ETV Bharat / state

28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುತ್ತಾರೆ, ನಮ್ದು ಸ್ಟೇಬಲ್​​​ ಕಾನ್ಫಿಡೆಂಟ್​​​: ಮುನಿಯಪ್ಪ - undefined

ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ನಮ್ಮ ಮೈತ್ರಿ ಅಭ್ಯರ್ಥಿಗಳು ಗೆದ್ದೆ ಗೆಲ್ಲುತ್ತಾರೆ. ಬಿಜೆಪಿಯವರು ನಾವು ಗೆಲ್ಲುತ್ತೇವೆ ಎಂದು ಎಲ್ಲ ಕಡೆ ಹೇಳಿಕೊಂಡು ಹೋಗುತ್ತಿದ್ದರೆ ಎಂದು ಸಂಸದ ಕೆ.ಹೆಚ್​.ಮುನಿಯಪ್ಪ ಹಾರಿಹಾಯ್ದಿದ್ದಾರೆ.

ಕೆ.ಎಚ್.ಮುನಿಯಪ್ಪ
author img

By

Published : Apr 27, 2019, 3:31 PM IST

ಕೋಲಾರ : ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ನಮ್ದು ಸ್ಟೇಬಲ್ ಕಾನ್ಫಿಡೆಂಟ್. ಓವರ್ ಇಲ್ಲ, ಲೆಸ್ ಇಲ್ಲ ಎಂದು ಬಿಜೆಪಿ ಅಭ್ಯರ್ಥಿಗಳಿಗೆ ಕೋಲಾರ ಸಂಸದ ಕೆ.ಹೆಚ್.ಮುನಿಯಪ್ಪ ಟಾಂಗ್ ನೀಡಿದ್ದಾರೆ.

ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೋಲಾರ ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದೆ ಬಿಟ್ಟಿರುವವರಂತೆ ನಡೆದುಕೊಳ್ಳುತ್ತಿದ್ದರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಹಿಂದೆ ಕೂಡ ಅಭ್ಯರ್ಥಿಗಳು ಹೀಗೆ ಗೆದ್ದೆ ಬಿಟ್ಟಿದ್ದೇವೆ ಎಂದು ಓಡಾಡಿದ್ದರು. 2004ರಲ್ಲಿ ಬಿಜೆಪಿ ಅಭ್ಯರ್ಥಿ ವೀರಯ್ಯ ಹೀಗೆ ಓಡಾಡಿದ್ದರು ಗೊತ್ತಿಲ್ವಾ ನಿಮಗೆ ಎಂದು ಮಾಧ್ಯಮದವರಿಗೆ ಪ್ರಶ್ನೆ ಮಾಡಿದರು.

ಕೆ.ಹೆಚ್.ಮುನಿಯಪ್ಪ

ಸೋಲು ಗೆಲುವುಗಳ ಕುರಿತು ಮಾತನಾಡುವವರು ಶೇ. 10ರಷ್ಟು ಮಾತ್ರ. ನಗರ ಪ್ರದೇಶಗಳಲ್ಲಿ ಮಾತನಾಡುತ್ತಾರೆ. ಆದ್ರೆ ಕೆಲಸ ಮಾಡಿರುವವರು ಶೇ. 90ರಷ್ಟಿದ್ದಾರೆ. ಕೆಲಸ ಮಾಡಿರುವವರು ಹಳ್ಳಿಗಳಲ್ಲೆ ಇದ್ದಾರೆ. ಹಾಗಾಗಿ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ಇನ್ನು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ ಕೆಲಸ ಆರಂಭವಾಗಿದೆ. ಪಕ್ಷ ವಿರೋಧಿ ಕೆಲಸ ಮಾಡಿದವರ ವಿರುದ್ಧ ಪ್ರದೇಶ ಕಾಂಗ್ರೆಸ್ ಸಮಿತಿ ಕ್ರಮ ಕೈಗೊಳ್ಳಲಿದೆ. ಕಾಂಗ್ರೆಸ್‍ನಲ್ಲಿ ಶಾಸಕರು, ಸಂಸದರು ಯಾರೂ ದೊಡ್ಡವರಲ್ಲ ಎಂದರು.

ಮಾಜಿ ಸಿಎಂ ಯಡಿಯೂರಪ್ಪ ಕೋಲಾರ ಸೇರಿದಂತೆ ರಾಜ್ಯದಲ್ಲಿ 21 ಸ್ಥಾನಗಳನ್ನ ಗೆಲ್ಲಲಿದ್ದೇವೆ ಎಂಬ ಹೇಳಿಕೆಗೆ ಗರಂ ಆದ ಮುನಿಯಪ್ಪ, ಬಿಜೆಪಿಯವರ ಕಥೆ ನನಗೆ ಗೊತ್ತಿಲ್ಲ. ನಾನು ಹೇಳಿದ್ದನ್ನ ಬರೆಯಿರಿ. ನಾನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ. ನಾನು ಹೇಳ್ತಾ ಇದಿನಿ ಕಾಂಗ್ರೆಸ್ ಗೆಲ್ಲುತ್ತೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.

