ETV Bharat / state

ಮಳೆಗಾಗಿ ಪ್ರಾರ್ಥನೆ: ಬಾಯಿ ಬಾಯಿ ಬಡ್ಕೊಂಡು ವರುಣನಿಗಾಗಿ ಪೂಜೆ - special pooja'

ಆಗಸ್ಟ್​ ತಿಂಗಳು ಕಳೆದರೂ ಜಿಲ್ಲೆಯಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಕೋಲಾರದ ಚಿಕ್ಕಅಯ್ಯೂರು ಗ್ರಾಮದ ಗ್ರಾಮಸ್ಥರು ಮತ್ತು ಮಕ್ಕಳು ಮಳೆರಾಯನನ್ನು ಕೂರಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.

special pooja for rain
author img

By

Published : Aug 20, 2019, 8:17 PM IST

ಕೋಲಾರ: ಆಗಸ್ಟ್​ ತಿಂಗಳು ಕಳೆದರೂ ಜಿಲ್ಲೆಯಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಚಿಕ್ಕಅಯ್ಯೂರು ಗ್ರಾಮದ ಗ್ರಾಮಸ್ಥರು ಮತ್ತು ಮಕ್ಕಳು ಮಳೆರಾಯನನ್ನು ಕೂರಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಮಳೆಗಾಗಿ ಪ್ರಾರ್ಥಿಸಿದ ಗ್ರಾಮಸ್ಥರು

ಮಣ್ಣಿನಲ್ಲಿ ಮಾಡಿದ್ದ ಮಳೆರಾಯನ ಮೂರ್ತಿಯನ್ನು ಊರೆಲ್ಲ ಮೆರವಣಿಗೆ ನಡೆಸಿದರು. ಊರಿನ ಮನೆ ಮನೆಯಲ್ಲೂ ಪೂಜೆ ನೆರವೇರಿಸಲಾಯಿತು. ನಂತರ ಮಳೆರಾಯನನ್ನು ಗ್ರಾಮದಲ್ಲಿನ ಬಾವಿಯಲ್ಲಿ ನಿಮಜ್ಜನ ಮಾಡಿದರು.

ಬಳಿಕ ಬಾಯಿ ಬಡಿದುಕೊಂಡರು. ಹೀಗೆ ಮಾಡಿದ್ರೆ ಮಳೆ ಬರುತ್ತದೆ ಅನ್ನೋದು ನಂಬಿಕೆ ಈ ಭಾಗದ ಜನರಲ್ಲಿದೆ.

ಕೋಲಾರ: ಆಗಸ್ಟ್​ ತಿಂಗಳು ಕಳೆದರೂ ಜಿಲ್ಲೆಯಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಚಿಕ್ಕಅಯ್ಯೂರು ಗ್ರಾಮದ ಗ್ರಾಮಸ್ಥರು ಮತ್ತು ಮಕ್ಕಳು ಮಳೆರಾಯನನ್ನು ಕೂರಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಮಳೆಗಾಗಿ ಪ್ರಾರ್ಥಿಸಿದ ಗ್ರಾಮಸ್ಥರು

ಮಣ್ಣಿನಲ್ಲಿ ಮಾಡಿದ್ದ ಮಳೆರಾಯನ ಮೂರ್ತಿಯನ್ನು ಊರೆಲ್ಲ ಮೆರವಣಿಗೆ ನಡೆಸಿದರು. ಊರಿನ ಮನೆ ಮನೆಯಲ್ಲೂ ಪೂಜೆ ನೆರವೇರಿಸಲಾಯಿತು. ನಂತರ ಮಳೆರಾಯನನ್ನು ಗ್ರಾಮದಲ್ಲಿನ ಬಾವಿಯಲ್ಲಿ ನಿಮಜ್ಜನ ಮಾಡಿದರು.

ಬಳಿಕ ಬಾಯಿ ಬಡಿದುಕೊಂಡರು. ಹೀಗೆ ಮಾಡಿದ್ರೆ ಮಳೆ ಬರುತ್ತದೆ ಅನ್ನೋದು ನಂಬಿಕೆ ಈ ಭಾಗದ ಜನರಲ್ಲಿದೆ.

Intro:ಜಿಲ್ಲೆ : ಕೋಲಾರ
ದಿನಾಂಕ : 20-08-2019
ಫಾರ್ಮೆಟ್​: AV
ಸ್ಲಗ್​: ಬಾ ಮಳೆಯೇ ಬಾ..

ಆಂಕರ್​: ಆಗಸ್ಟ್​ ತಿಂಗಳು ಕಳೆದ್ರು ಇನ್ನು ಜಿಲ್ಲೆಯಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಕೋಲಾರ ತಾಲ್ಲೂಕು ಚಿಕ್ಕಅಯ್ಯೂರು ಗ್ರಾಮದ ಗ್ರಾಮಸ್ಥರು ಹಾಗೂ ಮಕ್ಕಳು ಮಳೆರಾಯನನ್ನು ಮಾಡಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ರು. ಮಣ್ಣಿನಲ್ಲಿ ಮಳೆರಾಯನ ಮೂರ್ತಿ ಮಾಡಿ ಅದನ್ನು ಊರೆಲ್ಲಾ ಮೆರವಣಿಗೆ ಮಾಡಿ, ಮನೆ ಮನೆಗೆ ತೆರಳಿ ಮಳೆರಾಯ ಮೂರ್ತಿಗೆ ನೀರು ಹಾಕಿ ಪೂಜೆ ಮಾಡಿ ನಂತರ ಮಳೆರಾಯನನ್ನು ಗ್ರಾಮದಲ್ಲಿನ ಬಾವಿಗೆ ವಿಸರ್ಜನೆ ಮಾಡಿ ಬಾಯಿ ಬಡಿದುಕೊಂಡು ಬರುವುದು ಪ್ರತೀತಿ ಹೀಗೆ ಮಾಡಿದ್ರೆ ಮಳೆ ಬರುತ್ತದೆ ಅನ್ನೋದು ಹಿಂದಿನಿಂದ ನಡೆದುಕೊಂಡು ಬಂದ ನಂಬಿಕೆ. ಹೀಗೆ ಚಿಕ್ಕಅಯ್ಯೂರು ಗ್ರಾಮದ ಜನರು ಹೀಗೆ ಮಳೆರಾಯನ ಪೂಜೆ ಮಾಡಿ ವರುಣನನ್ನು ಮಳೆಗಾಗಿ ಪ್ರಾರ್ಥಿಸಿದ್ರು. Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.