮತ್ತೆ ಮುಂದುವರೆಸುವಂತೆ ಹೋರಾಟ ಮಾಡುತ್ತಿದ್ದೇವೆ ಎಂದರು.
ಈ ಬಗ್ಗೆ ಈಗಾಗಲೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಈ ಯೋಜನೆಯಿಂದ ಬಡ ಮಕ್ಕಳು, ಆಥರ್ಿಕವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಕ್ಕಳಿಗೆ ಅನುಕೂಲವಾಗುತ್ತದೆ. ಯಾವುದೇ ಖಾಸಗಿ ಶಾಲೆಯಲ್ಲಿ ಶೇ.25ರಷ್ಟು ಸೀಟು ಮೀಸಲು ಮಾಡುವಂತೆ ನಮ್ಮ ಹೋರಾಟ ಇದೆ ಎಂದರು.


Conclusion:ಈ ಬಗ್ಗೆ ಈಗಾಗಲೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಈ ಯೋಜನೆಯಿಂದ ಬಡ ಮಕ್ಕಳು, ಆಥರ್ಿಕವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಕ್ಕಳಿಗೆ ಅನುಕೂಲವಾಗುತ್ತದೆ. ಯಾವುದೇ ಖಾಸಗಿ ಶಾಲೆಯಲ್ಲಿ ಶೇ.25ರಷ್ಟು ಸೀಟು ಮೀಸಲು ಮಾಡುವಂತೆ ನಮ್ಮ ಹೋರಾಟ ಇದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.