ಕೋಲಾರ : ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ನಮ್ದು ಸ್ಟೇಬಲ್ ಕಾನ್ಫಿಡೆಂಟ್. ಓವರ್ ಇಲ್ಲ, ಲೆಸ್ ಇಲ್ಲ ಎಂದು ಬಿಜೆಪಿ ಅಭ್ಯರ್ಥಿಗಳಿಗೆ ಕೋಲಾರ ಸಂಸದ ಕೆ.ಹೆಚ್.ಮುನಿಯಪ್ಪ ಟಾಂಗ್ ನೀಡಿದ್ದಾರೆ.

ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೋಲಾರ ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದೆ ಬಿಟ್ಟಿರುವವರಂತೆ ನಡೆದುಕೊಳ್ಳುತ್ತಿದ್ದರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಹಿಂದೆ ಕೂಡ ಅಭ್ಯರ್ಥಿಗಳು ಹೀಗೆ ಗೆದ್ದೆ ಬಿಟ್ಟಿದ್ದೇವೆ ಎಂದು ಓಡಾಡಿದ್ದರು. 2004ರಲ್ಲಿ ಬಿಜೆಪಿ ಅಭ್ಯರ್ಥಿ ವೀರಯ್ಯ ಹೀಗೆ ಓಡಾಡಿದ್ದರು ಗೊತ್ತಿಲ್ವಾ ನಿಮಗೆ ಎಂದು ಮಾಧ್ಯಮದವರಿಗೆ ಪ್ರಶ್ನೆ ಮಾಡಿದರು.

ಕೆ.ಹೆಚ್.ಮುನಿಯಪ್ಪ

ಸೋಲು ಗೆಲುವುಗಳ ಕುರಿತು ಮಾತನಾಡುವವರು ಶೇ. 10ರಷ್ಟು ಮಾತ್ರ. ನಗರ ಪ್ರದೇಶಗಳಲ್ಲಿ ಮಾತನಾಡುತ್ತಾರೆ. ಆದ್ರೆ ಕೆಲಸ ಮಾಡಿರುವವರು ಶೇ. 90ರಷ್ಟಿದ್ದಾರೆ. ಕೆಲಸ ಮಾಡಿರುವವರು ಹಳ್ಳಿಗಳಲ್ಲೆ ಇದ್ದಾರೆ. ಹಾಗಾಗಿ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ಇನ್ನು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ ಕೆಲಸ ಆರಂಭವಾಗಿದೆ. ಪಕ್ಷ ವಿರೋಧಿ ಕೆಲಸ ಮಾಡಿದವರ ವಿರುದ್ಧ ಪ್ರದೇಶ ಕಾಂಗ್ರೆಸ್ ಸಮಿತಿ ಕ್ರಮ ಕೈಗೊಳ್ಳಲಿದೆ. ಕಾಂಗ್ರೆಸ್‍ನಲ್ಲಿ ಶಾಸಕರು, ಸಂಸದರು ಯಾರೂ ದೊಡ್ಡವರಲ್ಲ ಎಂದರು.

ಮಾಜಿ ಸಿಎಂ ಯಡಿಯೂರಪ್ಪ ಕೋಲಾರ ಸೇರಿದಂತೆ ರಾಜ್ಯದಲ್ಲಿ 21 ಸ್ಥಾನಗಳನ್ನ ಗೆಲ್ಲಲಿದ್ದೇವೆ ಎಂಬ ಹೇಳಿಕೆಗೆ ಗರಂ ಆದ ಮುನಿಯಪ್ಪ, ಬಿಜೆಪಿಯವರ ಕಥೆ ನನಗೆ ಗೊತ್ತಿಲ್ಲ. ನಾನು ಹೇಳಿದ್ದನ್ನ ಬರೆಯಿರಿ. ನಾನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ. ನಾನು ಹೇಳ್ತಾ ಇದಿನಿ ಕಾಂಗ್ರೆಸ್ ಗೆಲ್ಲುತ್ತೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.

Intro:ಕೋಲಾರ
ದಿನಾಂಕ - ೨೭-೦೪-೧೯
ಸ್ಲಗ್ - ಕೆ.ಎಚ್.ಮುನಿಯಪ್ಪ ಕಾನ್ಫಿಡೆಂಟ್
ಫಾರ್ಮಾಟ್ - ಎವಿಬಿಬಿ




