ETV Bharat / state

ಅಭಿಮಾನಕ್ಕಿಲ್ಲ ಗಡಿ ರೇಖೆ... ಬಸವಪಟ್ಟಣದಲ್ಲಿ ಬ್ರೂಸ್‌ ಲೀ ಹುಟ್ಟುಹಬ್ಬ ಆಚರಣೆ - gagavathi Karate news

ಕರಾಟೆ ಲೋಕದ ಧೃವತಾರೆ ಬ್ರೂಸ್‌ ಲೀ ಅವರ ಜನ್ಮ ದಿನಾಚರಣೆಯನ್ನು ಬಸವಪಟ್ಟಣದ ರಾಜರಾಜೇಶ್ವರಿ ಶಾಲೆಯ ಆವರಣದಲ್ಲಿ ಚಿಕ್ಕಬೆಣಕಲ್​ನ ಬಿ ಎಲ್ ಬುಲ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಬ್ರೂಸ್‌ ಲೀ ಹುಟ್ಟುಹಬ್ಬ ಆಚರಣೆ
ಬ್ರೂಸ್‌ ಲೀ ಹುಟ್ಟುಹಬ್ಬ ಆಚರಣೆ
author img

By

Published : Dec 4, 2019, 11:11 AM IST

ಗಂಗಾವತಿ: ಕರಾಟೆ ಲೋಕದ ಧೃವತಾರೆ ಬ್ರೂಸ್‌ ಲೀ ಅವರ ಜನ್ಮ ದಿನಾಚರಣೆಯನ್ನು ತಾಲೂಕಿನ ಬಸವಪಟ್ಟಣದ ರಾಜರಾಜೇಶ್ವರಿ ಶಾಲೆಯ ಆವರಣದಲ್ಲಿ ಚಿಕ್ಕಬೆಣಕಲ್​ನ ಬಿ ಎಲ್ ಬುಲ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಬ್ರೂಸ್‌ ಲೀ ಹುಟ್ಟುಹಬ್ಬ ಆಚರಣೆ

ಕಾರ್ಯಕ್ರಮ ಉದ್ದೇಶಿಸಿ ಕರಾಟೆ ತರಬೇತಿದಾರ ಮಂಜುನಾಥ ರಾಠೋಡ ಮಾತನಾಡಿ, ಕುಂಗ್ ಫೂ ಮತ್ತು ಕರಾಟೆಯ ಪಿತಾಮಹ ಬ್ರೂಸ್ ಲೀ ಅವರ ಕೊಡುಗೆ ಅಪಾರ. ಆತ್ಮರಕ್ಷಣೆಯ ಕಲೆ ಎಂದು ಗುರುತಿಸಲ್ಪಟ್ಟಿರುವ ಮಾರ್ಷಲ್ ಆರ್ಟ್​ ಇಂದು ಜಗತ್ತಿನಾದ್ಯಂತ ಪರಿಚಿತವಾಗಿದೆ ಎಂದರು.

ಈ ವೇಳೆ ಸಂಸ್ಥೆಯ ಅಧ್ಯಕ್ಷ ಚಂದ್ರೇಗೌಡ ಪೊಲೀಸ್ ಪಾಟೀಲ್, ಉಪಾಧ್ಯಕ್ಷ ವೀರೇಶ ಅಂಗಡಿ, ಕಾರ್ಯದರ್ಶಿ ಮೈನುದ್ದೀನ್, ರಾಜಾಸಾಬ, ರಾಧಾಕೃಷ್ಣ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಚಿತ್ರಲೇಖ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಉಚಿತ ಕರಾಟೆ ಕಲಿಸಲಾಯಿತು.

ಗಂಗಾವತಿ: ಕರಾಟೆ ಲೋಕದ ಧೃವತಾರೆ ಬ್ರೂಸ್‌ ಲೀ ಅವರ ಜನ್ಮ ದಿನಾಚರಣೆಯನ್ನು ತಾಲೂಕಿನ ಬಸವಪಟ್ಟಣದ ರಾಜರಾಜೇಶ್ವರಿ ಶಾಲೆಯ ಆವರಣದಲ್ಲಿ ಚಿಕ್ಕಬೆಣಕಲ್​ನ ಬಿ ಎಲ್ ಬುಲ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಬ್ರೂಸ್‌ ಲೀ ಹುಟ್ಟುಹಬ್ಬ ಆಚರಣೆ

ಕಾರ್ಯಕ್ರಮ ಉದ್ದೇಶಿಸಿ ಕರಾಟೆ ತರಬೇತಿದಾರ ಮಂಜುನಾಥ ರಾಠೋಡ ಮಾತನಾಡಿ, ಕುಂಗ್ ಫೂ ಮತ್ತು ಕರಾಟೆಯ ಪಿತಾಮಹ ಬ್ರೂಸ್ ಲೀ ಅವರ ಕೊಡುಗೆ ಅಪಾರ. ಆತ್ಮರಕ್ಷಣೆಯ ಕಲೆ ಎಂದು ಗುರುತಿಸಲ್ಪಟ್ಟಿರುವ ಮಾರ್ಷಲ್ ಆರ್ಟ್​ ಇಂದು ಜಗತ್ತಿನಾದ್ಯಂತ ಪರಿಚಿತವಾಗಿದೆ ಎಂದರು.

