ETV Bharat / state

ನಾನು ನಾಲ್ಕೈದು ಬಾರಿ ಶಾಸಕನಾಗಿ ಗೆದ್ದಿದ್ದೇನೆ, ಪಕ್ಷ ಕಡೆಗಣಿಸಬಾರದು : ಶಾಸಕ ಅಪ್ಪಚ್ವು ರಂಜನ್

author img

By

Published : Nov 28, 2020, 5:04 PM IST

ಪಕ್ಷದಲ್ಲಿ ನಿಷ್ಠಾವಂತರಾಗಿ ಹಾಗೂ ಅಧಿಕಾರಕ್ಕಾಗಿ ಯಾವುದೇ ಬೀದಿ ರಂಪಮಾಡದೇ ಸುಮ್ಮನೆ ಇರುವವರನ್ನು ಪಕ್ಷದಲ್ಲಿ ಕಡೆಗಣಿಸಬಾರದು..

MLA Appachu Ranjan
ಶಾಸಕ ಅಪ್ಪಚ್ವು ರಂಜನ್

ಕೊಡಗು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ಕಚೇರಿ ಉದ್ಘಾಟನೆ ವೇಳೆ ಕೇಂದ್ರ ನಾಯಕರ ಭೇಟಿಯಾಗಿದ್ದೆ. ಈ ವೇಳೆ ಸ್ವಾಮಿ ಕಾರ್ಯ, ಸ್ವಕಾರ್ಯ ಎರಡು ಮಾಡಿಕೊಂಡು ಬಂದಿದ್ದೇನೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.

ಶಾಸಕ ಅಪ್ಪಚ್ವು ರಂಜನ್

ಪಕ್ಷದಲ್ಲಿ ನಿಷ್ಠಾವಂತರಾಗಿ ಹಾಗೂ ಅಧಿಕಾರಕ್ಕಾಗಿ ಯಾವುದೇ ಬೀದಿ ರಂಪಮಾಡದೇ ಸುಮ್ಮನೆ ಇರುವವರನ್ನು ಪಕ್ಷದಲ್ಲಿ ಕಡೆಗಣಿಸಬಾರದು. ನಾನು ನಾಲ್ಕೈದು ಬಾರಿ ಶಾಸಕನಾಗಿ ಗೆದ್ದಿದ್ದೇನೆ, ನಮಗೂ ಸಚಿವ ಸ್ಥಾನ ನೀಡಬೇಕೆಂದು ಹೇಳಿದರು.

ಅಧಿಕಾರಕ್ಕಾಗಿ ಬೀದಿ ರಂಪ ಮಾಡಿ ಮತ್ತೆ ಮತ್ತೆ ಸಚಿವರಾಗಿರುವವರನ್ನು ಕೈಬಿಡಲಿ. ನಮಗೆ ಸಚಿವ ಸ್ಥಾನ ನೀಡಲಿ ಎಂದು ಮನವಿ ಮಾಡಿದ್ದೇವೆ ಎಂದು ಮಡಿಕೇರಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಡಗು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ಕಚೇರಿ ಉದ್ಘಾಟನೆ ವೇಳೆ ಕೇಂದ್ರ ನಾಯಕರ ಭೇಟಿಯಾಗಿದ್ದೆ. ಈ ವೇಳೆ ಸ್ವಾಮಿ ಕಾರ್ಯ, ಸ್ವಕಾರ್ಯ ಎರಡು ಮಾಡಿಕೊಂಡು ಬಂದಿದ್ದೇನೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.

ಶಾಸಕ ಅಪ್ಪಚ್ವು ರಂಜನ್

ಪಕ್ಷದಲ್ಲಿ ನಿಷ್ಠಾವಂತರಾಗಿ ಹಾಗೂ ಅಧಿಕಾರಕ್ಕಾಗಿ ಯಾವುದೇ ಬೀದಿ ರಂಪಮಾಡದೇ ಸುಮ್ಮನೆ ಇರುವವರನ್ನು ಪಕ್ಷದಲ್ಲಿ ಕಡೆಗಣಿಸಬಾರದು. ನಾನು ನಾಲ್ಕೈದು ಬಾರಿ ಶಾಸಕನಾಗಿ ಗೆದ್ದಿದ್ದೇನೆ, ನಮಗೂ ಸಚಿವ ಸ್ಥಾನ ನೀಡಬೇಕೆಂದು ಹೇಳಿದರು.

ಅಧಿಕಾರಕ್ಕಾಗಿ ಬೀದಿ ರಂಪ ಮಾಡಿ ಮತ್ತೆ ಮತ್ತೆ ಸಚಿವರಾಗಿರುವವರನ್ನು ಕೈಬಿಡಲಿ. ನಮಗೆ ಸಚಿವ ಸ್ಥಾನ ನೀಡಲಿ ಎಂದು ಮನವಿ ಮಾಡಿದ್ದೇವೆ ಎಂದು ಮಡಿಕೇರಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.