ETV Bharat / state

ದೆಹಲಿ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಮಡಿಕೇರಿಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ..!

author img

By

Published : Dec 28, 2020, 5:25 PM IST

ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಸಿಸಿ ಸೀನಿಯರ್ ವಿಭಾಗದಿಂದ ಎಂ.ಜಿ. ಇಂದ್ರಜಿತ್ ಹಾಗೂ ಯಶಸ್ವಿ ಆಯ್ಕೆಯಾಗಿದ್ದಾರೆ.

students
ವಿದ್ಯಾರ್ಥಿಗಳು ಆಯ್ಕೆ

ಕೊಡಗು: 2021ರ ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಎನ್‌ಸಿಸಿ ಸೀನಿಯರ್ ವಿಭಾಗದಿಂದ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಸಿಸಿ ಸೀನಿಯರ್ ವಿಭಾಗದಿಂದ ಮಡಿಕೇರಿ ತಾಲೂಕಿನ ತಾಳತ್‌ಮನೆ ನಿವಾಸಿ ಎಂ.ಜಿ. ಇಂದ್ರಜಿತ್ ಹಾಗೂ ಕೊಂಡಂಗೇರಿ ನಿವಾಸಿ ಯಶಸ್ವಿ ಆಯ್ಕೆಯಾಗುವ ಮೂಲಕ ಕಾಲೇಜು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.‌

ಫೀಲ್ಡ್ ಮಾರ್ಷಲ್ ಕಾಲೇಜಿನಲ್ಲಿ ದ್ವಿತೀಯ ಬಿಬಿಎ ಮತ್ತು ದ್ವಿತೀಯ ಬಿಎಸ್‌ಸಿ ಓದುತ್ತಿರುವ ಇವರು ಕಾಲೇಜಿನ ಎನ್‌‌ಸಿ‌ಸಿ ಅಧಿಕಾರಿ ಮೇಜರ್ ಡಾ.ಬಿ. ರಾಘವ್ ಹಾಗೂ 19 ನೇ ಕರ್ನಾಟಕ ಬೆಟಾಲಿಯನ್‌ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆಯ್ಕೆಯಾಗಿದ್ದಾರೆ.‌ ಕರ್ನಾಟಕ ಹಾಗೂ ಗೋವಾ ಡೈರೆಕ್ಟರ್‌ಗಳನ್ನು ಪ್ರತಿನಿಧಿಸಿದ 26 ಕೆಡೆಟ್​ಗಳಲ್ಲಿ ಇಬ್ಬರು ಆಯ್ಕೆಯಾಗಿದ್ದಾರೆ.

ಕೊಡಗು: 2021ರ ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಎನ್‌ಸಿಸಿ ಸೀನಿಯರ್ ವಿಭಾಗದಿಂದ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಸಿಸಿ ಸೀನಿಯರ್ ವಿಭಾಗದಿಂದ ಮಡಿಕೇರಿ ತಾಲೂಕಿನ ತಾಳತ್‌ಮನೆ ನಿವಾಸಿ ಎಂ.ಜಿ. ಇಂದ್ರಜಿತ್ ಹಾಗೂ ಕೊಂಡಂಗೇರಿ ನಿವಾಸಿ ಯಶಸ್ವಿ ಆಯ್ಕೆಯಾಗುವ ಮೂಲಕ ಕಾಲೇಜು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.‌

ಫೀಲ್ಡ್ ಮಾರ್ಷಲ್ ಕಾಲೇಜಿನಲ್ಲಿ ದ್ವಿತೀಯ ಬಿಬಿಎ ಮತ್ತು ದ್ವಿತೀಯ ಬಿಎಸ್‌ಸಿ ಓದುತ್ತಿರುವ ಇವರು ಕಾಲೇಜಿನ ಎನ್‌‌ಸಿ‌ಸಿ ಅಧಿಕಾರಿ ಮೇಜರ್ ಡಾ.ಬಿ. ರಾಘವ್ ಹಾಗೂ 19 ನೇ ಕರ್ನಾಟಕ ಬೆಟಾಲಿಯನ್‌ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆಯ್ಕೆಯಾಗಿದ್ದಾರೆ.‌ ಕರ್ನಾಟಕ ಹಾಗೂ ಗೋವಾ ಡೈರೆಕ್ಟರ್‌ಗಳನ್ನು ಪ್ರತಿನಿಧಿಸಿದ 26 ಕೆಡೆಟ್​ಗಳಲ್ಲಿ ಇಬ್ಬರು ಆಯ್ಕೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.