ಈ ವೇಳೆ ಸಂಸ್ಥೆಯ ಅಧ್ಯಕ್ಷ ಚಂದ್ರೇಗೌಡ ಪೊಲೀಸ್ ಪಾಟೀಲ್, ಉಪಾಧ್ಯಕ್ಷ ವೀರೇಶ ಅಂಗಡಿ, ಕಾರ್ಯದರ್ಶಿ ಮೈನುದ್ದೀನ್, ರಾಜಾಸಾಬ, ರಾಧಾಕೃಷ್ಣ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಚಿತ್ರಲೇಖ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಉಚಿತ ಕರಾಟೆ ಕಲಿಸಲಾಯಿತು.

Intro:ಕರಾಟೆ ಲೋಕದ ಧೃವತಾರೆ ಬ್ರೂಸ್ಲೀಯ ಜನ್ಮ ದಿನಾಚರಣೆಯನ್ನು ತಾಲ್ಲೂಕಿನ ಬಸವಪಟ್ಟಣದ ರಾಜರಾಜೇಶ್ವರಿ ಶಾಲೆಯ ಆವರಣದಲ್ಲಿ ಚಿಕ್ಕಬೆಣಕಲ್ನ ಬಿಎಲ್ ಬುಲ್ಸ್ ಕರಾಟೆ ಅಸೋಸಿಯೇಷನ್ ನಿಂದ ಗ್ರಾಮದ ಹಮ್ಮಿಕೊಳ್ಳಲಾಗಿತ್ತು.
Body:
ಬಸವಪಟ್ಟಣ ಗ್ರಾಮದಲ್ಲಿ ಬ್ರೂಸ್ಲೀ ಹುಟ್ಟು ಹಬ್ಬ ಆಚರಣೆ
ಗಂಗಾವತಿ:
ಕರಾಟೆ ಲೋಕದ ಧೃವತಾರೆ ಬ್ರೂಸ್ಲೀಯ ಜನ್ಮ ದಿನಾಚರಣೆಯನ್ನು ತಾಲ್ಲೂಕಿನ ಬಸವಪಟ್ಟಣದ ರಾಜರಾಜೇಶ್ವರಿ ಶಾಲೆಯ ಆವರಣದಲ್ಲಿ ಚಿಕ್ಕಬೆಣಕಲ್ನ ಬಿಎಲ್ ಬುಲ್ಸ್ ಕರಾಟೆ ಅಸೋಸಿಯೇಷನ್ ನಿಂದ ಗ್ರಾಮದ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ಕರಾಟೆ ತರಬೇತಿದಾರ ಮಂಜುನಾಥ ರಾಠೋಡ ಮಾತನಾಡಿ, ಕುಂಗ್ ಫೂ ಮತ್ತು ಕರಾಟೆಯ ಪಿತಾಮಹಾ ಎನಿಸಿರುವ ಬ್ರೂಸ್ ಲೀ ಅವರ ಕೊಡುಗೆ ಅಪಾರ. ಆತ್ಮರಕ್ಷಣೆಯ ಕಲೆ ಎಂದು ಗುರುತಿಸಲ್ಪಟ್ಟಿರುವ ಮಾರ್ಷಲ್ ಆಟರ್್ ಕಲೆ ಇಂದು ಜಗತ್ತಿನಾದ್ಯಂತ ಪರಿಚಿತವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಚಂದ್ರೇಗೌಡ ಪೊಲೀಸ್ ಪಾಟೀಲ್, ಉಪಾಧ್ಯಕ್ಷ ವೀರೇಶ ಅಂಗಡಿ, ಕಾರ್ಯದಶರ್ಿ ಮೈನುದ್ದೀನ್, ರಾಜಾಸಾಬ, ರಾಧಾಕೃಷ್ಣ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಚಿತ್ರಲೇಖ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಉಚಿತ ಕರಾಟೆ ಕಲಿಸಲಾಯಿತು.
Conclusion:ಸಂಸ್ಥೆಯ ಅಧ್ಯಕ್ಷ ಚಂದ್ರೇಗೌಡ ಪೊಲೀಸ್ ಪಾಟೀಲ್, ಉಪಾಧ್ಯಕ್ಷ ವೀರೇಶ ಅಂಗಡಿ, ಕಾರ್ಯದಶರ್ಿ ಮೈನುದ್ದೀನ್, ರಾಜಾಸಾಬ, ರಾಧಾಕೃಷ್ಣ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಚಿತ್ರಲೇಖ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಉಚಿತ ಕರಾಟೆ ಕಲಿಸಲಾಯಿತು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.