ETV Bharat / state

ಭಿಕ್ಷುಕರಿಗೆ ಊಟ ನೀಡಿ ಪೊಲೀಸ್ ಸಿಬ್ಬಂದಿಯ ಮಾನವೀಯತೆ - ಲಾಕ್‌ಡೌನ್ ಹಿನ್ನೆಲೆ ಭಿಕ್ಷುಕರಿಗೆ ಊಟ ಕೊಟ್ಟು ಮಾನವೀಯತೆ ಮೆರೆದ ಪೊಲೀಸ್​

ದೇಶಾದ್ಯಂತ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ಭಿಕ್ಷುಕರಿಗೆ ಪೊಲೀಸರು ಊಟ ನೀಡಿ ಮಾನವೀಯತೆ ಮೆರೆದರು

ಊಟ ಕೊಟ್ಟು ಮಾನವೀಯತೆ ಮೆರೆಯುತ್ತಿರುವ  ಪೊಲೀಸ್​
ಊಟ ಕೊಟ್ಟು ಮಾನವೀಯತೆ ಮೆರೆಯುತ್ತಿರುವ ಪೊಲೀಸ್​
author img

By

Published : Mar 27, 2020, 1:00 PM IST

ಕೊಡಗು: ಕೊರೊನಾ ವೈರಸ್ ಆತಂಕದಿಂದ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ಭಿಕ್ಷುಕರಿಗೆ ಪೊಲೀಸರು ಊಟ ನೀಡಿ ಮಾನವೀಯತೆ ಮೆರೆದಿದ್ದಾರೆ.

ಊಟ ಕೊಟ್ಟು ಮಾನವೀಯತೆ ಮೆರೆಯುತ್ತಿರುವ ಪೊಲೀಸ್​

ಒಂದು ವಾರದಿಂದ ಲಾಕ್ ಡೌನ್ ಆಗಿರುವ ಕೊಡಗಿನ ಮಡಿಕೇರಿ ನಗರದಲ್ಲಿರುವ ಭಿಕ್ಷುಕರನ್ನು ಪೊಲೀಸರು ಹುಡುಕಿ ಊಟ ಕೊಡುತ್ತಿದ್ದಾರೆ. ಮಡಿಕೇರಿ ನಗರದ ಸಿಪಿಐ ಅನೂಪ್ ಮಾದಪ್ಪ ಮತ್ತು ಸಿಬ್ಬಂದಿ ಕಳೆದ ನಾಲ್ಕು ದಿನಗಳಿಂದ ಊಟ ಕೊಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನೂ ಪೊಲೀಸರ ಮಾನವೀಯತೆ ಜನತೆ ಮೆಚ್ವುಗೆ ವ್ಯಕ್ತಪಡಿಸಿದ್ದಾರೆ. ‌

ಕೊಡಗು: ಕೊರೊನಾ ವೈರಸ್ ಆತಂಕದಿಂದ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ಭಿಕ್ಷುಕರಿಗೆ ಪೊಲೀಸರು ಊಟ ನೀಡಿ ಮಾನವೀಯತೆ ಮೆರೆದಿದ್ದಾರೆ.

ಊಟ ಕೊಟ್ಟು ಮಾನವೀಯತೆ ಮೆರೆಯುತ್ತಿರುವ ಪೊಲೀಸ್​

ಒಂದು ವಾರದಿಂದ ಲಾಕ್ ಡೌನ್ ಆಗಿರುವ ಕೊಡಗಿನ ಮಡಿಕೇರಿ ನಗರದಲ್ಲಿರುವ ಭಿಕ್ಷುಕರನ್ನು ಪೊಲೀಸರು ಹುಡುಕಿ ಊಟ ಕೊಡುತ್ತಿದ್ದಾರೆ. ಮಡಿಕೇರಿ ನಗರದ ಸಿಪಿಐ ಅನೂಪ್ ಮಾದಪ್ಪ ಮತ್ತು ಸಿಬ್ಬಂದಿ ಕಳೆದ ನಾಲ್ಕು ದಿನಗಳಿಂದ ಊಟ ಕೊಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನೂ ಪೊಲೀಸರ ಮಾನವೀಯತೆ ಜನತೆ ಮೆಚ್ವುಗೆ ವ್ಯಕ್ತಪಡಿಸಿದ್ದಾರೆ. ‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.