ಆಂಕರ್ : ರಾಜ್ಯದಲ್ಲಿ ೨೮ ಕ್ಷೇತ್ರಗಳಲ್ಲಿ ಕಾಂಗ್ರೇಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ, ನಮ್ದು ಸ್ಟೇಬಲ್ ಕಾನ್ಫಿಡೆಂಟ್, ಓವರ್ ಇಲ್ಲ, ಲೆಸ್ ಇಲ್ಲ ಎಂದು ಬಿಜೆಪಿ ಅಭ್ಯರ್ಥಿಗಳಿಗೆ ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಟಾಂಗ್ ನೀಡಿದ್ರು. ಕೋಲಾರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೀಗಾಗಲೆ ಕೋಲಾರ ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದೆ ಬಿಟ್ಟಿರುವವರಂತೆ ನಡೆದುಕೊಳ್ಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಕೂಡ ಅಭ್ಯರ್ಥಿಗಳು ಹೀಗೆ ಗೆದ್ದೆ ಬಿಟ್ಟಿದ್ದೇವೆ ಎಂದು ಓಡಾಡಿದ್ರು ಎಂದು ೨೦೦೪ ರಲ್ಲಿ ಬಿಜೆಪಿ ಅಭ್ಯರ್ಥಿ ವೀರಯ್ಯ ಹೀಗೆ ಮಾಡಿದ್ರು ಎಂದು ಉದಾಹರಣೆ ಸಹಿತ ವಿವರಿಸಿದ್ರು. ಸೋಲು ಗೆಲುವುಗಳ ಕುರಿತು ಮಾತನಾಡುವವರು ಶೇ.೧೦ ರಷ್ಟು ಮಾತ್ರ ನಗರ ಪ್ರದೇಶಗಳಲ್ಲಿ ಮಾತನಾಡುತ್ತಾರೆ, ಆದ್ರೆ ಕೆಲಸ ಮಾಡಿರುವವರು ಶೇ.೯೦ ರಷ್ಟಿದ್ದಾರೆ, ಕೆಲಸ ಮಾಡಿರುವವರು ಹಳ್ಳಿಗಳಲ್ಲೆ ಇದ್ದಾರೆ ಹಾಗಾಗಿ ರಾಜ್ಯದಲ್ಲಿ ೨೮ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಇನ್ನೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದವರ ವಿರುದ್ದ ಕೆಲಸ ಆರಂಭವಾಗಿದೆ, ಯಾರ್ಯಾರು ಪಕ್ಷ ವಿರೋಧಿ ಕೆಲಸ ಮಾಡಿದವರ ವಿರುದ್ದ ಪ್ರದೇಶ ಕಾಂಗ್ರೆಸ್ ಸಮಿತಿ ಕ್ರಮ ಕೈಗೊಳ್ಳಲಿದೆ, ಕಾಂಗ್ರೇಸ್‌ನಲ್ಲಿ ಶಾಸಕರು, ಸಂಸದರು ಯಾರೂ ದೊಡ್ಡವರಲ್ಲ ಎಂದ್ರು. ಇನ್ನೂ ಹೀಗಾಗಲೆ ಮಾಜಿ ಸಿಎಂ ಯಡಿಯೂರಪ್ಪ ಕೋಲಾರ ಸೇರಿದಂತೆ ರಾಜ್ಯದಲ್ಲಿ ೨೧ ಸ್ಥಾನಗಳನ್ನ ಗೆಲ್ಲಲಿದ್ದೇವೆ ಎಂಬ ಹೇಳಿಕೆಗೆ ಗರಂ ಆದ ಮುನಿಯಪ್ಪ, ಬಿಜೆಪಿಯವರ ಕಥೆ ನನಗೆ ಗೊತ್ತಿಲ್ಲ, ನಾನು ಹೇಳಿದ್ದನ್ನ ಬರೆಯಿರಿ, ನಾನು ಕಾಂಗ್ರೇಸ್ ಕಾರ್ಯಕಾರಿ ಸಮಿತಿ ಸದಸ್ಯ ನಾನು ಹೇಳ್ತಾ ಇದಿನಿ ಕಾಂಗ್ರೆಸ್ ಗೆಲ್ಲುತ್ತೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ರು. ಆದ್ರೆ ಈ ಬಾರಿ ಭಿನ್ನಮತ, ಗೊಂದಲ ಹೆಚ್ಚಾಗಿದಿಯಲ್ಲ ಎನ್ನುತ್ತಿದ್ದಂತೆ ಭಿನ್ನಮತ ಹೆಚ್ಚಾದ್ರೆ ಮತಗಳ ಅಂತರ ಹೆಚ್ಚಾಗುತ್ತೆ, ಕಳೆದ ೭ ಬಾರಿ ಚುನಾವಣೆ ಎದುರಿಸಿದ ವೇಳೆ ಕೂಡ ಇಂತಹ ಭಿನ್ನಮತ ಇತ್ತು ಎಂದು ತಮ್ಮ ಗೆಲುವನ್ನ ಸಮರ್ಥಿಸಿಕೊಂಡ್ರು.


ಬೈಟ್ ೧: ಕೆ.ಎಚ್.ಮುನಿಯಪ್ಪ (ಕೋಲಾರ ಸಂಸದ)

ಬೈಟ್ ೨: ಕೆ.ಎಚ್.ಮುನಿಯಪ್ಪ (ಕೋಲಾರ ಸಂಸದ)Body:.Conclusion:.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.