ETV Bharat / state

ದಿನಕ್ಕೆ ಐನೂರು ಜನರಿಗೆ ಮಜ್ಜಿಗೆ, ವಿಟಮಿನ್ 'ಸಿ' ಪಾನಿಯಾ ವಿತರಣೆ - ಜಯನಗರದ ಜಿ. ನಾಗೇಶ

ಜಯನಗರದ ಜಿ. ನಾಗೇಶ ಎಂಬ ಯುವಕ ನಿತ್ಯ ತನ್ನ ದ್ವಿಚಕ್ರ ವಾಹನದಲ್ಲಿ 40ರಿಂದ 50 ಲೀಟರ್ ಮಜ್ಜಿಗೆ ಹೊತ್ತುಕೊಂಡು ಕೊರೊನಾದ ತುರ್ತು ಸೇವೆಯಲ್ಲಿರುವ ವಿವಿಧ ಇಲಾಖೆಯವರಿಗೆ ವಿತರಿಸುತ್ತಿದ್ದಾರೆ.

kpl
kpl
author img

By

Published : Apr 15, 2020, 3:20 PM IST

Updated : Apr 15, 2020, 3:28 PM IST

ಗಂಗಾವತಿ (ಕೊಪ್ಪಳ): ಕೊರೊನಾದ ತುರ್ತು ಸೇವೆಯಲ್ಲಿರುವ ವಿವಿಧ ಇಲಾಖೆಯವರು ಬಿಸಿಲಿನ ಹೊಡೆತಕ್ಕೆ ತತ್ತರಿಸುತ್ತಿದ್ದಾರೆ. ಇವರ ಈ ಪರದಾಟ ಶಮನ ಮಾಡುವ ಉದ್ದೇಶಕ್ಕೆ ಯುವಕನೊಬ್ಬ ಮುಂದಾಗಿದ್ದು, ದಿನಕ್ಕೆ ಐನೂರಕ್ಕೂ ಹೆಚ್ಚು ಜನರ ದಾಹ ತೀರಿಸುತ್ತಿದ್ದಾರೆ.

buttermilk-distribution-to-corona-warriors

ಜಯನಗರದ ಜಿ. ನಾಗೇಶ ಎಂಬ ಯುವಕ ನಿತ್ಯ ತನ್ನ ದ್ವಿಚಕ್ರ ವಾಹನದಲ್ಲಿ 40ರಿಂದ 50 ಲೀಟರ್ ಮಜ್ಜಿಗೆ ಹೊತ್ತುಕೊಂಡು ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ, ಭಿಕ್ಷುಕರು, ಅನಾಥರು ಹಾಗೂ ನಗರಸಭೆ ಸಿಬ್ಬಂದಿಗೆ ಮಧ್ಯಾಹ್ನ ತಂಪಾದ ಮಜ್ಜಿಗೆ ವಿತರಿಸುತ್ತಿದ್ದಾರೆ.

buttermilk-distribution-to-corona-warriors
buttermilk-distribution-to-corona-warriors

ಬಿಸಿಲಿನ ತಾಪದಿಂದ ದೇಹಕ್ಕೆ ರಕ್ಷಣೆ ಒದಗಿಸುವ ವಿಟಾಮಿನ್ ಸಿ ಅಂಶವುಳ್ಳ ಪಾನಕ, ಲಿಂಬೆರಸ, ಷರಬತ್ತು, ಹಾಗೂ ಗ್ಲುಕೋಸ್​ಯುಕ್ತ ಪಾನೀಯವನ್ನು ಉಚಿವಾಗಿ ವಿತರಿಸುವವ ಮೂಲಕ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

ಗಂಗಾವತಿ (ಕೊಪ್ಪಳ): ಕೊರೊನಾದ ತುರ್ತು ಸೇವೆಯಲ್ಲಿರುವ ವಿವಿಧ ಇಲಾಖೆಯವರು ಬಿಸಿಲಿನ ಹೊಡೆತಕ್ಕೆ ತತ್ತರಿಸುತ್ತಿದ್ದಾರೆ. ಇವರ ಈ ಪರದಾಟ ಶಮನ ಮಾಡುವ ಉದ್ದೇಶಕ್ಕೆ ಯುವಕನೊಬ್ಬ ಮುಂದಾಗಿದ್ದು, ದಿನಕ್ಕೆ ಐನೂರಕ್ಕೂ ಹೆಚ್ಚು ಜನರ ದಾಹ ತೀರಿಸುತ್ತಿದ್ದಾರೆ.

buttermilk-distribution-to-corona-warriors

ಜಯನಗರದ ಜಿ. ನಾಗೇಶ ಎಂಬ ಯುವಕ ನಿತ್ಯ ತನ್ನ ದ್ವಿಚಕ್ರ ವಾಹನದಲ್ಲಿ 40ರಿಂದ 50 ಲೀಟರ್ ಮಜ್ಜಿಗೆ ಹೊತ್ತುಕೊಂಡು ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ, ಭಿಕ್ಷುಕರು, ಅನಾಥರು ಹಾಗೂ ನಗರಸಭೆ ಸಿಬ್ಬಂದಿಗೆ ಮಧ್ಯಾಹ್ನ ತಂಪಾದ ಮಜ್ಜಿಗೆ ವಿತರಿಸುತ್ತಿದ್ದಾರೆ.

buttermilk-distribution-to-corona-warriors
buttermilk-distribution-to-corona-warriors

ಬಿಸಿಲಿನ ತಾಪದಿಂದ ದೇಹಕ್ಕೆ ರಕ್ಷಣೆ ಒದಗಿಸುವ ವಿಟಾಮಿನ್ ಸಿ ಅಂಶವುಳ್ಳ ಪಾನಕ, ಲಿಂಬೆರಸ, ಷರಬತ್ತು, ಹಾಗೂ ಗ್ಲುಕೋಸ್​ಯುಕ್ತ ಪಾನೀಯವನ್ನು ಉಚಿವಾಗಿ ವಿತರಿಸುವವ ಮೂಲಕ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

Last Updated : Apr 15, 2020, 3:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.